Saturday, April 11, 2026

ಆಧ್ಯಾತ್ಮ

ಯಾವ ದಿನಗಳಲ್ಲಿ ಕೂದಲನ್ನ ಕತ್ತರಿಸಬಾರದು ಗೊತ್ತಾ..?

ಆಯಾ ಕೆಲಸಗಳನ್ನ ಮಾಡಲು ಅದರದ್ದೇ ಆದ ದಿನಗಳಿರುತ್ತದೆ. ಅಂತೆಯೇ ಕೂದಲು ಕತ್ತರಿಸಲು ಕೂಡ ದಿನಗಳಿದೆ. ಆ ದಿನಗಳನ್ನ ಬಿಟ್ಟು ಬೇರೆ ದಿನಗಳಲ್ಲಿ ನಾವು ಕೂದಲು ಕತ್ತರಿಸಬಾರದು. ಹಾಗಾದ್ರೆ ಯಾವ ದಿನಗಳಲ್ಲಿ ನಾವು ಕೂದಲು ಕತ್ತರಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಯಾರು ಈ ಮೈಲಾರ ಲಿಂಗೇಶ್ವರ..? ಈತ ಮೈಲಾರದಲ್ಲಿ ಬಂದು ನೆಲೆ ನಿಂತಿದ್ದು ಹೇಗೆ..?

ಪ್ರತಿದಿನ ಒಂದೊಂದು ಪುಣ್ಯಕ್ಷೇತ್ರ ಪರಿಚಯ ಮಾಡುಕೊಡುತ್ತಿರುವ ನಾವು ಇಂದು ಮೈಲಾರ ಲಿಂಗೇಶ್ವರನ ಕ್ಷೇತ್ರದ ಪರಿಚಯ ಮಾಡಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/rVws5_Dt6u0 ಪ್ರತೀ ವರ್ಷ ರಾಜ್ಯದಲ್ಲಿ ಮೈಲಾರ ಕಾರ್ಣಿಕ ನುಡಿವ ಭವಿಷ್ಯ ಕೇಳುವ ಸಲುವಾಗಿ ಹಲವು ಭಕ್ತಾದಿಗಳು ಕಾಯುತ್ತಿರುತ್ತಾರೆ. ಮತ್ತು ಕಾರ್ಣಿಕ...

U ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಇವತ್ತು ನಾವು U ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಲಕ್ಷಣಗಳನ್ನ ಹೇಳಲಿದ್ದೇವೆ. ಯಾರ ಹೆಸರು U ಅಕ್ಷರದಿಂದ ಶುರುವಾಗುತ್ತದೆಯೋ, ಅವರು ಬುದ್ಧಿವಂತ, ಉತ್ತಮ ಸ್ವಭಾವ ಮತ್ತು ನಡುವಳಿಕೆಯ ಮನುಷ್ಯನಾಗಿರ್ತಾನೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/3nqjR06Ib8c ಚಿಕ್ಕ ಚಿಕ್ಕ ವಿಷಯದಲ್ಲೂ ಇವರು ಖುಷಿಯನ್ನ ಕಾಣುತ್ತಾರೆ....

ಕನಸ್ಸಿನಲ್ಲಿ ದೇವರು ಬಂದ್ರೆ ಏನರ್ಥ.? ಶುಭ ಸೂಚನೆಯೋ, ಅಶುಭವೋ..?

ಈಗಾಗಲೇ ನಾವು ಕನಸಿನ ಬಗ್ಗೆ ಸುಮಾರು ವಿಷಯಗಳನ್ನ ಹೇಳಿದ್ದೇವೆ. ಗೋವು, ಆನೆ, ಕುದುರೆ ಇತ್ಯಾದಿ ಪ್ರಾಣಿ ಪಕ್ಷಿ, ನದಿ ಝರಿ ಬಂದ್ರೆ ಏನರ್ಥ ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಾವು ಕನಸಿನಲ್ಲಿ ದೇವರು ಬಂದರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಕನಸ್ಸಿನಲ್ಲಿ ಸ್ತ್ರೀ ಬಂದರೆ ಏನರ್ಥ..? ಸ್ವಪ್ನ ಜ್ಯೋತಿಷ್ಯದ ಬಗ್ಗೆ ಚಿಕ್ಕ ವಿವರ..

ಈಗಾಗಲೇ ನಾವು ಕನಸಿನ ಬಗ್ಗೆ ಸುಮಾರು ವಿಷಯಗಳನ್ನ ಹೇಳಿದ್ದೇವೆ. ಗೋವು, ಆನೆ, ಕುದುರೆ ಇತ್ಯಾದಿ ಪ್ರಾಣಿ ಪಕ್ಷಿ, ನದಿ ಝರಿ ಬಂದ್ರೆ ಏನರ್ಥ ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಾವು ಕನಸಿನಲ್ಲಿ ಹೆಣ್ಣು ಬಂದರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಲಲಿತಾ ಸಹಸ್ರನಾಮ ಪಠಣೆಯಿಂದಾಗುವ ಲಾಭಗಳೇನು ಗೊತ್ತಾ..?

ನಾವು ಈಗಾಗಲೇ ನಿಮಗೆ ವಿಷ್ಣು ಸಹಸ್ರನಾಮದ ಮಹತ್ವದ ಬಗ್ಗೆ ಹೇಳಿದ್ದೇವೆ. ಇಂದು ಲಲಿತಾ ಸಹಸ್ರನಾಮ ಪಠಣೆಯಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ವಿಷ್ಣು ಸಹಸ್ರನಾಮದಲ್ಲಿ ಸಾವಿರ ಪದಗಳಿಂದ ವಿಷ್ಣುವಿನ ವರ್ಣನೆ ಮಾಡಲಾಗಿದೆ. ಆದ್ರೆ ಲಲಿತಾ ಸಹಸ್ರನಾಮದಲ್ಲಿ...

ಮೌನದ ಬಗ್ಗೆ ಚಾಣಕ್ಯ ಹೇಳಿದ್ದೇನು..? ಯಾವ ಸಮಯದಲ್ಲಿ ಮೌನ ವಹಿಸಬೇಕು..?

ಈಗಾಗಲೇ ನಾವು ಚಾಣಕ್ಯ ನೀತಿಯ ಬಗ್ಗೆ ಕಲ ವಿಷಯಗಳನ್ನ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಎಂಥ ಹೆಣ್ಣು ವಿವಾಹಕ್ಕೆ ಅರ್ಹಳಲ್ಲ.?ಕಾಗೆಯಿಂದ ನಾವು ಕಲಿಯಬೇಕಾದ ಗುಣಗಳೇನು..? ಅನ್ನೋದರ ಬಗ್ಗೆ ಹೇಳಿದ್ದೇವೆ. ಇದೀಗ ಯಾವ ಸಮಯದಲ್ಲಿ ಮಾತನಾಡಬೇಕು..? ಯಾವ ಸಮಯದಲ್ಲಿ ಮೌನವಾಗಿರಬೇಕು ಅನ್ನೋದರ ಬಗ್ಗೆ ಚಾಣಕ್ಯರು ಹೇಳಿದ್ದೇನು ಅನ್ನೋದನ್ನ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ಕಾಗೆಯ ಈ ಗುಣಗಳನ್ನ ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಂತೆ..!

ಚಾಣಕ್ಯ ನೀತಿಯನ್ನ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಉತ್ತಮವಾಗಿರುತ್ತದೆ. ಚಾಣಕ್ಯ ತನ್ನ ಪಾಠದಲ್ಲಿ ಹೆಚ್ಚಾಗಿ ಸ್ತ್ರೀಯ ಗುಣಗಳ ಬಗ್ಗೆಯೇ ಹೇಳಿದ್ದಾರೆ. ಅಂತೆಯೇ ಪ್ರಾಣಿ ಪಕ್ಷಿಗಳಿಂದ ಮನುಷ್ಯ ಕಲಿಯಬೇಕಾದ ಪಾಠಗಳ ಬಗ್ಗೆಯೂ ಹೇಳಿದ್ದಾರೆ. ಹೀಗೆ ಕಾಗೆಯಿಂದ ನಾವು ಕಲಿಯಬೇಕಾದ ಜೀವನ ಪಾಠದ ಬಗ್ಗೆ ಕೂಡ ಚಾಣಕ್ಯ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ...

T ಅಕ್ಷರದಿಂದ ಶುರುವಾಗ ಹೆಸರಿನವರ ಗುಣಲಕ್ಷಣ…

ನಾವು ಇವತ್ತು T ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳನ್ನ ತಿಳಿಯೋಣ.. ಇವರು ನೋಡಲು ಆಕರ್ಷಕವಗಿರ್ತಾರೆ. ಇವರ ನಗು ಕೂಡಾ ಆಕರ್ಷಕವಾಗಿರುತ್ತದೆ. ಅಲ್ಲದೇ, ಚಾಲಾಕಿ, ಬುದ್ಧಿವಂತರು, ಕಷ್ಟಜೀವಿಗಳು ಆಗಿರ್ತಾರೆ. ಇವರ ಉತ್ತಮ ರೀತಿಯ ಮಾತಿನಿಂದಲೇ ಎಲ್ಲರ ಜೊತೆ ಬೇಗ ಬೆರಿಯುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಪೂಜೆ ವೇಳೆ ತೆಂಗಿನ ಕಾಯಿ ಕೊಳೆತರೆ ಮತ್ತು ತೆಂಗಿನ ಕಾಯಿಯಲ್ಲಿ ಹೂವು ಸಿಕ್ಕರೆ ಏನರ್ಥ..?

ಕೆಲ ಸಲ ಪೂಜೆ ಮಾಡುವ ಸಮಯದಲ್ಲಿ ತೆಂಗಿನ ಕಾಯಿ ಒಡೆದಾಗ ತೆಂಗಿನಕಾಯಿ ಕೊಳೆತಿರುತ್ತದೆ. ಇನ್ನು ಕೆಲವರಿಗೆ ಪೂಜೆ ಮಾಡುವ ವೇಳೆ ತೆಂಗಿನಕಾಯಿ ಒಡೆದಾಗ ಹೂವು ಸಿಗುತ್ತದೆ. ಹಾಗಾದ್ರೆ ಕೊಳೆತ ತೆಂಗಿನ ಕಾಯಿ ಸಿಕ್ಕರೆ ಮತ್ತು ತೆಂಗಿನ ಹೂವು ಸಿಕ್ಕರೆ ಏನು ಅರ್ಥ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img