Monday, April 6, 2026

ಆಧ್ಯಾತ್ಮ

ಕನಸಿನಲ್ಲಿ ಸಿಂಹ ಬದರೆ ಏನರ್ಥ..? ಶುಭವೋ..? ಲಾಭವೋ..?

ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ಸ್ವಪ್ನಗಳಿಗೆ ಏನು ಅರ್ಥ ಅನ್ನೋ ಬಗ್ಗೆ ಈಗಾಗಲೇ ನಾವು ಹೇಳಿದ್ದೇವೆ. ಇವತ್ತು ನಾವು ಸಿಂಹ ಕನಸಿನಲ್ಲಿ ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/fc7nQp-TIcM ಕಾಡಿನ ರಾಜ, ಪ್ರಾಣಿಗಳಲ್ಲೇ ಅತ್ಯಂತ ಕ್ರೂರ ಪ್ರಾಣಿ ಮತ್ತು...

ದೀಪ ಹಚ್ಚುವಾಗ ಈ ಎಣ್ಣೆ ಹಾಕಿ ದೀಪ ಹಚ್ಚಿದರೆ ಉತ್ತಮ..!

ಹಿಂದೂಗಳ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾದ ದೀಪ ಹಚ್ಚುವ ಸಂಪ್ರದಾಯಕ್ಕೆ ತನ್ನದೇ ಆದ ಮಹತ್ವವಿದೆ. ದೀಪ ಹಚ್ಚುವ ರೀತಿ, ಯಾವ ಎಣ್ಣೆಯನ್ನ ದೀಪಕ್ಕೆ ಬಳಸಬೇಕು, ಎಷ್ಟು ಬತ್ತಿ ಹಚ್ಚಬೇಕು. ಯಾವ ರೀತಿಯ ಹಣತೆಯನ್ನ ಬಳಸಬೇಕು ಎಂದು ಇತ್ಯಾದಿ ನಿಯಮಗಳಿದೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಮನೆಯಲ್ಲಿ ಜೇನು ಗೂಡು ಕಟ್ಟಿದ್ರೆ ಶುಭವೋ..? ಅಶುಭವೋ..?

ಕೆಲ ಮನೆಗಳಲ್ಲಿ ತನ್ನಿಂದ ತಾನೇ ಹುತ್ತ ಬೆಳೆಯುತ್ತದೆ. ಜೇನು ಕಟ್ಟುತ್ತದೆ. ಹೀಗಾದಾಗ ಏನು ಮಾಡಬೇಕು ಅಂತಾ ಗೊತ್ತಾಗುವುದೇ ಇಲ್ಲ. ಅದನ್ನ ತೆಗೆಸುವುದೋ ಅಥವಾ ನಾವೇ ಮನೆ ಬಿಟ್ಟು ಹೋಗಬೇಕೋ ಅನ್ನೋ ಗೊಂದಲ ಉಂಟಾಗುತ್ತದೆ. ಹಾಗಾದ್ರೆ ಮನೆಯಲ್ಲಿ ಜೇನು ಗೂಡು ಕಟ್ಟಿದ್ರೆ ಶುಭವೋ ಅಶುಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಶ್ರೀ ಸಾಯಿ ಸರ್ವ ಶಕ್ತಿ...

ಕೊಲ್ಲೂರು ದೇವಸ್ಥಾನದ ಪುರಾಣ ಕಥೆ..? ಮೂಕಾಂಬಿಕೆಗೆ ಆ ಹೆಸರು ಬರಲು ಕಾರಣವೇನು..?

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಇರುವ ದೇವಸ್ಥನವನ್ನು ಪರಶುರಾಮರು ಸೃಷ್ಟಿಸಿರುವರೆಂದು ಹೇಳಲಾಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವೂ ಒಂದು. ಈ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಕುಂದಾಪುರದ ಕೊಲ್ಲೂರಿನ ಸೌಪರ್ಣಿಕಾ...

ನವರತ್ನ ಉಂಗುರದ ಮಹತ್ವವೇನು..? ಈ ಉಂಗುರು ಮಾಡಿಸಲು ಮತ್ತು ಹಾಕಿಕೊಳ್ಳಲು ಇರುವ ನಿಯಮವೇನು..?

ಜ್ಯೋತಿಷ್ಯ ಶಾಸ್ತ್ರದಲ್ಲಿ ಹರಳುಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ರಾಶಿ ನಕ್ಷತ್ರಗಳ ಪ್ರಕಾರ ಒಬ್ಬೊಬ್ಬರು ಒಂದೊಂದು ರೀತಿಯ ಹರಳನ್ನ ಧರಿಸುತ್ತಾರೆ. ಕೆಲವರು ನೀಲಿ ಧರಿಸಿದರೆ, ಕೆಲವರು ಹಸಿರು ಧರಿಸುತ್ತಾರೆ, ಇನ್ನು ಕೆಲವರು ಮುತ್ತು, ಹವಳ ಹೀಗೆ ತರಹ ತರಹದ ಹರಳು ಧರಿಸುತ್ತಾರೆ. ಆದ್ರೆ ಇದೆಲ್ಲಕ್ಕಿಂತ ಮುಖ್ಯವಾದ ಹರಳಿನ ಉಂಗುರ ಅಂದ್ರೆ, ನವರತ್ನದ ಹರಳಿನ...

ಯಾವುದೇ ಕಾರಣಕ್ಕೂ ಮನೆಯಲ್ಲಿ ಇಂಥ ಲಟ್ಟಣಿಗೆಯನ್ನ ಬಳಸಬೇಡಿ..!

ನಾವು ಈಗಾಗಲೇ ಅಡುಗೆ ಮನೆಯಲ್ಲಿ ಯಾವ ನಿಯಮವನ್ನು ಅನುಸರಿಸಿದರೆ ಉತ್ತಮ. ಅಡುಗೆ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಬಾರದು. ಅನ್ನ ಪೂರ್ಣೆ ಕೋಪಿಸಿಕೊಳ್ಳುವಂಥ ಕೆಲಸವನ್ನ ಮಾಡಬಾರದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇಂದು ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ...

ವಜ್ರವನ್ನ ಎಲ್ಲರೂ ಧರಿಸಬಾರದು.. ಯಾಕೆ ಗೊತ್ತಾ.?

ಎಲ್ಲರಿಗೂ ಡೈಮಂಡ್ ಧರಿಸಬೇಕು ಅನ್ನೋ ಆ ಸೆ ಇದ್ದೇ ಇರುತ್ತೆ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ವಜ್ರದ ಆಸೆ ಸ್ವಲ್ಪ ಹೆಚ್ಚೇ ಎನ್ನಬಹುದು. ಅದಕ್ಕೆ ತಕ್ಕಂತೆ ಮಾರ್ಕೆಟಿನಲ್ಲಿ ಡೈಮಂಡ್ ರಿಂಗ್, ನೆಕ್ಲೇಸ್, ಬ್ರಾಸ್‌ಲೇಟ್ ಇತ್ಯಾದಿ ಆಭರಣಗಳ ಡಿಸೈನ್ಸ್ ಬಂದಿದೆ. ಆದ್ರೆ ವಜ್ರವನ್ನ ಎಲ್ಲರೂ ಧರಿಸುವುದು ಉತ್ತಮವಲ್ಲ. ಹಾಗಾದ್ರೆ ಯಾರು ವಜ್ರವನ್ನ ಧರಿಸಬಹುದು..? ಯಾರು ಧರಿಸಬಾರದು..? ಏನಿದರ...

ಯಾವುದೇ ಕಾರಣಕ್ಕೂ ದೇವರ ಕೋಣೆಯಲ್ಲಿ ಇದನ್ನ ಇಡಬೇಡಿ..!

ಕೆಲವರ ಮನೆಯಲ್ಲಿ ಎಲ್ಲ ರೂಮುಗಳಿಗಿಂತ ದೇವರ ಕೋಣೆ ದೊಡ್ಡದಿರುತ್ತದೆ. ಅದೊಂಥರಾ ಪುಟ್ಟ ದೇವಸ್ಥಾನದಂತೆ ಕಾಣಿಸುತ್ತದೆ. ಅಲ್ಲದೇ, ಅದರಲ್ಲಿರುವ ದೇವರ ಫೋಟೋ, ವಿಗ್ರಹಗಳು ಕೂಡ ದೊಡ್ಡ ದೊಡ್ಡದಿರುತ್ತದೆ. ಆದ್ರೆ ಆ ಮನೆಯಲ್ಲಿ ನೆಮ್ಮದಿ, ಸುಖ ಸಂತೋಷ ಮಾತ್ರ ಸಣ್ಣ ಪ್ರಮಾಣದಲ್ಲಿರುತ್ತದೆ. ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು, ಸದಾ ಕಲಹವಾಗುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತದೆ. ಯಾಕೆ ಹೀಗೆ ಅನ್ನೋ...

ಕಾಲಿಗೆ ಕಪ್ಪು ದಾರ ಕಟ್ಟುವ ಮುನ್ನ ಎಚ್ಚರ..!

ಇತ್ತೀಚಿನ ದಿನಗಳಲ್ಲಿ ಕಪ್ಪು ದಾರ ಕಟ್ಟೋದು ಫ್ಯಾಷನ್ ಆಗಿ ಬಿಟ್ಟಿದೆ. ಕೆಲವರು ಕಾಲು ನೋವು, ದುಷ್ಟಶಕ್ತಿಗಳ ಕಾಟ ಅಂತಾ ಕಪ್ಪು ದಾರವನ್ನ ಕಾಲಿಗೆ ಮತ್ತು ಕೈಗೆ ಸುತ್ತಿಕೊಳ್ಳುತ್ತಾರೆ. ಆದ್ರೆ ಇನ್ನು ಕೆಲವರು ಫ್ಯಾಷನ್‌ಗಾಗಿ ಕಪ್ಪು ದಾರವನ್ನ ಕಾಲಿಗೆ ಹಾಕಿಕೊಳ್ಳುತ್ತಾರೆ. ಹಾಗಾದ್ರೆ ಕಪ್ಪು ದಾರವನ್ನ ಯಾರೂ ಬೇಕಾದ್ರೂ ಧರಿಸಬಹುದಾ..? ಧರಿಸಿದ್ರೆ ಲಾಭಾನಾ ನಷ್ಟಾನಾ..? ಇತ್ಯಾದಿ ವಿಷಯಗಳ...

ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನದ ಪುರಾಣ ಕಥೆ..

ಭಾರತದಲ್ಲೇ ಫೇಮಸ್ ಮಹಾಲಕ್ಷ್ಮೀ ದೇವಸ್ಥಾನ ಯಾವುದು ಎಂದು ಕೇಳಿದ್ರೆ ಅದು ಕೋಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನ ಅಂತಾನೇ ಎಲ್ಲರೂ ಹೇಳೋದು. ಅದೇ ಮಹಾಲಕ್ಷ್ಮೀ ದೇವಸ್ಥಾನದ ಬಗ್ಗೆ ನಾವಿವತ್ತು ಕೆಲ ಮಾಹಿತಿಯನ್ನ ನೀಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/kiKXXq2Ngp4 ಭಾರತದ ಪುರಾತನ ದೇವಾಲಯಗಳಲ್ಲಿ ಮಹಾಲಕ್ಷ್ಮೀ ದೇವಸ್ಥಾನವೂ ಒಂದಾಗಿದೆ. ಮಹಾರಾಷ್ಟ್ರದ...
- Advertisement -spot_img

Latest News

ಮಾಜಿ ಸಂಸದ ಪ್ರತಾಪ್ ಸಿಂಹರ ‘ಕಟ್’ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸೂರ್ಜೇವಾಲಾ

Political News: ನಿನ್ನೆ ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಾಗ್ದಾಳಿ ಬಗ್ಗೆ...
- Advertisement -spot_img