Monday, April 6, 2026

ಆಧ್ಯಾತ್ಮ

ಚಂಡಿಕಾ ಹೋಮ ಯಾಕೆ ಮಾಡಿಸುತ್ತಾರೆ..? ಏನಿದರ ಮಹತ್ವ..?

ನವರಾತ್ರಿ ಸಮಯದಲ್ಲಿ , ದೇವಿಗೆ ಯಾವುದಾದರೂ ವಿಶೇಷ ಪೂಜೆ ಸಲ್ಲಿಸುವ ವೇಳೆ, ಅಥವಾ ಶುಭ ಸಮಾರಂಭಗಳಲ್ಲಿ ಚಂಡಿಕಾ ಹೋಮ ಮಾಡಲಾಗುತ್ತದೆ. ಈ ಹೋಮವನ್ನ ಯಾಕೆ ಮಾಡಬೇಕು..? ಇದರ ಮಹತ್ವವೇನು..? ಚಂಡಿ ಎಂದರೆ ಯಾರು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ.. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/kiKXXq2Ngp4 ಪಾರ್ವತಿಯ...

ಡಯಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ನಟಿ..!

ಮೊದಲೆಲ್ಲ ದೇಹದ ತೂಕ ಇಳಿಸಿಕೊಳ್ಳುವುದು ಅಪರೂಪವಾಗಿತ್ತು. ಆರೋಗ್ಯಕರ ಊಟ ಸೇವಿಸಿ, ಹಣ್ಣಿನ ರಸ, ತರಕಾರಿ ಹಣ್ಣು ಹಂಪಲು ತಿಂದು ತೂಕ ಇಳಿಸಿಕೊಳ್ಳುತ್ತಿದ್ದರು. ಆದ್ರೆ ಇತ್ತೀಚಿಗೆ ಡಯಟ್ ಅನ್ನೋದು ಫ್ಯಾಷನ್ ಆಗಿಬಿಟ್ಟಿದೆ. ಮನಸ್ಸಿಗೆ ಬಂದಂತೆ ಡಯಟ್ ಮಾಡಿ, ಎಡವಟ್ಟು ಮಾಡಿಕೊಳ್ಳುವವರೇ ಹೆಚ್ಚು. ಇಂಥ ಘಟನೆಯೊಂದು ನಡೆದಿದ್ದು ನಟಿಯೊಬ್ಬರು ಡಯಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. https://youtu.be/pkHi_u5QCFI ಬಾಲಿವುಡ್ ನಟಿ...

ನೀಲಿ ಹರಳನ್ನ ಧರಿಸುವ ಮುನ್ನ ನೂರು ಬಾರಿ ಯೋಚಿಸಿ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಸಮಸ್ಯೆಗಳಿಗೆ ಹಲವು ಪರಿಹಾರಗಳಿದೆ. ಅಂಥ ಪರಿಹಾರಗಳಲ್ಲಿ ಹರಳಿನ ಉಂಗುರ ಧರಿಸುವುದು ಕೂಡ ಒಂದು. ಆದ್ರೆ ಹರಳಿನ ಉಂಗುರ ಧರಿಸಲು ಹಲವು ನಿಯಮಗಳಿದೆ. ಮತ್ತು ನಮಗೆ ಬೇಕಾದ ಹಾಗೆ ಹರಳಿನ ಉಂಗುರ ಧರಿಸುವಂತಿಲ್ಲ. ಅದರಲ್ಲೂ ನೀಲಿ ಹರಳಿನ ಉಂಗುರ ಧರಿಸುವಾಗಲಂತೂ ಸಾವಿರ ಸಲ ಯೋಚಿಸಿ, ಪುರೋಹಿತರ ಬಳಿ ವಿಚಾರಿಸಿ, ಧರಿಸಬೇಕು. ...

ತುಳಸಿ ಗಿಡವನ್ನ ಎಂದೂ ಒಣಗಲು ಬಿಡಬೇಡಿ..

ತುಳಸಿ ಬಗ್ಗೆ ಈಗಾಗಲೇ ಹಲವು ವಿಷಯಗಳನ್ನ ನಾವು ಈಗಾಗಲೇ ಹೇಳಿದ್ದೇವೆ. ಇಂದು ತುಳಸಿ ಗಿಡ ಒಣಗಿದರೆ ಏನರ್ಥ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/pkHi_u5QCFI ದೇವರ ಪೂಜೆಗೆ ತುಳಸಿ ಬೇಕು. ನೈವೇದ್ಯಕ್ಕೆ ತುಳಸಿ ಬೇಕು. ಕೆಮ್ಮಿದ್ದರೆ ತುಳಸಿ ಸೇವಿಸಬೇಕು. ರೋಗ ನಿರೋಧಕ...

ಕೇದಾರ ಯೋಗದ ಮಹತ್ವವೇನು..? ಈ ಯೋಗ ಇದ್ದವರಿಗೆ ಲಾಭವೋ..? ನಷ್ಟವೋ..?

ಜಾತಕದಲ್ಲಿ ಗಜ ಕೇಸರಿ ಯೋಗವಿದ್ದರೆ ಏನಾಗತ್ತೆ..? ಮೂಲಾ ನಕ್ಷತ್ರ, ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರ ಭವಿಷ್ಯ ಹೇಗಿರುತ್ತೆ..? ಅವರಿಗಾಗುವ ಸಮಸ್ಯೆಗಳೇನು..? ಆ ಸಮಸ್ಯೆಗಳಿಗೆ ಪರಿಹಾರವೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವಿಗಾಗಲೇ ತಿಳಿಸಿಕೊಟ್ಟಿದ್ದೇವೆ. ಅಂತೆಯೇ ಇಂದು ನಿಮ್ಮಜಾತಕದಲ್ಲಿ ಕೇದಾರ ಯೋಗವಿದ್ದರೆ ಏನು ಫಲ..? ಈ ಯೋಗದ ಮಹತ್ವವೇನು ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.. ಶ್ರೀ ಸಾಯಿ ಸರ್ವ ಶಕ್ತಿ...

ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರೆ, ಮನೆ ಕಟ್ಟೋ ಆಸೆ ಪೂರ್ಣಗೊಂಡಂತೆ..!

ಕೆಲವರು ಚೆನ್ನಾಗಿ ದುಡಿಬೇಕು. ದುಡ್ಡು ಉಳಿಸಬೇಕು. ಒಂದು ಚಂದದ ಮನೆ ಕಟ್ಟಬೇಕು ಅಂತ ಇತ್ಯಾದಿ ಕನಸು ಕಾಣುತ್ತಾರೆ. ಆದ್ರೆ ಇಂದಿನ ಕಾಸ್ಟ್‌ಲಿ ಯುಗದಲ್ಲಿ ದುಡಿದ ದುಡ್ಡು ಉಳಿಸೋದು ತುಂಬಾನೇ ಕಷ್ಟ, ಇನ್ನು ಮನೆಕಟ್ಟುವ ಕನಸು ಕೆಲವರು ಮಾತ್ರ ನನಸು ಮಾಡಿಕೊಳ್ಳಬಲ್ಲರು. ಹಾಗಾದ್ರೆ ಸ್ವಂತ ಮನೆ ಕಟ್ಟುವ ಕನಸು ನನಸಾಗಬೇಕು ಅಂದ್ರೆ ಏನು ಮಾಡಬೇಕು..? ಯಾವ...

ಇಡಗುಂಜಿ ಮಹಾಗಣಪತಿ ದೇವಸ್ಥಾನ ಸ್ಥಾಪಿಸಿದ್ದು ಯಾರು..? ಏನಿದರ ಹಿನ್ನೆಲೆ..?

ಪ್ರಥಮ ಪೂಜಿತ ಮಹಾಗಣಪತಿಯ ಬಗ್ಗೆ ಹಲವು ಕಥೆ, ಪೂಜಾ ವಿಧಾನ ಇತ್ಯಾದಿ ವಿಷಯಗಳನ್ನ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇವತ್ತು ನಾವು ಇಡಗುಂಜಿ ಮಹಾಗಣಪತಿಯ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ನಾರದ ಮುನಿಗಳಿಂದ ಸ್ಥಾಪಿತವಾದ ದೇವಸ್ಥಾನಗಳಲ್ಲಿ ಮಹತೋಬಾರ ಇಡಗುಂಜಿ...

ಧಾರ್ಮಿಕ ಕಾರ್ಯಗಳಲ್ಲಿ ಅಕ್ಷತೆಗೇಕೆ ಅಷ್ಟು ಮಹತ್ವ..?

ಪೂಜಾ ಸಮಯದಲ್ಲಿ, ವಿವಾಹ ಸಂದರ್ಭದಲ್ಲಿ, ಭಕ್ತರಿಗೆ ಪ್ರಸಾದ ನೀಡುವ ಸಂದರ್ಭದಲ್ಲಿ ಅಕ್ಷತೆ ಬಳಸಲಾಗುತ್ತದೆ. ಹಲವು ಶುಭಕಾರ್ಯಗಳಲ್ಲಿ ಅಕ್ಷತೆ ಕಾಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇಂದು ನಾವು ಅಕ್ಷತೆಕಾಳಿನ ಮಹತ್ವದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಮದುವೆಯಾಗುವಾಗ ಗಟ್ಟಿಮೇಳ ಮೊಳಗುವ ವೇಳೆ...

ನವರಾತ್ರಿಯಲ್ಲಿ ಈ ನಿಯಮಗಳನ್ನ ಪಾಲಿಸಿ, ದುರ್ಗೆಯ ಕೃಪೆಗೆ ಪಾತ್ರರಾಗಿ..

ಅಕ್ಟೋಬರ್ 17ರಿಂದ ನವರಾತ್ರಿ ಶುರುವಾಗಲಿದೆ. 9 ದಿನ 9 ದೇವಿಯರ ಆರಾಧನೆ ಮಾಡಿ, ಹತ್ತನೇ ದಿನ ವಿಜಯ ದಶಮಿ ಹಬ್ಬದ ಸಂಭ್ರಮದೊಂದಿಗೆ ದಸರಾ ವೈಭವ ಅಂತ್ಯವಾಗುತ್ತದೆ. ನಾವಿವತ್ತು ನವರಾತ್ರಿಯ ದಿನಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/fc7nQp-TIcM ನವರಾತ್ರಿಯ ಮೊದಲ ದಿನವನ್ನ...

ಮನೆ ಬಾಗಿಲು ಪಶ್ಚಿಮ ದಿಕ್ಕಿನಲ್ಲಿದ್ದರೆ ಒಳಿತೋ..? ಕೆಡುಕೋ..?

ಬಾಡಿಗೆ ಮನೆಯಾಗಲಿ, ಸ್ವಂತ ಮನೆಯಾಗಲಿ ಬಾಗಿಲು ಯಾವ ದಿಕ್ಕಿನಲ್ಲಿದೆ..? ಆ ದಿಕ್ಕು ನಮಗೆ ಸರಿಹೊಂದುತ್ತದೆಯಾ..? ಇತ್ಯಾದಿ ವಿಚಾರವನ್ನ ತಿಳಿದು ಹೋಗುವುದು ಉತ್ತಮ. ಇನ್ನು ಮನೆ ಬಾಗಿಲು ಪಶ್ಚಿಮ ದಿಕ್ಕಿನಲ್ಲಿದ್ದರೆ ಒಳಿತೋ..? ಕೆಡುಕೋ..? ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/fc7nQp-TIcM ಕೆಲವರೆಲ್ಲ ವಾಸ್ತುಶಾಸ್ತ್ರವನ್ನ ನಂಬೋದಿಲ್ಲ....
- Advertisement -spot_img

Latest News

ಮಾಜಿ ಸಂಸದ ಪ್ರತಾಪ್ ಸಿಂಹರ ‘ಕಟ್’ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸೂರ್ಜೇವಾಲಾ

Political News: ನಿನ್ನೆ ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಾಗ್ದಾಳಿ ಬಗ್ಗೆ...
- Advertisement -spot_img