Monday, April 6, 2026

ಆಧ್ಯಾತ್ಮ

ವಿಷ್ಣು ಸಹಸ್ರನಾಮ ಪಠಣೆಯ ಮಹತ್ವ..!

ಹಲವು ಮಂತ್ರ, ಶ್ಲೋಕಗಳಲ್ಲಿ ಹೆಚ್ಚಿನ ಮಹತ್ವ ಪಡೆದ ಶ್ಲೋಕವೆಂದರೆ ವಿಷ್ಣು ಸಹಸ್ರನಾಮ. ವಿಷ್ಣು ಸಹಸ್ರನಾಮವನ್ನ ಪ್ರತಿದಿನ ಪಠಣ ಮಾಡುವುದರಿಂದ ಆಗುವ ಪ್ರಯೋಜನವೇನು ಅನ್ನೋದನ್ನ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ವಿಷ್ಣು ಸಹಸ್ರನಾಮ ಪಠಣದಿಂದ ಪೂರ್ವ ಜನ್ಮದ ಪಾಪಕ್ಕೆ ಪ್ರಾಯಶ್ಚಿತ ಸಿಗುತ್ತದೆ. ವಿಷ್ಣು...

ಗಾಯತ್ರಿ ಮಂತ್ರ ಯಾಕೆ ಪಠಿಸುತ್ತಾರೆ..? ಇದರಿಂದ ಸಿಗುವ ಫಲವೇನು..?

ಹಿಂದೂಗಳಲ್ಲಿ ಅಂತ್ಯಂತ ಶಕ್ತಿಶಾಲಿ ಮಂತ್ರ ಎಂದು ಪರಿಗಣಿಸಲ್ಪಟ್ಟ ಮಂತ್ರಗಳಲ್ಲಿ ಗಾಯತ್ರಿ ಮಂತ್ರ ಕೂಡ ಒಂದು. ದುಷ್ಟ ಶಕ್ತಿಗಳನ್ನ ಹೊಡೆದೋಡಿಸುವಲ್ಲಿ ಗಾಯತ್ರಿ ಮಂತ್ರ ಸಹಾಯಕವಾಗಿದೆ. ಗಾಯತ್ರಿ ಮಂತ್ರ ಯಾಕೆ ಪಠಿಸುತ್ತಾರೆ..? ಇದರಿಂದ ಸಿಗುವ ಫಲವೇನು..? ಅನ್ನೋ ಬಗ್ಗೆ ತಿಳಿಯೋಣ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9611663202 https://youtu.be/nd4w1qMLxf4 ...

ಅಧಿಕ ಮಾಸದಲ್ಲಿ ಈ ಮಂತ್ರ ಪಠಿಸಿದರೆ ಸಾಕು, ಎಲ್ಲ ಪಾಪ ನಾಶವಾಗಿ, ಶುಭವಾಗುತ್ತದೆ..!

ಅಧಿಕ ಮಾಸದಲ್ಲಿ ಶ್ರೀವಿಷ್ಣುವಿನ ಮಂತ್ರವನ್ನ ಪಠಿಸಬೇಕು, ವಿಷ್ಣುವನ್ನ ಆರಾಧಿಸಬೇಕು ಇತ್ಯಾದಿ ವಿಷಯಗಳ ಬಗ್ಗೆ ನಾವು ಈಗಾಗಲೇ ನಿಮಗೆ ಮಾಹಿತಿ ನೀಡಿದ್ದೇವೆ. ಇಂದು ಅಧಿಕ ಮಾಸದಲ್ಲಿ ವಿಷ್ಣುವಿಗೆ ಪ್ರಿಯವಾದ ಒಂದು ಮಂತ್ರವನ್ನ ಪಠಿಸುವ ಬಗ್ಗೆ ಹೇಳಲಿದ್ದೇವೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466 https://youtu.be/WUMVamojc3g 5 ವರ್ಷಕ್ಕೊಮ್ಮೆ...

ಇಂಥ ಹನುಮಂತನ ಫೋಟೋವನ್ನ ಮನೆಯಲ್ಲಿರಿಸಬಾರದು..!

ಶಕ್ತಿಯುಕ್ತಿಗಾಗಿ ಹಿಂದೂಗಳು ಪೂಜಿಸೋದು ಹನುಮಂತನನ್ನ. ನಾವು ಈಗಾಗಲೇ ಹನುಮಂತನ ಮಂತ್ರಗಳ ಬಗ್ಗೆ, ಯಾವ ದಿನ ಹನುಮನ ದೇವಸ್ಥಾನಕ್ಕೆ ಹೋಗಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇನೆ. ಇಂದು ನಾವು ಯಾವ ರೀತಿಯ ಹನುಮನ ಫೋಟೋವನ್ನ ಮನೆಯಲ್ಲಿ ಹಾಕಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 https://youtu.be/_INPgz6R1Dc ಮನೆಯಲ್ಲಿ...

ಗೋವಿಗೆ ಈ ದಿನ ಈ ಆಹಾರವನ್ನ ತಿನ್ನಿಸಿದರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ..!

ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ಹೆಚ್ಚಿನ ಮಹತ್ವವಿದೆ. ಗೋವನ್ನ ತಾಯಿಯ ರೂಪದಲ್ಲಿ ಕಾಣುತ್ತೇವೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆ ನಿಂತಿದ್ದು, ಗೋವಿಗೆ ಪೂಜಿಸಿದರೆ ಮುಕ್ಕೋಟಿ ದೇವತೆಗಳನ್ನ ಪೂಜಿಸಿದಂತೆ ಎಂಬ ನಂಬಿಕೆ ಇದೆ. ಇಂಥ ಗೋವಿಗೆ ಕೆಲ ಆಹಾರವನ್ನ ತಿನ್ನಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ...

ಚಿದಂಬರ ದೇವಸ್ಥಾನದ ಚಿದಂಬರ ರಹಸ್ಯ..!

ಜನ ಕೆಲವೊಂದು ವಿಷಯಗಳ ಬಗ್ಗೆ ಸರಿಯಾದ ಮಾಹಿತಿ ಸಿಗದಿದ್ದಲ್ಲಿ ಏನೋ ಚಿದಂಬರ ರಹಸ್ಯವಿದೆ. ಈ ವಿಷಯದ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಬಾಯಿ ಮಾತಿಗೆ ಹೇಳುತ್ತಾರೆ. ಚಿದಂಬರ ರಹಸ್ಯ ಅಂದ್ರೆ ಯಾರಿಗೂ ಸರಿಯಾಗಿ ತಿಳಿದಿರದ ಗುಟ್ಟು ಎಂದರ್ಥ. ಭಾರತದಲ್ಲಿ ಒಂದು ಚಿದಂಬರನ ದೇವಸ್ಥಾನವಿದೆ. ಅಲ್ಲೋಂದು ರಹಸ್ಯವಿದೆ. ಆ ರಹಸ್ಯದ ಬಗ್ಗೆ ಮತ್ತು ಆ ದೇವಸ್ಥಾನದ...

ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಇನ್ನಿಲ್ಲ..

ಭಾರತೀಯ ಚಿತ್ರರಂಗದ ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ(74) ವಿಧಿವಶರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳಿ ಭಾಷೆಗಳ ಹಾಡಿಗೆ ಎಸ್‌.ಪಿ.ಬಿ ಧ್ವನಿಯಾಗಿದ್ದರು. ಇಂದು ಮಧ್ಯಾಹ್ನ 1ಗಂಟೆ 4 ನಿಮಿಷಕ್ಕೆ, ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಈ ಬಗ್ಗೆ ಎಸ್‌ಪಿಬಿ ಪುತ್ರ ಸ್ಪಷ್ಟಪಡಿಸಿದ್ದಾರೆ. https://youtu.be/eFyZi0RgMSE ಈ ಮೊದಲು ಕೊರೊನಾ ಜಯಿಸಿ ಬಂದಿದ್ದ ಎಸ್‌ಪಿಬಿ, ಕೆಲ ದಿನಗಳಿಂದಲೂ...

ಈ ಗ್ರಾಮದ ಮನೆಗಳಿಗೆ ಬಾಗಿಲುಗಳೇ ಇರುವುದಿಲ್ಲ: ಆದರೂ ಇಲ್ಲಿ ಕಳ್ಳತನವಾಗುವುದಿಲ್ಲ..!

ಮನೆಗೆ ಬಾಗಲು ಇಲ್ಲಾ ಅಂದ್ರೆ ಹೇಗೆ..? ಯಾರಾದರೂ ಕಳ್ಳರು ನುಗ್ಗಿಬ್ಡ್ರೆ ಅನ್ನೋ ಭಯಕ್ಕಾದರೂ ಮನೆ ಕ್ವಾಲಿಟಿ ಹೆಂಗಿದ್ರು, ಬಾಗಿಲ ಕ್ವಾಲಿಟಿ ಮಾತ್ರ ಅತ್ಯುತ್ತಮವಾಗಿ ಮಾಡಿಸ್ತೀವಿ. ಅಷ್ಟೇ ಅಲ್ಲದೇ, ಹೊರಗೆ ಹೋಗುವಾಗ ಬೀಗ ಕೂಡ ಹಾಕಿ ಹೋಗ್ತೀವಿ. ಆದ್ರೆ ಈ ಗ್ರಾಮದಲ್ಲಿ ಮನೆಗಳಿಗೆ ಬಾಗಿಲೇ ಇರಲ್ಲ. ಹಾಗಾದ್ರೆ ಇಲ್ಲಿ ಕಳ್ಳತನವಾಗೋದಿಲ್ವಾ..? ದರೋಡೆಕೋರರ ಭಯ ಈ ಗ್ರಾಮದವರಿಗಿಲ್ವಾ..?...

ರೋಹಿಣಿ ನಕ್ಷತ್ರದ ಸ್ವಭಾವ ಹೇಗಿರುತ್ತೆ..? ಯಾವ ಕ್ಷೇತ್ರದಲ್ಲಿ ಇವರು ಸಾಧನೆ ಮಾಡುತ್ತಾರೆ..?

ನಾವು ಈಗಾಗಲೇ ನಿಮಗೆ ಮೂಲಾ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವ, ಅವರಿಗೆ ಯಾವ ಕಷ್ಟಗಳಿರುತ್ತದೆ, ಅದಕ್ಕೆ ಪರಿಹಾರವೇನು ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇದೀಗ ರೋಹಿಣಿ ನಕ್ಷತ್ರದವರ ಬಗ್ಗೆಯೂ ಕೆಲ ವಿಷಯಗಳನ್ನ ತಿಳಿಯೋಣ. ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ, ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155 https://youtu.be/ejvPX_KA-SY ಪ್ರಜಾಪತಿ ಬ್ರಹ್ಮ ರೋಹಿಣಿ ನಕ್ಷತ್ರದ ಅಧಿದೇವತೆಯಾಗಿದ್ದಾನೆ. ಈ ನಕ್ಷತ್ರದವರು...

ದುಡಿದ ದುಡ್ಡು ಉಳಿತಾಯವಾಗಬೇಕಂದ್ರೆ ಇಂಥ ಕೆಲಸ ಮಾಡಕೂಡದು..!

ಕೆಲವರು ಬೇಕಾದಷ್ಟು ದುಡಿಯುತ್ತಾರೆ. ಆದ್ರೆ ಅದನ್ನ ಉಳಿಸೋಕ್ಕೆ ಪರದಾಡ್ತಾರೆ. ತಿಂಗಳ ಮೊದಲನೇಯ ದಿನವಿದ್ದಷ್ಟು ಹಣ ತಿಂಗಳ ಕೊನೆಯಾಗುವವರೆಗೆ ಕೊಂಚ ಕೊಂಚವಾಗಿಯೇ ಖಾಲಿಯಾಗಿಬಿಡುತ್ತೆ. ಎಷ್ಟೇ ಉಳಿತಾಯ ಮಾಡಲು ಪ್ರಯತ್ನಿಸಿದರೂ ಉಳಿತಾಯವಾಗುವುದೇ ಇಲ್ಲ. ನಾವು ಮಾಡುವ ಕೆಲ ತಪ್ಪುಗಳು ಹಣದ ಸಮಸ್ಯೆ ಬರಲು ಕಾರಣವಾಗುತ್ತದೆ. ಹಾಗಾದ್ರೆ ಯಾವುದು ಆ ತಪ್ಪು ಅನ್ನೋದನ್ನ ನೋಡೋಣ. ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ,...
- Advertisement -spot_img

Latest News

ಮಾಜಿ ಸಂಸದ ಪ್ರತಾಪ್ ಸಿಂಹರ ‘ಕಟ್’ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸೂರ್ಜೇವಾಲಾ

Political News: ನಿನ್ನೆ ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಾಗ್ದಾಳಿ ಬಗ್ಗೆ...
- Advertisement -spot_img