Sunday, April 5, 2026

ಆಧ್ಯಾತ್ಮ

ಜೀವನದಲ್ಲಿ ಹೇಗೆ ಬಾಳಬೇಕು ಅಂತಾ ಹೇಳಿಕೊಟ್ಟಿದೆ ಗರುಡ ಪುರಾಣ..!

ನಾವು ಭೂಮಿ ಮೇಲೆ ಯಾವುದಾದರೂ ಪಾಪ ಮಾಡಿದ್ರೆ, ನರಕದಲ್ಲಿ ತರಹ ತರಹದ ಶಿಕ್ಷೆ ಕೊಡ್ತಾರೆ ಅಂತಾ ಕೆಲವರು ಹೇಳೋದನ್ನ ಕೇಳಿರ್ತೀವಿ. ಇದಕ್ಕೆ ಸಂಬಂಧಿಸಿದ ಇನ್ನೂ ಕೆಲವು ವಿಷಯಗಳನ್ನ ಗರುಡ ಪುರಣದಲ್ಲಿ ತಿಳಿಸಿಕೊಡಲಾಗಿದೆ. ಬರೀ ಶಿಕ್ಷೆ ಅಷ್ಟೇ ಅಲ್ಲದೇ, ಜೀವನದಲ್ಲಿ ಹೇಗೆ ಬಾಳಬೇಕು ಅನ್ನೋ ಬಗ್ಗೆ ಕೂಡ ತಿಳಿಸಿಕೊಟ್ಟಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ. ...

ಮಕ್ಕಳಿಗೆ ಕಿವಿ ಚುಚ್ಚುವುದರ ಪದ್ಧತಿ ಹಿಂದಿನ ರಹಸ್ಯವೇನು ಗೊತ್ತಾ..?

ಮಕ್ಕಳು ಹುಟ್ಟಿದ ಮೇಲೆ ಕೆಲ ಸಂಸ್ಕಾರಗಳನ್ನ ಮಾಡಬೇಕಾಗುತ್ತದೆ. ಆ ಸಂಸ್ಕಾರಗಳನ್ನ ಮಾಡದಿದ್ದರೆ, ದೋಷ ತಗಲುತ್ತದೆ ಎಂದು ಹೇಳಲಾಗಿದೆ. ಇಂಥ ಸಂಸ್ಕಾರಗಳಲ್ಲಿ ಕಿವಿ ಚುಚ್ಚುವ ಸಂಸ್ಕಾರ ಕೂಡ ಒಂದು. ಈ ಸಂಸ್ಕಾರವನ್ನ ಯಾಕೆ ಮಾಡಲಾಗುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 https://youtu.be/_INPgz6R1Dc ಹಿಂದೂಗಳಲ್ಲಿ ಹೆಣ್ಣು...

ಶಿವನಿಗೆ ಬಿಲ್ವಪತ್ರೆ ಅಂದ್ರೆ ಯಾಕಷ್ಟು ಪ್ರೀತಿ..? ಬಿಲ್ವಪತ್ರೆ ಹೇಗೆ ಉದ್ಭವಿಸಿತು..?

ಗಣಪತಿಗೆ ಮೋದಕವಂದ್ರೆ ಇಷ್ಟ, ಲಕ್ಷ್ಮೀಗೆ ಕೆಂಪು ಹೂವಂದ್ರೆ ಇಷ್ಟ, ಶ್ರೀಕೃಷ್ಣನಿಗೆ ತುಳಸಿ ದಳವೆಂದ್ರೆ ಇಷ್ಟ, ಇನ್ನು ಶಿವನಿಗೆ ಬಿಲ್ವಪತ್ರೆ ಅಂದ್ರೆ ಬಲು ಇಷ್ಟ. ಶಿವನಿಗೆ ಬಿಲ್ವಪತ್ರೆ ಪ್ರಿಯವಾಗಲು ಕಾರಣವೇನು..? ಶಿವನಿಗೆ ಬಿಲ್ವ ಪತ್ರೆ ಅರ್ಪಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ.. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: ...

ಸಂಜೆ ಬಳಿಕ ಈ ವಸ್ತುವನ್ನ ದಾನವಾಗಿ ನೀಡಬೇಡಿ..!

ಜೀವನದಲ್ಲಿ ಕೆಲ ವಸ್ತುಗಳನ್ನ ದಾನವಾಗಿ ನೀಡಬಾರದು, ಗಿಫ್ಟ್ ಆಗಿ ನೀಡಬಾರದು ಅನ್ನೋ ಬಗ್ಗೆ ಈಗಾಗಲೇ ನಾವು ನಿಮಗೆ ಹೇಳಿದ್ದೇವೆ. ಇವತ್ತು ನಾವು ಮುಸ್ಸಂಜೆ ಹೊತ್ತಿನ ಬಳಿಕ ಯಾವ ವಸ್ತುವನ್ನ ದಾನ ಮಾಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466 ಕೆಲ...

ನೈವೇದ್ಯಕ್ಕೆ ತುಳಸಿ ಯಾಕೆ ಹಾಕಬೇಕು..?

ಕೃಷ್ಣನಿಗೆ ಪ್ರಿಯವಾದುದ್ದೆಂದರೆ ಬೆಣ್ಣೆ, ಆದರೆ ಅದಕ್ಕೂ ಪ್ರಿಯವಾದುದ್ದೆಂದರೆ ತುಳಸಿ. ದೇವರಿಗೆ ನೇವೇದ್ಯವಿಡುವಾಗ, ಅದಕ್ಕೆ ತುಳಸಿ ದಳ ಹಾಕಿ ನೈವೇದ್ಯ ಮಾಡುವ ಪದ್ಧತಿ ಕೆಲವೆಡೆ ಇದೆ. ಯಾಕೆ ಹೀಗೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 ಕೆಲವೆಡೆ ನೈವೇದ್ಯಕ್ಕೆ ತುಳಸಿ...

ಇಂಥವರ ಮನೆಯಲ್ಲಿ ಊಟ ಮಾಡಬಾರದು: ಯಾಕೆ ಗೊತ್ತಾ..?

ಎಲ್ಲರೂ ನಮ್ಮವರೇ ಅನ್ನೋ ಗುಣ ಕೆಲವರದ್ದಾಗಿರುತ್ತದೆ. ಈ ಕಾರಣಕ್ಕೆ ಮೋಸ ಹೋಗುವ ಸಂದರ್ಭವೂ ಬರುತ್ತದೆ. ಹೀಗಾಗಬಾರದು ಅಂದ್ರೆ, ನಾವು ಕೆಲವರ ಸ್ನೇಹ ಬೆಳೆಸಬಾರದು. ಮತ್ತು ಅಂಥವರ ಮನೆಯಲ್ಲಿ ಆಹಾರ ಸೇವಿಸಬಾರದು. ಹಾಗಾದ್ರೆ ಯಾರ ಮನೆಯಲ್ಲಿ ಆಹಾರ ಸೇವಿಸಬಾರದು ಅನ್ನೋ ಬಗ್ಗೆ ನೋಡೋಣ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278...

ಇಲ್ಲಿ ರಾಹುವಿಗೆ ಹಾಲಿನ ಅಭಿಷೇಕ ಮಾಡಿದ್ರೆ ಹಾಲು ನೀಲಿ ಬಣ್ಣಕ್ಕೆ ತಿರುಗುತ್ತದೆ..!

ವಿವಿಧತೆಲ್ಲಿ ಏಕತೆ ಕಾಣುವ ದೇಶವೆಂದ್ರೆ ನಮ್ಮ ಭಾರತ. ಭಾರತದಾದ್ಯಂತ ಸಾವಿರಾರು ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಗಳಿಗೂ ಒಂದೊಂದು ವೈವಿಧ್ಯತೆ ಇದೆ. ಅಂಥ ದೋವಸ್ಥಾನಗಳಲ್ಲಿ ಇವತ್ತು ಕುಂಭಕೋಣಂನಲ್ಲಿರುವ ಒಂದು ದೇವಸ್ಥಾನದ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ. ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ...

ಈ ಮಂತ್ರ ಪಠಿಸಿದ್ರೆ ಸದಾಕಾಲ ರಾಯರ ಕೃಪೆ ನಿಮ್ಮ ಮೇಲಿರುತ್ತದೆ..!

ಮೂಲರಾಮನ ಆರಾಧಕರಾದ, ದೇವಮಾನವರೆನ್ನಿಸಿಕೊಂಡ ಗುರು ರಾಯರು, ಭಕ್ತರ ಕಷ್ಟಗಳನ್ನ ಪರಿಹರಿಸುವ ಕಲಿಯುಗದ ಕಲ್ಪವೃಕ್ಷವಿದ್ದಂತೆ. ಇಂಥ ರಾಯರನ್ನ ನಾವು ಒಂದು ಮಂತ್ರದ ಮೂಲಕ ನೆನೆದರೆ, ಗುರು ರಾಯರು ಕನಸ್ಸಿನಲ್ಲಿ ಬಂದು ಕಷ್ಟಗಳನ್ನ ಪರಿಹರಿಸುತ್ತಾರೆಂಬ ನಂಬಿಕೆ ಇದೆ. ಹಾಗಾದ್ರೆ ಯಾವುದು ಆ ಮಂತ್ರ ಅನ್ನೋದನ್ನ ನೋಡೋಣ ಬನ್ನಿ.. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್...

ಹೂವುಗಳಲ್ಲೇ ಶ್ರೇಷ್ಠ ಹೂವು ಪಾರಿಜಾತ: ಈ ದೇವ ವೃಕ್ಷದ ಹಿಂದಿದೆ ಹಲವು ಕಥೆ..!

ಸಾಮಾನ್ಯವಾಗಿ ನಾವು ಮಲ್ಲಿಗೆ, ದಾಸವಾಳ, ಸೇವಂತಿ, ಗುಲಾಬಿ, ಚೆಂಡುಹೂವುಗಳನ್ನ ದೇವರಿಗೆ ಹಾಕುತ್ತೇವೆ. ಆದ್ರೆ ಈ ಎಲ್ಲ ಹೂವಿಗಿಂತ ಪಾರಿಜಾತ ಹೂವು ತುಂಬಾ ಪ್ರಾಮುಖ್ಯತೆ ಹೊಂದಿದ ಹೂವಾಗಿದೆ. ಯಾಕೆ ಪಾರಿಜಾತ ಪ್ರಾಮುಖ್ಯತೆ ಹೊಂದಿದ ಹೂವಾಗಿದೆ..? ಏನಿದರ ವಿಶೇಷತೆ ಅನ್ನೋದನ್ನ ನೋಡೋಣ ಬನ್ನಿ.. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 https://youtu.be/bmyuPH-DBDw ಹಿಂದಿನ ಕಾಲದಿಂದ ಇಂದಿನ...

ಗಜಕೇಸರಿ ಯೋಗದ ಮಹತ್ವವೇನು..? ಈ ಯೋಗವಿದ್ದವರು ಶ್ರೀಮಂತರಾಗ್ತಾರಾ..?

ಕೆಲವರು ದಿನದಿಂದ ದಿನಕ್ಕೆ ಅಭಿವೃದ್ಧಿ ಆದ್ರೆ, ಶ್ರೀಮಂತರಾದ್ರೆ, ಬಯಿ ಮಾತಿಗೆ ನಿನ್ನ ಜಾತಕದಲ್ಲಿ ಗಜಕೇಸರಿ ಯೋಗವಿದೆ ಅಂತಾ ಕಾಣತ್ತೆ ಅಂತಾ ಹೇಳೋದನ್ನ ಕೇಳಿರ್ತಿರಿ. ಹಾಗಾದ್ರೆ ಗಜಕೇಸರಿ ಯೋಗ ಅಂದ್ರೇನು..? ಅದರ ಮಹತ್ವವೇನು..? ಜಾತಕದಲ್ಲಿ ಗಜಕೇಸರಿ ಯೋಗವಿದ್ದವರು ಶ್ರೀಮಂತರಾಗ್ತಾರಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್...
- Advertisement -spot_img

Latest News

ಮಾಜಿ ಸಂಸದ ಪ್ರತಾಪ್ ಸಿಂಹರ ‘ಕಟ್’ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸೂರ್ಜೇವಾಲಾ

Political News: ನಿನ್ನೆ ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಾಗ್ದಾಳಿ ಬಗ್ಗೆ...
- Advertisement -spot_img