Thursday, May 14, 2026

ಆಧ್ಯಾತ್ಮ

ಮಾರ್ಚ್ ಬಳಿಕ ಸಿಎಂ ಬದಲಾವಣೆ ಫಿಕ್ಸ್!: ಕರ್ನಾಟಕವನ್ನು ಆಳುತ್ತಾನಾ ಸೂರ್ಯ?

Horoscope: 2025ರ ವರ್ಷ ಆರಂಭವಾಗಿದೆ. ಈ ವರ್ಷ ಏನೇನು ನಡೆಯಬಹುದು ಎಂಬ ಕುತೂಹಲ ಹಲವರಿಗಿರುತ್ತದೆ. ಅದರಂತೆ ಖ್ಯಾತ ಜ್ಯೋತಿಷಿಗಳಾದ ತಾಮ್ರಪರ್ಣಿ ಗುರೂಜಿ, ಈ ವರ್ಷ ರಾಜ್ಯದಲ್ಲಿ ಏನೇನು ಬದಲಾವಣೆಗಳಾಗುತ್ತದೆ ಅಂತಾ ಭವಿಷ್ಯ ನುಡಿದಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. 2025ನ್ನು ಕೂಡಿಸಿದಾಗ 9 ಆಗುತ್ತದೆ. 9 ಅಂದ್ರೆ, ಕುಜನನ್ನು ಪ್ರತಿನಿಧಿಸುವ ಸಂಖ್ಯೆ. ರಾಷ್ಟ್ರದಲ್ಲಿ ಪ್ರಧಾನಿಗಳಿಗೆ ಸ್ವಲ್ಪ...

ಓಂಕಾರ ಶಕ್ತಿಯ ರಹಸ್ಯ : ಮಂತ್ರಕ್ಕೂ ಜೀವ ಇದೆ: ಶಾಪ ನಿವಾರಿಸೋ ಮಂತ್ರ ಹೇಗಿದೆ?

Spiritual: ಪ್ರಶ್ನಾಶಾಸ್ತ್ರ ವಿದ್ವಾನ್, ದೀಪ ಯಕ್ಷಿಣಿ ಆರಾಧಕರಾದ ಸಂತೋಷ್ ಭಟ್ ಗುರೂಜಿ ಈಗಾಗಲೇ ಯಕ್ಷಿಣಿ ಆರಾಧನೆ ಬಗ್ಗೆ ಹಲವು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಇಂದು ಮಂತ್ರಗಳನ್ನು ಹೇಳುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಆದಿ ಶಂಕರಾಚಾರ್ಯರು, ಮನುಷ್ಯ ಮಂತ್ರ ಪಠಣೆಯಿಂದ ತಾನು ಬಯಸಿದ್ದನ್ನು ಪಡೆಯಬಹುದು ಎಂದು ಹೇಳಿದ್ದಾರೆ. ದೇವರುಗಳೇ ಮಂತ್ರದ ಅಧೀನದಲ್ಲಿರುತ್ತಾರೆ. ಹಾಗಾಗಿ ನಾವು ಮಂತ್ರ...

Spiritual: ಸುದರ್ಶನ ಚಕ್ರ ಮತ್ತು ಗರುಡನ ಅಹಂಕಾರ ಮುರಿದ ಹನುಮಂತನ ಕಥೆ

Spiritual: ಶ್ರೀವಿಷ್ಣುವಿನ ಕೈಯಲ್ಲಿರುವ ಸುದರ್ಶನ ಚಕ್ರ ಮತ್ತು ವಿಷ್ಣುವಿನ ವಾಹನವಾದ ಗರುಡ ದೇವನಿಗೆ ತಾವು ಅತ್ಯುತ್ತಮರು ಎಂಬ ಅಹಂ ಇರುತ್ತದೆ. ಆ ಅಹಂನ್ನು ರಾಮಬಂಟ ಹನುಮ ಮುರಿಯುತ್ತಾರೆ. ಅದು ಹೇಗೆ..? ಏನು ಕಥೆ ಅಂತಾ ತಿಳಿಯೋಣ ಬನ್ನಿ. ಒಮ್ಮೆ ಶ್ರೀವಿಷ್ಣು ಗರುಡ ದೇವನನ್ನು ಕುರಿತು. ನಾನು ಹನುಮನ ಬಳಿ ಮಾತನಾಡಬೇಕು. ಹನುಮನನ್ನು ಕರೆದು ತಾ ಎಂದು...

ಹಿಂದೂ ಧರ್ಮದಲ್ಲಿ ದೇವಿಯರೆಲ್ಲ ದತ್ತುಪುತ್ರಿಯರಾಗಿರುವ ಹಿಂದಿರುವ ರಹಸ್ಯವೇನು..?

Spiritual: ಹಿಂದೂ ಧರ್ಮದಲ್ಲಿ ಬರುವ ದೇವಿಯರು ಯಾರೂ ತಾಯಿಯ ಗರ್ಭದಲ್ಲಿ ಜನಿಸಿದವರಲ್ಲ. ಬದಲಾಗಿ, ದತ್ತುಪುತ್ರಿಯರೇ. ಉದಾಹರಣೆಗೆ ಶ್ರೀರಾಮ ಕೌಸಲ್ಯೆಯ ಗರ್ಭದಲ್ಲಿ ಜನಿಸಿದ. ಆದರೆ ಸೀತೆ ಜನಕ ರಾಜನಿಗೆ ಹೊಲದಲ್ಲಿ ಚಿನ್ನದ ಪೆಟ್ಟಿಗೆಯಲ್ಲಿ ಸಿಕ್ಕಿದಳು. ಪಾರ್ವತಿ, ಪದ್ಮಾವತಿ, ರಾಧಾ, ದ್ರೌಪದಿ ಇವರೆಲ್ಲ ತಾಯಿಯ ಗರ್ಭದಲ್ಲಿ ಜನಿಸಿದವರಲ್ಲ. ಬದಲಾಗಿ ದತ್ತು ಪುತ್ರಿಯರು. ಹಾಗಾದರೆ ಇದರ ಹಿಂದಿರುವ ರಹಸ್ಯವೇನು..?....

Spiritual: ಪವರ್ ಫುಲ್ ಜಲನೀಲ! ಯಾವ ರಾಶಿಗೆ ಯಾವ ರತ್ನ?

Spiritual: ದೀಪ ಯಕ್ಷಿಣಿ ಆರಾಧಕರಾಗಿರುವ ಸಂತೋಷ್ ಭಟ್ ಗುರೂಜಿ, ನವರತ್ನಗಳ ಧಾರಣೆ ಬಗ್ಗೆ ವಿವರಣೆ ನೀಡಿದ್ದಾರೆ. ಅದರಲ್ಲೂ ಜಲನೀಲ ಎಂಬ ರತ್ನ ಎಷ್ಟು ಪವರ್ ಫುಲ್ ಅಂತ ಗುರೂಜಿ ವಿವರಿಸಿದ್ದಾರೆ. ಗುರೂಜಿ ಹೇಳುವ ಪ್ರಕಾರ, ನವರತ್ನಗಳು ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಏಕೆಂದ್ರೆ, ನವರತ್ನದಲ್ಲಿ ನವಗ್ರಹಗಳ ಪರಿಣಾಮವಿರುತ್ತದೆ. ಮನುಷ್ಯನಿಗೆ ಇರುವ ದೊಡ್ಡ ದೊಡ್ಡ ಅಪಾಯಗಳನ್ನು...

Horoscope: 4 ಗ್ರಹಗಳ ಬದಲಾವಣೆ: ಗುರು, ಶನಿ, ರಾಹು, ಕೇತು ಫಲವೇನು?

Horoscope: ಆಚಾರ್ಯ ತಾಮ್ರಪರ್ಣಿ ಗುರೂಜಿ 2025ರಲ್ಲಿ 12 ರಾಶಿಗಳ ಫಲಾಫಲ ಹೇಗಿರುತ್ತದೆ ಎಂದು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. ಮೇಷ: ಮೇಷ ರಾಶಿಗೆ ಮಾರ್ಚ್ ಬಳಿಕ ಶನಿಯ ಪ್ರವೇಶವಾಗಲಿದೆ. ಸಾಡೇಸಾಥಿ ಶುರುವಾಗಲಿದ್ದು, ಜೀವನ ಅನುಭವ ಕೊಡಲು ಶನಿ ಬರಲಿದ್ದಾನೆ. ಹೀಗಾಗಿ ಯಾರ್ಯಾರ ಮದುವೆ ವಿಳಂಬವಾಗುತ್ತಿದೆಯೋ, ಅವರಿಗೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಇನ್ನು...

ಶ್ರೀನಿವಾಸ ಗುರೂಜಿಯವರಿಂದ ಮೀನ ರಾಶಿಯವರ 2025ರ ವರ್ಷ ಭವಿಷ್ಯ

Horoscope: 2025ನೇ ವರ್ಷ ಮೀನ ರಾಶಿಯವರಿಗೆ ಯಾವ ಫಲಗಳನ್ನು ನೀಡುತ್ತದೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಭವಿಷ್ಯ ನುಡಿದಿದ್ದಾರೆ. ಹೊಸ ವರ್ಷದಲ್ಲಿ 6 ಗ್ರಹಗಳು ನಿಮ್ಮ ರಾಶಿಯಲ್ಲಿ ಕುಳಿತಿರುತ್ತದೆ. ಹಾಗಾಗಿ ಈ ರಾಶಿಯವರಿಗೆ ಈ ವರ್ಷ ಕೆಟ್ಟದ್ದೂ ಇದೆ, ಒಳ್ಳೆಯದ್ದೂ ಇದೆ. ಅದರಲ್ಲೂ ಆರೋಗ್ಯದಲ್ಲಿ ಬದಲಾವಣೆಯಾಗಲಿದ್ದು, ಆರೋಗ್ಯದ ಕಡೆ ಗಮನ ಕೊಡಲೇಬೇಕು. ಜನ್ಮದಲ್ಲಿರುವ ರಾಹು...

ಕುಂಭ ರಾಶಿಯವರಿಗೆ ಹೇಗಿರಲಿದೆ 2025ನೇ ವರ್ಷ: ಶ್ರೀನಿವಾಸ ಗುರೂಜಿಯಿಂದ ವರ್ಷ ಭವಿಷ್ಯ

Horoscope: ಈ ವರ್ಷ ಕುಂಭ ರಾಶಿಯವರ ಜೀವನ ಹೇಗಿರುತ್ತದೆ ಎಂದು ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿ ಭವಿಷ್ಯ ನುಡಿದಿದ್ದಾರೆ. ಸಾವಿರ ಪಟ್ಟು ಕಷ್ಟ ಅನುಭವಿಸಿರುವ ರಾಶಿ ಅಂದ್ರೆ ಅದು ಕುಂಭ ರಾಶಿಯವರು. ಆದರೆ ಈ ಬಾರಿ ಕುಂಭ ರಾಶಿಯವರ ಬದುಕು ಮಧ್ಯಮವಾಗಿದೆ. ಅತೀ ಉತ್ತಮಯಾದ ಯೋಗವೂ ಇಲ್ಲ, ಅತೀ ಕೆಟ್ಟದಾಗಿರುವ ಕಷ್ಟವೂ ಇಲ್ಲ. ಏಕೆಂದರೆ, ನಿಮಗೆ...

Horoscope: 2025ನೇ ವರ್ಷದ ಮಕರ ರಾಶಿಯ ವರ್ಷ ಭವಿಷ್ಯ

Horoscope: 2025ನೇ ವರ್ಷ ಮಕರ ರಾಶಿಯವರಿಗೆ ಯಾವ ರೀತಿ ಇರಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ. ಮಕರ ರಾಶಿಯವರಿಗೆ ಈ ವರ್ಷ ಸಪ್ತಮ ಶನಿ ಬಿಟ್ಟು ಹೋಗಲಿದೆ. 2025ರ ಏಪ್ರಿಲ್‌ನಲ್ಲಿ ಏಳೂವರೆ ಶನಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಇಷ್ಟು ದಿನ ಅವಮನಾ ಅನುಭವಿಸಿದ ಮಕರ ರಾಶಿಯವರು ಇನ್ನು ಮುಂದೆ ಸನ್ಮಾನಕ್ಕೊಳಗಾಗುತ್ತಾರೆ. ಜೊತೆಗೆ ಜೀವನದಲ್ಲಿ ಹೆಚ್ಚೆಚ್ಚು...

ಧನಸ್ಸು ರಾಶಿಯವರಿಗೆ 2025 ಲಕ್ಕಿನಾ, ಅಲ್ಲವಾ..?: ಶ್ರೀನಿವಾಸ ಗುರೂಜಿಯಿಂದ ವರ್ಷ ಭವಿಷ್ಯ

Horoscope: ಧನಸ್ಸು ರಾಶಿಯವರಿಗೆ ಈ ವರ್ಷ ಹೇಗಿರಲಿದೆ..? ಎಂಥ ಫಲಾಫಲಗಳು ಲಭಿಸಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಹೇಳಿದ್ದಾರೆ. ಈ ವರ್ಷ ಧನಸ್ಸು ರಾಶಿಯವರಿಗೆ ಅತ್ಯುತ್ತಮ ವರ್ಷವಾಗಿರುತ್ತದೆ. ಹಣಕಾಸಿನ ಯೋಗ, ವಿದ್ಯಾಭ್ಯಾಸದ ಯೋಗ, ಉದ್ಯೋಗ ಯೋಗ, ಹೀಗೆ ಬರೀ ಲಾಭಗಳೇ ತುಂಬಿದೆ. ಇನ್ನು ಧನಸ್ಸು ರಾಶಿಯವರು ಕಲಾವಿದರಿದ್ದರೆ, ಅಂಥವರಿಗೆ ಅತ್ಯುತ್ತಮ ಯೋಗ ಲಭಿಸಲಿದೆ. ಕುಟುಂಬ ಸೌಖ್ಯವಾಗಿರುತ್ತದೆ....
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img