Sunday, April 5, 2026

ಆಧ್ಯಾತ್ಮ

ಈ ವಸ್ತುವನ್ನ ಮನೆಯಲ್ಲಿಟ್ಟು ಪೂಜಿಸಿದ್ರೆ ಲಕ್ಷ್ಮೀ ಕೃಪೆ ನಿಮ್ಮ ಮೇಲಿರುತ್ತದೆ..!

ಶ್ರೀಮಂತರಾಗಬೇಕು ಅನ್ನೋ ಆಸೆ ಯಾರಿಗಿರುವುದಿಲ್ಲಾ ಹೇಳಿ.. ಉತ್ತಮ ರೀತಿಯಿಂದಲೇ ಶ್ರಮಪಟ್ಟು ದುಡಿದರೆ, ನಾವು ಅಭಿವೃದ್ಧಿ ಹೊಂದುತ್ತೇವೆ. ಆದ್ರೆ ಎಷ್ಟೇ ಶ್ರಮಪಟ್ಟರೂ ಶ್ರೀಮಂತರಾಗದಿದ್ದಲ್ಲಿ, ಅವನ ಅದೃಷ್ಟ ಖುಲಾಯಿಸಿಯಾದರೂ ಶ್ರೀಮಂತನಾಗಬೇಕು. ಹೀಗಾಗಬೇಕು ಅಂದ್ರೆ, ನಾವು ಮನೆಗೆ ಒಂದು ವಸ್ತುವನ್ನು ತಂದು, ಪ್ರತಿ ದಿನ ಅದಕ್ಕೆ ಪೂಜೆ ಮಾಡಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ...

ಸೆಪ್ಟೆಂಬರ್ 12, 2020 ರಾಶಿ ಭವಿಷ್ಯ

ಮೇಷ: ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಿರಿಯರ ಆರೋಗ್ಯ ಭಾಗ್ಯ ಸುಧಾರಿಸುತ್ತಾ ಹೋಗಲಿದೆ. ಕಾರ್ಮಿಕ ವರ್ಗದವರಿಗೆ ವೇತನ ಹೆಚ್ಚಲಿದೆ. ಶ್ರೀ ದೇವರ ಪುಣ್ಯ ಕಾರ್ಯಗಳಲ್ಲಿ ಭಾಗವಹಿಸುವಿರಿ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466 ವೃಷಭ: ಮನೆಯಲ್ಲಿ ದೇವತಾ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನ ತಂದೀತು. ಆರ್ಥಿಕ ಸ್ಥಿತಿಯು...

ಸೆಪ್ಟೆಂಬರ್ 11, 2020 ರಾಶಿ ಭವಿಷ್ಯ

ಮೇಷ: ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಮೆಚ್ಟುಗೆ ದೊರೆಯಲಿದೆ. ಲೇವಾದೇವಿಯಲ್ಲಿ ಅಸಮಾಧಾನ ಕಂಡು ಬರಲಿದೆ. ಹಿತ ಬಂಧುಗಳು ನಿಮ್ಮಿಂದ ಸಹಾಯ ಅಪೇಕ್ಷಿಸಿ ಬಂದಾರು. ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಚಿಂತೆಯಾಗಲಿದೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466 ವೃಷಭ: ಬಂಧು ಸಮಾಗಮದಿಂದ ಹರುಷ ತರಲಿದೆ. ಧನ ವಿನಿಯೋಗದಲ್ಲಿ...

ಇಂಥ ದಿನಗಳಲ್ಲಿ ಪೊರಕೆಯನ್ನು ಕೊಂಡು ಮನೆಗೆ ತರಬಾರದು..!

ಪೊರಕೆಯಿಂದ ಮನುಷ್ಯ ಶ್ರೀಮಂತನೂ ಆಗಬಹುದು, ಬಡವನೂ ಆಗಬಹುದು ಅನ್ನೋ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಇವತ್ತು ನಾವು ಯಾವ ದಿನ ಪೊರಕೆಯನ್ನು ಮನೆಗೆ ತರಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಫೋನಿನ ಮೂಲಕವೇ ಪರಿಹಾರ ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155 https://youtu.be/CTeKyVhECFM ಪೊರಕೆ ಅಂದ್ರೆ ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ. ಪೊರಕೆಯನ್ನ ಇಂತಹ ದಿಕ್ಕಿನಲ್ಲೇ ಇಡಬೇಕು...

ವರ್ಷಕ್ಕೊಮ್ಮೆಯಾದರೂ ಕುಲದೇವತೆಯ ದರ್ಶನ ಮಾಡಬೇಕು: ಯಾಕೆ ಗೊತ್ತಾ..?

ನಮ್ಮ ಪೂರ್ವಜರು ಯಾವ ದೇವರನ್ನ ಆರಾಧಿಸುತ್ತಿದ್ದರೋ ಆ ದೇವರೆ ನಮಗೆ ಕುಲದೇವತೆಯಾಗಿರುತ್ತದೆ. ಪ್ರತಿ ವರ್ಷ ಏನು ಕೆಲಸ ಕಾರ್ಯವನ್ನ ತಪ್ಪಿಸಿದರೂ ಕೂಡ, ಕುಲದೇವರ ದರ್ಶನ ಮಾತ್ರ ತಪ್ಪಿಸಬಾರದು ಅಂತಾರೆ. ನಾವಿಂದು ಈ ವಿಷಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ: 9886333327 https://youtu.be/ZbUpwevJnGg ಓರ್ವ ಶಿಷ್ಯನಿಗೆ ಓರ್ವ ಅತ್ಯುತ್ತಮ...

ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚುವುದರ ಲಾಭವೇನು..? ದೀಪದ ಬತ್ತಿ ಹೇಗಿರಬೇಕು ಗೊತ್ತಾ..?

ನಾವು ಈಗಾಗಲೇ ದೀಪಗಳ ಬಗ್ಗೆ ಹಲವು ಮಾಹಿತಿಯನ್ನ ನೀಡಿದ್ದೇವೆ. ತುಪ್ಪದ ದೀಪ ಹಚ್ಚುವುದರ ಲಾಭವೇನು..? ಸ್ಟೀಲ್ ಹಣತೆಯಲ್ಲಿ ದೀಪವೇಕೆ ಹಚ್ಚಬಾರದು..? ಕಾಮಾಕ್ಷಿ ದೀಪದ ಮಹತ್ವವೇನು ಅನ್ನೋದರ ಬಗ್ಗೆ ಮಾಹಿತಿ ನೀಡಿದ್ದೇವೆ. ಅಂತೆಯೇ ಇವತ್ತು ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚುವುದರ ಲಾಭವೇನು ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648 ಪಂಡಿತ್...

ತಲೆ ಸ್ನಾನ ಮಾಡಿ ಪೂಜೆ ಮಾಡಿದ್ರಷ್ಟೇ ಪೂಜಾ ಫಲ ಸಿಗತ್ತಾ..? ದೇವರಿಗೆ ಪ್ರತಿದಿನ ಯಾವ ನೈವೇದ್ಯ ಇಡಬಹುದು..?

ತಲೆ ಸ್ನಾನ ಮಾಡಿ ಪೂಜೆ ಮಾಡಿದ್ರೆ ಉತ್ತಮ. ಅದರಲ್ಲೂ ಹೆಣ್ಣು ಮಕ್ಕಳು ತಲೆಸ್ನಾನ ಮಾಡಿದಾಗ ಯಾವ ರೀತಿ ಪೂಜೆಗೆ ಕುಳಿತುಕೊಳ್ಳಬೇಕು..? ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ನಾವೀಗಾಗಲೇ ನಿಮಗೆ ಮಾಹಿತಿ ನೀಡಿದ್ದೇವೆ. ಆದ್ರೆ ಪ್ರತಿದಿನ ತಲೆ ಸ್ನಾನ ಮಾಡಿಯೇ ಪೂಜೆ ಮಾಡಬೇಕಾ..? ಇಲ್ಲದಿದ್ರೆ ಪೂಜಾ ಫಲ ದೊರೆಯುವುದಿಲ್ಲವಾ ಎಂಬ ಪ್ರಶ್ನೆಗೆ ನಾವಿವತ್ತು ಉತ್ತರಿಸಲಿದ್ದೇವೆ....

ಇಂಥ ಕನಸು ಬಿದ್ದರೆ ದೂರದೂರಿನಲ್ಲಿ ನಿಮಗೆ ಉದ್ಯೋಗ ಸಿಗುತ್ತದೆ ಎಂದರ್ಥ..!

ಕನಸಿನಲ್ಲಿ ಹಸು, ನಾಯಿ ಬಂದ್ರೆ ಏನಾಗತ್ತೆ..? ಇನ್ನು ಕೆಲ ಪ್ರಾಣಿ ಪಕ್ಷಿಗಳು ಕನಸಿನಲ್ಲಿ ಬಂದ್ರೆ ಏನುಸೂಚನೆ ಸಿಕ್ಕಂತೆ ಅನ್ನೋ ಬಗ್ಗೆ ನಾವಿಗಾಗಲೇ ಮಾಹಿತಿ ನೀಡಿದ್ದೇವೆ. ಇವತ್ತು ನಾವು ಕನಸ್ಸಿನಲ್ಲಿ ಕೊಳ, ಝರಿ, ನದಿ, ಸಮುದ್ರ, ಸಾಗರ ಬಂದರೆ ಏನರ್ಥ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155, ಶ್ರೀ ಚಾಮುಂಡೇಶ್ವರಿ...

ನಿಮ್ಮ ಮನೆಯ ಈ ಸ್ಥಳವನ್ನ ಯಾರಿಗೂ ತೋರಿಸಬೇಡಿ..!

ಈ ಮೊದಲೇ ನಾವು ನಿಮಗೆ ಕೆಲ ವಸ್ತುಗಳನ್ನ ದಾನ ಮಾಡೋದು, ಅಥವಾ ಗಿಫ್ಟ್ ಕೊಡೋದು ತಪ್ಪು ಅನ್ನೋ ಬಗ್ಗೆ ಮಾಹಿತಿಯನ್ನ ನೀಡಿದ್ವಿ. ಇಂದು ಇದೇ ರೀತಿ ಮನೆಯಲ್ಲಿರುವ ಯಾವ ಸ್ಥಳವನ್ನ ಹೊರಗಿನವರಿಗೆ ತೋರಿಸಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ: 9886333327 ಕೆಲ ಹಬ್ಬ ಹರಿದಿನಗಳಲ್ಲಿ ನಾವು ದೇವರಿಗೆ ಹೂವಿನಿಂದ...

ಮನೆ ಬಾಗಿಲಿನ ಹಿಂದೆ ಇಂಥ ವಸ್ತುಗಳನ್ನು ಇರಿಸಲೇಬೇಡಿ..!

ಕೆಲವರಿಗೆ ಮನೆ ಬಾಗಿಲಿನ ಹಿಂದೆ ಕೆಲ ವಸ್ತುಗಳನ್ನ ಇಡೋ ಚಟವಿರುತ್ತದೆ. ಆದ್ರೆ ಅದು ಮನೆಗೆ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಹಾಗಾದ್ರೆ ಯಾವ ವಸ್ತುವನ್ನ ಬಾಗಿಲ ಹಿಂದೆ ಇಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155, ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ https://youtu.be/9d3EZ0evndk ಮೊದಲನೇಯದಾಗಿ ಒಮ್ಮೆ ಧರಿಸಿದ ಬಟ್ಟೆ, ಮತ್ತು ಮೈಲಿಗೆಯ...
- Advertisement -spot_img

Latest News

Haveri: ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳಿಂದ ಟ್ರಾಫಿಕ್ ರೂಲ್ಸ್ ಜಾಗೃತಿ

Haveri News: ಹಾವೇರಿ : ನಗರದಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ, ಸಾರ್ವಜನಿಕರಿಗೆ ಉಪದ್ರ ನೀಡುವವರ ವಿರುದ್ಧ ಪೋಲೀಸರು ಕ್ರಮ ಕೈಗ``ಳ್ಳಲು ಮುಂದಾಗಿದ್ದಾರೆ. ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳು...
- Advertisement -spot_img