Saturday, April 4, 2026

ಆಧ್ಯಾತ್ಮ

ನಿರುದ್ಯೋಗ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ ಇದ್ದರೆ ಈ ಮಂತ್ರ ಪಠಿಸಿ..!

ಎಲ್ಲರಿಗೂ ತಮ್ಮದೇ ಆದ ಗುರಿಯಿರುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಒಳ್ಳೆಯ ಸಂಪಾದನೆ ಮಾಡ್ಬೇಕು. ಉತ್ತಮ ಜೀವನ ನಡೆಸಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತದೆ. ಅದಕ್ಕಾಗಿ ಒಳ್ಳೆಯ ಶಾಲಾ ಕಾಲೇಜಿನಲ್ಲಿ ಓದಿ ಉತ್ತಮ ಅಂಕವನ್ನ ಕೂಡ ಗಳಿಸಿರುತ್ತಾರೆ. ಆದ್ರೆ ಕೆಲಸ ಮಾತ್ರ ಸಿಕ್ಕಿರುವುದಿಲ್ಲ. https://youtu.be/1GA3HI09cS4 ಡಿಗ್ರಿ ಮೇಲೆ ಡಿಗ್ರಿ ಮಾಡಿ, ರ್ಯಾಂಕ್ ಬಂದ್ರೂ ಕೂಡ ಕೆಲವರಿಗೆ ಕೆಲಸ ಸಿಗುವುದಿಲ್ಲ....

ಉಪವಾಸ ಮಾಡೋಕ್ಕೂ ಇದೆ ನೀತಿ ನಿಯಮ, ಇದನ್ನ ಪಾಲಿಸದಿದ್ದರೆ ಕಷ್ಟ ಕಟ್ಟಿಟ್ಟ ಬುತ್ತಿ..!

ಉಪವಾಸ ಮಾಡುವಾಗ ಕೆಲ ನಿಯಮಗಳನ್ನ ಪಾಲಿಸಬೇಕು. ಯಾವುದು ಆ ನಿಯಮ..? ಉಪವಾಸವನ್ನ ಹೇಗೆ ಮಾಡ್ಬೇಕು..? ಉಪವಾಸ ಮಾಡುವಾಗ ತಪ್ಪಾದ್ರೆ ಏನಾಗತ್ತೆ ಎಂಬುದರ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ. ಉಪವಾಸ ಮಾಡುವುದರಿಂದ ಆರೋಗ್ಯ ಲಾಭವಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದ್ರೆ ಸರಿಯಾದ ರೀತಿಯಲ್ಲಿ ಉಪವಾಸ ಮಾಡಿದ್ರಷ್ಟೇ ಆರೋಗ್ಯ ಲಾಭವಾಗುತ್ತದೆ. ಅದನ್ನ ಬಿಟ್ಟು ಮನಸ್ಸಿಗೆ ಬಂದ ಹಾಗೆ...

ಜನ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡೋದ್ಯಾಕೆ..?

ತಿರುಪತಿಯಲ್ಲಿ ಹೆಚ್ಚಾಗಿ ಹೋರುವ ಹರಕೆ ಅಂದ್ರೆ ಮುಡಿ ಕೊಡೋದು. ಹೆಂಗಸರೂ ಕೂಡ ತಿಮಪ್ಪನಿಗೆ ಮುಡಿ ನೀಡುವ ಸಂಪ್ರದಾಯ ಇಲ್ಲಿದೆ. ತಮ್ಮ ಬೇಡಿಕೆಗಳನ್ನ ಈಡೇರಿಸಿದರೆ, ತಿಮ್ಮಪ್ಪನಿಗೆ ಮುಡಿ ನೀಡುತ್ತೇವೆಂದು ಕೇಳಿಕೊಳ್ಳುವ ಭಕ್ತರು. ತಿರುಪತಿಗೆ ಬಂದು ಮುಡಿ ಅರ್ಪಿಸಿ, ತಿಮ್ಮಪ್ಪನ ದರ್ಶನ ಪಡೆದು ಹೋಗುತ್ತಾರೆ. ಹಾಗಾದ್ರೆ ಈ ಮುಡಿಯನ್ನ ಯಾಕೆ ಕೊಡಲಾಗುತ್ತದೆ ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. https://youtu.be/4xXEB2vn_z0 ದೇಶದ...

ಬಿ.ಎಲ್.ಸಂತೋಷ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ: ಸಾಲು ಸಾಲು ಆಕ್ರೋಶಭರಿತ ಟ್ವೀಟ್..

ಬಿ.ಎಲ್.ಸಂತೋಷ್ ವಿರುದ್ಧ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಬಿ.ಎಲ್‌.ಸಂತೋಷ್ ಅವರು 'ಹಿಂದುತ್ವ'ದ ಜಪ ನಿಲ್ಲಿಸಿ 'ದಲಿತ' ಜಪ ಶುರು ಮಾಡಿದ್ದಾರೆ. 'ಹಿಂದು-ಒಂದು' ಎಂದು ಭಜನೆ ಮಾಡ್ತೀರಿ, ಜಾತಿ ಮೂಲದ ತಾರತಮ್ಯ,ಶೋಷಣೆಗಳ ಜೊತೆ ಗುದ್ದಾಡಿ, ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದು ಹಂಗಿಸುತ್ತೀರಿ. ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ...

ಸುಂದರ ತ್ವಚೆಗಾಗಿ ಮನೆಮದ್ದು, ನೀವೂ ಒಮ್ಮೆ ಟ್ರೈ ಮಾಡಿ..

ಇವತ್ತು ನಾವು ಸುಂದರ ತ್ವಚೆಗಾಗಿ ಹೋಮ್ ರೆಮಿಡಿ ತಿಳಿಸಿಕೊಡಲಿದ್ದೇವೆ. ಶ್ರೀಗಂಧ, ಮುಲ್ತಾನಿ ಮಟ್ಟಿ ಬಳಸಿ ಈ ಫೇಸ್‌ಪ್ಯಾಕ್‌ ಮಾಡಬಹುದು. ಶ್ರೀಗಂಧವನ್ನ ಪೇಸ್ಟ್ ಮಾಡುವ ಸಮಯದಲ್ಲಿ ದನದ ಹಸಿ ಹಾಲನ್ನ ಬಳಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಸ್ಕಿನ್ ಸಾಫ್ಟ್ ಆಗಿರುತ್ತದೆ. ಶ್ರೀಗಂಧದ ಪೇಸ್ಟ್ ತಯಾರಿಸುವಾಗ ಎಳನೀರಿನ ಜೊತೆ ಸೇರಿಸಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ...

ಆಮೆ ಉಂಗುರ ಧರಿಸಿ ಇಂಥ ತಪ್ಪು ಎಂದಿಗೂ ಮಾಡಬೇಡಿ..

ಅದೃಷ್ಟ ಲಕ್ಷ್ಮೀ ಒಲಿಯಲಿ ಎಂಬ ಕಾರಣಕ್ಕೆ ಜನ ಆಮೆ ಉಂಗುರವನ್ನ ಧರಿಸುತ್ತಾರೆ. ಆದ್ರೆ ಆಮೆ ಉಂಗುರುವನ್ನ ಧರಿಸಿ ನೀವೇನಾದರೂ ಇಂಥ ತಪ್ಪು ಮಾಡಿದ್ರೆ, ನಿಮಗೆ ಯಶಸ್ಸು ಸಿಗುವುದಿಲ್ಲ. ಏನು ಆ ತಪ್ಪು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ಆಮೆ ಉಂಗುರ ಧರಿಸಿದ ಬಳಿಕ ಕೆಲ ತಪ್ಪುಗಳನ್ನ ಮಾಡಕೂಡದು. ಯಾವುದು ಆ ತಪ್ಪು ಅಂದ್ರೆ, ಮಲಗುವ...

ಈ ವಸ್ತುವನ್ನು ಎಂದಿಗೂ ಯಾರಿಗೂ ನೀಡಬೇಡಿ..!

ಕೆಲ ಶ್ರೀಮಂತರು ನೋಡು ನೋಡುತ್ತಿದ್ದಂತೆ ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಸ್ವಂತ ಬಂಗಲೆಯಲ್ಲಿದ್ದವರಿಗೆ ಬಾಡಿಗೆ ಮನೆಯಲ್ಲಿ ಬದುಕುವ ಪರಿಸ್ಥಿತಿ ಬಂದೊದಗುತ್ತದೆ. ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದವರು, ಆಟೋಗೆ ಕೊಡಲು ದುಡ್ಡಿಲ್ಲದೇ ಪರದಾಡುತ್ತಾರೆ. ಇದಕ್ಕೆಲ್ಲಾ ಕಾರಣ ನಿಮಗೆ ಗೊತ್ತಿಲ್ಲದೇ ನೀವು ಮಾಡುವ ಎಡವಟ್ಟುಗಳು. ಯಾವುದು ಅಂಥ ತಪ್ಪು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. https://youtu.be/QcyTmbHoiJ8 ಜೀವನದಲ್ಲಿ ಯಾರೂ ಎಷ್ಟೇ ಸಲ ಕೇಳಿದರೂ, ಎಷ್ಟೇ...

ಮನೆಯಲ್ಲಿ ಇಂಥ ದೀಪ ಎಂದಿಗೂ ಹಚ್ಚಕೂಡದು..

ಮನೆಯನ್ನ ಶುದ್ಧವಿಟ್ಟುಕೊಂಡು ಮಡಿ ಮೈಲಿಗೆ ಆಚರಿಸಿದರೆ, ದೀಪ ಬೆಳಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ರೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಎಂಬುದು ಹಿಂದೂಗಳ ನಂಬಿಕೆ. ಆದ್ರೆ ಯಾವುದ್ಯಾವುದೋ ದೀಪಗಳನ್ನ ಮನೆಯಲ್ಲಿ ಹಚ್ಚಿದ್ರೆ ಸುಖ ಶಾಂತಿಯ ಬದಲು ನೆಮ್ಮದಿ ಹಾಳಾಗುವ ಸಂದರ್ಭ ಬಂದೊದಗಬಹುದು. ಆದ್ದರಿಂದ ಕೆಲ ದೀಪಗಳನ್ನು ಮನೆಯಲ್ಲಿ ಹಚ್ಚಕೂಡದು. ಯಾವುದು ಆ ದೀಪ ಎಂಬ ಬಗ್ಗೆ...

ಮನೆಮಂದಿಯ ಕೋಪದ ಸ್ವಭಾವ ಹೋಗಲಾಡಿಸಬೇಕೇ..? ಹಾಗಾದ್ರೆ ಹೀಗೆ ಮಾಡಿ..

ಕೆಲ ಮನೆಯಲ್ಲಿ ಗಂಡಸರು ಬಹು ಕೋಪಿಷ್ಠರಿರುತ್ತಾರೆ. ತಾವು ಹೇಳಿದ್ದೇ ಆಗಬೇಕು. ಇದೇ ಬೇಕು ಅದೇ ಬೇಕು ಅನ್ನೋ ರೀತಿಯ ಸ್ವಭಾವ ಅವರದ್ದಾಗಿರುತ್ತದೆ. ಇಷ್ಟೇ ಅಲ್ಲದೇ, ಕೆಲ ಮಕ್ಕಳು ಕೂಡ ಹಠಮಾರಿ ಕೋಪದ ಸ್ವಭಾವದವರಾಗಿರುತ್ತಾರೆ. ಇಂಥವರು ಒಂದು ಖಡ್ಗವನ್ನ ಧರಿಸಿದ್ರೆ ಎಲ್ಲ ಸಮಸ್ಯೆಗಳು ದೂರವಾಗುತ್ತದೆ. ಯಾವುದು ಆ ಖಡ್ಗ ಅನ್ನೋದರ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ. ಮನೆಮಂದಿಯ...

ಆಗಸ್ಟ್ 14 2020 ರಾಶಿ ಭವಿಷ್ಯ

ಮೇಷ : ಬಂಧು ಮಿತ್ರರು ನಿಮಗೆ ಎಲ್ಲ ವಿಧದಲ್ಲೂ ಸಹಕಾರ ನೀಡಿಯಾರು. ಕೋರ್ಟು ಕಚೇರಿಗಳ ಕೆಲಸ ದಾವೆ ಪುರಾವೆ ತೀರ್ಮಾನವು ನಿಮಗೆ ಅನುಕೂಲವಾಗಲಿದೆ. ಕೃಷಿಕರಿಗೆ ಉತ್ಸಾಹ ವಾತಾವರಣ. ವೃಷಭ : ಚಾಲಕರಿಗೆ ವಾಹನ ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸಬೇಕಾದೀತು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನಸಂಗ್ರಹವಾದೀತು. ಮಿಥುನ : ವೃತ್ತಿರಂಗದಲ್ಲಿ ತನ್ನ...
- Advertisement -spot_img

Latest News

Mandya: ಸಿಎಂ ಪದಕ ಪಡೆದ ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್

Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ...
- Advertisement -spot_img