Friday, April 3, 2026

ಆಧ್ಯಾತ್ಮ

ಇಂಥ ಸಮಯದಲ್ಲಿ ಕಸ ಗುಡಿಸಲೇಬೇಡಿ..

ಈ ಮೊದಲೇ ನಾವು ನಿಮಗೆ ಪೊರಕೆ ನಮ್ಮನ್ನು ಲಕ್ಷಾಧಿಪತಿ ಮಾಡಬಹುದು ಅಥವಾ ಭಿಕ್ಷಾಧಿಪತಿ ಮಾಡಬಹುದು ಎಂಬ ಬಗ್ಗೆ ತಿಳಿಸಿಕೊಟ್ಟಿದ್ದೆವು. ಅಂತೆಯೇ ಇಂದು ಕೆಲ ಸಮಯದಲ್ಲಿ ಕಸಗುಡಿಸಕೂಡದು. ಯಾವುದು ಆ ಸಮಯ ಅನ್ನೋದನ್ನ ತಿಳಿಸಿಕೊಡಲಿದ್ದೇವೆ. ಎಲ್ಲರಿಗೂ ಸಂಜೆ ವೇಳೆ ಕಸಗುಡಿಸಬಾರದು ಅನ್ನೋದು ಗೊತ್ತೇ ಇದೆ. ಸಂಜೆ ದೀಪ ಹಚ್ಚಿದ ಬಳಿಕ ಕಸ ಗುಡಿಸುವುದರಿಂದ ಮನೆಗೆ ಒಳಿತಾಗುವುದಿಲ್ಲ. ಅಲ್ಲದೇ...

ಸತ್ಯನಾರಾಯಣ ವೃತವನ್ನ ಯಾಕೆ ಮಾಡ್ತಾರೆ..? ಏನಿದರ ರಹಸ್ಯ..?

ಹಿಂದೂ ಧರ್ಮದ ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಸತ್ಯನಾರಾಯಣ ಪೂಜೆ ಮಾಡೇ ಮಾಡಿರ್ತಾರೆ. ಅಥವಾ ಪೂಜೆಯಲ್ಲಿ ಭಾಗಿಯಾಗಿರ್ತಾರೆ. ಈ ಸತ್ಯನಾರಾಯಣ ಪೂಜೆಯನ್ನ ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡ್ತಾರೆ ಅನ್ನೋ ಮಾತಿದೆ. ಹಾಗಾದ್ರೆ ಯಾಕೆ ಪೂಜೆ ಮಾಡ್ತಾರೆ..? ಏನಿದರ ರಹಸ್ಯ ಅನ್ನೋದನ್ನ ನೋಡೋಣ. https://youtu.be/ihQz4Zt8l4w ಶ್ರೀ ವಿಷ್ಣುವಿನ ಮತ್ತೊಂದು ರೂಪವೇ ಸತ್ಯನಾರಾಯಣ. ಈ ಪೂಜೆಗೆ ಸಂಬಂಧಿಸಿದ ಕಥೆ ಓದಿ,...

ಮನೆಯಲ್ಲಿ ಯಾವುದೇ ಕಾರಣಕ್ಕೂ ಸ್ಟೀಲ್ ದೀಪ ಬಳಸಕೂಡದು.. ಯಾಕೆ ಗೊತ್ತಾ..?

ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲೂ ಫ್ಯಾಷನ್ ಕಂಡುಬಂದಿದೆ. ಕೆಲ ಶ್ರೀಮಂತರು ಅಂಥ ಫ್ಯಾಷನ್ ಅನುಸರಿಸಲು ಶುರು ಮಾಡಿದ್ದಾರೆ. ಬಾಳೆ ಎಲೆ ಜಾಗದಲ್ಲಿ ಪ್ಲಾಸ್ಟಿಕ್ ಎಲೆ ಬಳಸೋದು, ದೀಪದ ಹಣತೆ ಇಡುವ ಜಾಗದಲ್ಲಿ ಕ್ಯಾಂಡಲ್ ಅಥವಾ ಆರ್ಟಿಫಿಶಿಯಲ್ ಹಣತೆ ಇಡೋಕ್ಕೆ ಶುರು ಮಾಡಿದ್ದಾರೆ. https://youtu.be/imGHNOW03l8 ನೋಡಲು ಅಂದವಾಗಿ ಕಾಣತ್ತೆ ಅಂತಾ ದೇವರಿಗೆ ನಿಜವಾದ ಹೂವಿನ ಬದಲು, ಪ್ಲಾಸ್ಟಿಕ್ ಹೂವು...

ಆಗಸ್ಟ್ 8, 2020 ರಾಶಿ ಭವಿಷ್ಯ

ಮೇಷ : ಕಾರ್ಯಕ್ಷೇತ್ರದಲ್ಲಿ ಕಠಿಣ ನಿಲುವುಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಬೆಲೆಯನ್ನ ತಿಳಿಯುವಂತಾದೀತು. ವಾಹನ ಚಾಲಕರಿಗೆ ಚೇತರಿಕೆಯ ದಿನವಿದು, ಶುಭವಿದೆ. ವೃಷಭ: ಸುಖ ದುಃಖ ಎರಡರ ಸಮ್ಮಿಶ್ರ ಫಲ ನಿಮಗಿದೆ. ಕೌಟುಂಬಿಕ ಒತ್ತಡಗಳು ನಿಮ್ಮನ್ನು ಬಾಧಿಸಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ತುಸು ಹೂಡಿಕೆಯನ್ನ ಮಾಡಬಹುದಾಗಿದೆ. ಆರ್ಥಿಕವಾಗಿ ಸಮಾಧಾನವಿರದು. ಮಿಥುನ : ಅನಾವಶ್ಯಕವಾದ ಖರ್ಚುಗಳು ತೋರಿಬಂದಾವು....

ಆಗಸ್ಟ್ 7, 2020 ರಾಶಿ ಭವಿಷ್ಯ

ಮೇಷ: ಹತ್ತು ಹಲವು ಕೆಲಸಗಳಿಗಾಗಿ ಧನವ್ಯಯವಾಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕಲಿದೆ. ಧರ್ಮಕಾರ್ಯಗಳಲ್ಲಿ ವಿಳಂಬವಾಗಲಿದೆ. ವೃತ್ತಿರಂಗದಲ್ಲಿ ಚೇತರಿಕೆಯು ಇದೆ. ವೃಷಭ : ಸಾಮಾಜಿಕವಾಗಿ ಕೈಗೊಂಡ ಕಾರ್ಯಗಳು ಸಫಲತೆಯನ್ನು ಪಡೆಯಲಿದೆ. ಬಹುಪಾಲು ನೀವು ಸುಖಿಗಳನ್ನಬಹುದು. ಸರಕಾರಿ ಕೆಲಸದಲ್ಲಿ ಲಾಭವಿದೆ ಮಕ್ಕಳ ಬಗ್ಗೆ ಚಿಂತೆ ಇದೆ. ಮಿಥುನ : ಶುಭಮಂಗಲ ಕಾರ್ಯಗಳಿಗೆ ವಿಘ್ನಭಯ ತೋರಿಬಂದರೂ ಹಿರಿಯರ ಅನುಗ್ರಹದಿಂದ...

ಚಿಕ್ಕು ಹಣ್ಣು ಬರೀ ಸ್ವಾದಿಷ್ಟಕರವಷ್ಟೇ ಅಲ್ಲ ಆರೋಗ್ಯಕರವೂ ಹೌದು..

ಚಿಕ್ಕು ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ. ಸಿಹಿ ಸಿಹಿಯಾದ ರಸಭರಿತ ಚಿಕ್ಕು ಎಷ್ಟು ಸ್ವಾದಿಷ್ಟವೋ ಅಷ್ಟೇ ಆರೋಗ್ಯಕರವೂ ಹೌದು. ಆದ್ರೆ ಅದನ್ನ ಆಯಾ ರೀತಿಯಲ್ಲಿ ಸೇವಿಸಿದ್ದಲ್ಲಷ್ಟೇ ನಿಮಗೆ ಅದರ ಆರೋಗ್ಯಕರ ಲಾಭ ಸಿಗುತ್ತದೆ. ಹಾಗಾದ್ರೆ ಚಿಕ್ಕು ಹಣ್ಣನ್ನ ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನ ನಾವಿಂದು ತಿಳಿಸಿಕೊಡಲಿದ್ದೇವೆ. ಹೃದಯ ಸಮಸ್ಯೆ...

ಹೋಮ್ ಗಾರ್ಡೆನಿಂಗ್ ಆರಂಭಿಸಿದ ಬಾಲಿವುಡ್ ಮಂದಿ: ಎಲ್ಲಾ ಲಾಕ್‌ಡೌನ್ ಮಹಿಮೆ…!

ಇತ್ತೀಚೆಗೆ ಸಿನಿ ತಾರೆಯರೆಲ್ಲ ಗಾರ್ಡೆನಿಂಗ್, ಕೃಷಿಯಲ್ಲಿ ತೊಡಗೋದನ್ನ ನಾವು ನೋಡಿದ್ದೇವೆ. ಮಾರುಕಟ್ಟೆಯಿಂದ ಹಣ್ಣು ತರಕಾರಿ ತರೋ ಬದ್ಲು ನಾವೇ ಗಿಡಗಳನ್ನ ನೆಟ್ಟು ಆರ್ಗ್ಯಾನಿಕ್ ಫುಡ್ ತಿನ್ನೋದೆ ಬೆಸ್ಟ್ ಅನ್ನೋದು ಈ ಸಿನಿ ತಾರೆಯರ ಅನಿಸಿಕೆ. ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೋಡೋಣ ಬನ್ನಿ. ಕೊರೊನಾ ಮಹಾಮಾರಿ ವಕ್ಕರಿಸಿ ದೇಶವೆಲ್ಲ ಲಾಕ್‌ಡೌನ್ ಆಗಿದ್ದ ಸಂದರ್ಭದಲ್ಲಿ ಹಲವರು...

ಈ ಬಾರಿಯ ಗಣೇಶ ಚತುರ್ಥಿಯ ವಿಶೇಷತೆ ಏನು ಗೊತ್ತಾ..?

ಈ ಬಾರಿ ದೇಶಾದ್ಯಂತ ಅದ್ಧೂರಿ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಕೋವಿಂಡ್ 19 ಕಾರಣದಿಂದ ಪ್ರತೀ ವರ್ಷದಂತೆ ಈ ವರ್ಷ ಅದ್ದೂರಿ ಗಣೇಶೋತ್ಸವ ಆಚರಣೆ ಮಾಡುವಂತಿಲ್ಲ. ಆದ್ರೆ ಈ ಬಾರಿಯ ಗಣೇಶ ಚತುರ್ಥಿ ಸಿಂಪಲ್ ಆಗಿದ್ರೂ ಡಿಫ್ರೆಂಟ್ ಆಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೋಡೋಣ ಬನ್ನಿ. ವಿಶ್ವದೆಲ್ಲೆಡೆ ಕೊರೊನಾ ಭೀತಿ ಹೆಚ್ಚಿದೆ. ಹಲವರು...

ಕೂದಲು ಬಾಚುವಾಗ ಈ ರೀತಿ ಮಾಡಿದ್ರೆ ದರಿದ್ರಕ್ಕೆ ದಾರಿ ಮಾಡಿಕೊಟ್ಟಂತೆ..!

ಹೆಣ್ಣು ಮಕ್ಕಳು ಮನೆಯಲ್ಲಿ ತಲೆಕೂದಲು ಬಾಚಿಕೊಳ್ಳುವ ರೀತಿ ಕೂಡ ಮನೆಯ ಒಳಿತು ಕೆಡಕಿಗೆ ಕಾರಣವಾಗುತ್ತದೆ. ಕೂದಲು ಬಾಚಿಕೊಳ್ಳುವಾಗ ಯಾವ ನಿಯಮ ಅನುಸರಿಸಬೇಕು..? ಹೇಗೆ ಬೇಕೆಂದರೆ ಹಾಗೆ ತಲೆ ಕೂದಲು ಬಾಚಿದ್ದಲ್ಲಿ ಉಂಟಾಗುವ ಪರಿಣಾಮವೇನು ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ತಲೆ ಕೂದಲು ಬಾಚಿಕೊಳ್ಳುವಾಗ ಒಂದು ಕಡೆ ನಿಂತು ತಲೆಕೂದಲು ಬಾಚಿಕೊಂಡು, ಬಾಚಣಿಕೆಗೆ ತಾಗಿದ ಕೂದಲು ಮತ್ತು...

ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..?

ಮುಖದ ಮೇಲೆ ಬಂಗು ಬರುವುದು ಮನುಷ್ಯನ ಜೀವನದಲ್ಲಾಗುವ ಕೆಲ ಬದಲಾವಣೆಗಳ ಸೂಚನೆಯಂತೆ. ಯಾವುದು ಆ ಸೂಚನೆ, ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. https://youtu.be/I2ipsQN7P6Q ಕೆಲವರಿಗೆ ಮುಖದ ಮೇಲೆ ಬಂಗು ಬಂದರೆ ಎರಡು ವರ್ಷಗಳ ಕಾಲ ಉಳಿದುಕೊಳ್ಳುತ್ತೆ. ಕೆಲವರಿಗೆ 7, 15, 18 ವರ್ಷಗಳ ಕಾಲವೂ ಇರುತ್ತೆ....
- Advertisement -spot_img

Latest News

Mandya: ಸಿಎಂ ಪದಕ ಪಡೆದ ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್

Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ...
- Advertisement -spot_img