Thursday, April 2, 2026

ಆಧ್ಯಾತ್ಮ

ಕ್ಯಾಟರಿಂಗ್ ಉದ್ಯಮ ಶುರುಮಾಡಲು ಇಲ್ಲಿದೆ ನೋಡಿ ಕೆಲ ಟಿಪ್ಸ್..!

ಇವತ್ತು ನಾವು ಕ್ಯಾಟರಿಂಗ್ ಉದ್ಯಮ, ಅಂದ್ರೆ ಬಾಣಸಿಗರ ಕೆಲಸ ಶುರು ಮಾಡೋದಕ್ಕೆ ಏನೇನು ಬೇಕು..? ಹೇಗೆ ಈ ಉದ್ಯಮವನ್ನ ಶುರು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಕ್ಯಾಟರಿಂಗ್ ಉದ್ಯಮ ಶುರು ಮಾಡುವುದಕ್ಕೂ ಮೊದಲು ಆ ಬಗ್ಗೆ ಕೊಂಚ ಮಾಹಿತಿ ಹೊಂದಿರಬೇಕು. ಯಾರೋ ಹೇಳಿದ್ದನ್ನ ಕೇಳಿ, ಅಥವಾ ನೋಡಿ ಕ್ಯಾಟರಿಂಗ್ ಉದ್ಯಮ ಶುರುಮಾಡಲಾಗುವುದಿಲ್ಲ....

ಈ ವಸ್ತುಗಳನ್ನ ಅಮವಾಸ್ಯೆ ಹುಣ್ಣಿಮೆಯ ದಿನ ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬೇಡಿ..

ಚಿಕ್ಕವರು ಅಪ್ಪಿತಪ್ಪಿ ಸಂಜೆ ವೇಳೆ ಉಪ್ಪು, ತುಳಸಿ, ಹುಣಸೆಹಣ್ಣು ಈ ರೀತಿಯಾದ ಚಿಕ್ಕ ವಸ್ತುಗಳನ್ನು ಬೇರೆಯವರಿಗೆ ಕೊಟ್ರೆ, ಮನೆಯ ಹಿರಿಯರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಬೈಯುತ್ತಾರೆ. ಇದಕ್ಕೆ ಕಾರಣ ಕೆಲ ವಸ್ತುಗಳನ್ನ ಸಂಜೆ ಹೊತ್ತು ಅಥವಾ ಕೆಲ ದಿನಗಳಲ್ಲಿ ನೀಡಬಾರದು. ಇದರಿಂದ ಮನೆಯ ಅದೃಷ್ಟ ಹೋಗಿ, ಶಾಂತಿ ನೆಮ್ಮದಿ ಹಾಳಾಗುತ್ತದೆ ಎಂಬ...

ಕನಸ್ಸಿನಲ್ಲಿ ಹಾವು, ನೀರು, ವಿಧವೆಯರು, ಸತ್ತವರು ಬಂದ್ರೆ ಏನರ್ಥ ಗೊತ್ತಾ..?

ಜ್ಯೋತಿಷ್ಯದಲ್ಲಿ ಕನಸಿಗೂ ಜೀವನಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಕೆಲ ಪ್ರಾಣಿ ಪಕ್ಷಿ, ಕೆಲ ಮನುಷ್ಯರು ಬಂದ್ರೆ ಹಲವು ರೀತಿಯ ಲಾಭ ನಷ್ಟಗಳಾಗುತ್ತದೆ ಎಂದು ಹೇಳಲಾಗುತ್ತದೆ. ಆ ಬಗ್ಗೆ ಪೂರ್ತಿ ಮಾಹಿತಿಯನ್ನು ನಾವಿವತ್ತು ನೀಡಲಿದ್ದೇವೆ. ಕನಸಿನಲ್ಲಿ ಹಾವು, ನೀರು, ಸತ್ತ ಮನುಷ್ಯರು ಬಂದ್ರೆ ಏನು ಸೂಚನೆ ಅನ್ನೋದನ್ನ ನೋಡೋಣ ಬನ್ನಿ.. ಕನಸ್ಸಿನಲ್ಲಿ ನೀರು ಕಂಡರೆ ನಿಮಗೆ...

ಕಿವಿ ಹಣ್ಣನ್ನ ತಿಂದ್ರೆ ಏನಾಗತ್ತೆ ಗೊತ್ತಾ..?

ಕಿವಿ ಫ್ರೂಟ್.. ವಿಟಾಮಿನ್ ಸಿ, ವಿಟಾಮಿನ್ ಕೆ, ವಿಟಾಮಿನ್ ಎ, ಪೊಟ್ಯಾಷಿಯಂನಿಂದ ಭರಪೂರವಾಗಿದೆ. ಸೌಂದರ್ಯ ಮತ್ತು ಆರೋಗ್ಯ ಕಾಪಾಡುವಲ್ಲಿ ಕಿವಿ ಫ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಕಿವಿ ಫ್ರೂಟ್ ಬಳಕೆಯ ಉಪಯೋಗವೇನು ಅನ್ನೋದನ್ನ ನೋಡೋಣ ಬನ್ನಿ.. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದಾಗ ಮನುಷ್ಯನ ಆರೋಗ್ಯ ಹದಗೆಡುತ್ತದೆ. ಇಂಥ ಸಮಯದಲ್ಲಿ ದಿನಕ್ಕೆ ಒಂದು ಕಿವಿ ಫ್ರೂಟ್ ತಿಂದರೂ ಸಾಕು....

ಸಿಂಹ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಸಿಂಹ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ಅನ್ನೋದನ್ನ ನೋಡೋಣ ಬನ್ನಿ.. ಆಕರ್ಷಕ ವ್ಯಕ್ತಿತ್ವವುಳ್ಳ ಇವರು ಸಹಾಯ ಮಾಡುವುದರಲ್ಲಿ ಎತ್ತಿದ ಕೈ. ಯಾರಿಗೂ ಮೋಸ ಮಾಡದ ಸ್ವಭಾವದವರಾದ ಇವರು, ಎಲ್ಲರನ್ನೂ ಒಳ್ಳೆಯವರಂತೆ ಕಾಣುತ್ತಾರೆ. ಎಲ್ಲರಿಂದ ಒಳ್ಳೆಯದನ್ನ ಬಯಸುತ್ತಾರೆ. https://youtu.be/8gdgnKLbSVI ರಾಶಿಯೇ ಹೇಳುವಂತೆ ಇವರು ನಾಯಕತ್ವವನ್ನೇ ಬಯಸುತ್ತಾರೆ. ಸಾಧನೆ ಮಾಡುವುದಾದರೆ ದೊಡ್ಡ ಮಟ್ಟದಲ್ಲೇ ಮಾಡಬೇಕೆಂದು ಬಯಸುತ್ತಾರೆ. ಸಹನೆ, ಶಿಸ್ತುಬದ್ಧ ಜೀವನ ಇವರದ್ದಾಗಿರುತ್ತದೆ. https://youtu.be/SkC0vul8o-c ಕುಟುಂಬದ ಬಗ್ಗೆ ಕಾಳಜಿ...

ಚನ್ನಪಟ್ಟಣದಲ್ಲಿ ಟಗರು ಮರಿ ಮಾರಾಟ: ಇಲ್ಲಿದೆ ನೋಡಿ ನೋಂದಣಿಯ ಮಾಹಿತಿ..

ಶ್ರೀ ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಟಗರು ಮರಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಆಸಕ್ತರಿರುವ ರೈತರು 5ಸಾವಿರ ರೂಪಾಯಿ ಮುಂಗಡ ಹಣ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕಿದೆ. ಇನ್ನು ಟಗರು ಮರಿ ಮಾರಾಟದ ವಿವರ ಇಂತಿದೆ 1.. ತಳಿ ಹೆಸರು ಕೆಂಗುರಿ ಅಥವಾ ಸಿಂಧನೂರು, ಅಮಿನ್‌ಗಡ್,...

ಸ್ವಾದಿಷ್ಟ ಮಾತ್ರವಲ್ಲ, ಹಲವು ಆರೋಗ್ಯಕರ ಗುಣಗಳನ್ನ ಹೊಂದಿದೆ ಸ್ಟ್ರಾಬೇರಿ ಹಣ್ಣು..!

ಸ್ಟ್ರಾಬೇರಿ ಹಣ್ಣು.. ತಿನ್ನಲು ಅಷ್ಟು ರುಚಿಕರವೆನ್ನಿಸದಿದ್ದರೂ, ಸ್ಟ್ರಾಬೇರಿ ಫ್ಲೇವರ್ ಐಸ್‌ಕ್ರೀಮ್, ಕೇಕ್, ಚಾಕ್ಲೇಟ್ಸ್, ಮಿಲ್ಕ್ ಶೇಕ್ ಎಲ್ಲರ ಫೇವರಿಟ್ ಆಗಿದೆ. ಆದ್ರೆ ಸ್ಟ್ರಾಬೇರಿ ಬರೀ ಸ್ವಾದವಲ್ಲದೇ, ಔಷಧಿಯ ಗುಣಗಳನ್ನೂ ಹೊಂದಿದೆ. ಹಾಗಾದ್ರೆ ಸ್ಟ್ರಾಬೇರಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು..? ಸ್ಟ್ರಾಬೇರಿ ಬಳಕೆಯಿಂದ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.. ಚಳಿಗಾಲದಲ್ಲಿ ಸಿಗುವ ಈ ಸುಂದರ ಹಣ್ಣು, ತ್ವಚೆ ಮತ್ತು...

ಮಿಥುನ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ಮಿಥುನ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ.. ಧೈರ್ಯ ಸ್ವಭಾವ, ಸ್ನೇಹಪರ ಸ್ವಭಾವ ಅಂದ್ರೆ ಫ್ರೆಂಡ್ಲಿ ನೆಚರ್ ಇವರ ಗುಣವಾಗಿದೆ. ಮಾತಿನಿಂದಲೇ ಎಲ್ಲರ ಗಮನ ಸೆಳೆಯುವ ಇವರು ಮಾತಿನ ಮಲ್ಲರಾಗಿರ್ತಾರೆ. https://youtu.be/eEqtxPOFkis ಆದ್ರೆ ಬೇಡದ್ದನ್ನೆಲ್ಲ ಮಾತನಾಡುವ ಸ್ವಭಾವ ಇವರದ್ದಲ್ಲ. ವಾದ ವಿವಾದದಲ್ಲಿ ಆಸಕ್ತಿ ಹೊಂದಿದ ಇವರು, ಅಷ್ಟು ಬೇಗ ಸೋಲೋಪ್ಪಿಕೊಳ್ಳುವುದಿಲ್ಲ. https://youtu.be/SkC0vul8o-c ಇವರು ಸ್ನೇಹಕ್ಕೆ ಹೆಚ್ಚು ಬೆಲೆ ಕೊಟ್ಟರೂ,...

ಜುಲೈ 9, 2020ರ ರಾಶಿ ಭವಿಷ್ಯ

ಮೇಷ: ಆರ್ಥಿಕವಾಗಿ ಆಗಾಗ ತಾಪತ್ರಯಗಳು ಕಂಡು ಬರಲಿದೆ. ವೃತ್ತಿರಂಗದಲ್ಲಿ ಅಧಿಕಾರಿ ಜನರ ಆಗ್ರಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ತೋರಿ ಬರಲಿದೆ. ದಿನಾಂತ್ಯ ಕಿರು ಸಂಚಾರವಿದೆ. ವೃಷಭ: ಸದ್ಯ ದೈವಬಲ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ.ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಅಸಮಾಧಾನ ಕಂಡುಬರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಉತ್ತಮ ಫಲವು ಸಿಗಲಿದೆ. ಮಿಥುನ: ಅಪೇಕ್ಷಿತ...

ಸಿಎಂ, ಡಿಸಿಎಂ ನಿವಾಸದ ಬಳಿಯೇ ಬೀದಿ ರಂಪಾಟ..!

ಬೆಂಗಳೂರು: ಇಡೀ ಕರ್ನಾಟಕದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರನ್ನ ಹೊಂದಿದ ಊರು ಅಂದ್ರೆ ಬೆಂಗಳೂರು. ಬೆಂಗಳೂರಿನಿಂದ ಕರ್ನಾಟಕದ ಬೇರೆ ಜಿಲ್ಲೆಗೆ ಹೋದವರನ್ನ ಕ್ವಾರಂಟೈನ್‌ಗೆ ಹಾಕಲಾಗುತ್ತಿದೆ. ಅಷ್ಟು ಹದಗೆಟ್ಟಿದೆ ಸಿಲಿಕಾನ್ ಸಿಟಿ ಪರಿಸ್ಥಿತಿ. ಇಂಥಹುದರಲ್ಲಿ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಅಂತಾ ಹೇಳಿದ್ರೂ ನಮ್ಮ ಜನ ಕೇಳೋಕ್ಕೆ ತಯಾರಿಲ್ಲ. ಇಂತಹ ವೇಳೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೊಡೆದಾಟ...
- Advertisement -spot_img

Latest News

Political News: KRS ಪಕ್ಷ 200 ಕೋಟಿ ಲಂಚ ಉಳಿಸಿದೆ : Ravi Krishna Reddy Exclusive Podcast

Political News: ಈ ಮುನ್ನ ಆಮ್ ಆದ್ಮಿ ಪಕ್ಷದಲ್ಲಿ ಇದ್ದ ರವಿಕೃಷ್ಣ ರೆಡ್ಡಿಯವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ನೂತನ ಪಕ್ಷ ಕೆಆರ್ಎಸ್ ಬಗ್ಗೆ ಮಾತನಾಡಿದ್ದಾರೆ. https://youtu.be/oX1lbKgYBzA ಕೆಆರ್‌ಎಸ್ ಪಕ್ಷ...
- Advertisement -spot_img