Thursday, March 26, 2026

ಆಧ್ಯಾತ್ಮ

ತುಲಾ ರಾಶಿಯವರ ಗುಣಲಕ್ಷಗಳು ಹೀಗಿರುತ್ತದೆ ನೋಡಿ..!

ತುಲಾ ರಾಶಿಯವರು ಯಾವುದೇ ಕೆಲಸ ಮಾಡುವಾಗ ಧೈರ್ಯ ಗೆಡುವುದಿಲ್ಲ. ಇವರಿಗೆ ಧೈರ್ಯ ಸ್ವಲ್ಪ ಹೆಚ್ಚು ಎನ್ನಬಹುದು. ತುಲಾ ರಾಶಿಯವರ ಅಧಿಪತಿ ಶುಕ್ರನಾಗಿರುವುದರಿಂದ ಈ ರಾಶಿಯವರು ಯಾವುದಾದರೂ ಕಲೆಯಲ್ಲಿ ಪರಿಣಿತಿ ಹೊಂದಿರುತ್ತಾರೆ. ಇವರಿಗೆ ನಾಟಕ, ಭರತನಾಟ್ಯ, ಯಕ್ಷಗಾನ ಕಲೆ, ಚಿತ್ರರಂಗದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. https://youtu.be/JYwiCIljw3w ತುಲಾ ರಾಶಿಯವರಿಗೆ ಉದ್ಯೋಗ ಸಮಸ್ಯೆ ಇದ್ದು, ಇವರ ಉದ್ಯೋಗ ಸ್ಥಿರವಾಗಿರುವುದಿಲ್ಲ. ಈ...

ಈ ವಸ್ತುವನ್ನು ಮನೆಯಲ್ಲಿ ತಂದಿಟ್ಟರೆ ಅದೃಷ್ಟವೇ ಅದೃಷ್ಟ..!

ಕೆಲ ವಸ್ತುಗಳನ್ನ ಮನೆಯಲ್ಲಿಡುವುದರಿಂದ ಅದರ ಪರಿಣಾಮವಾಗಿ ಶುಭ ಅಥವಾ ಅಶುಭವಾಗುವ ಸಾಧ್ಯತೆ ಇರುತ್ತದೆ. ಇಂದು ನಾವು ಯಾವ ವಸ್ತುವನ್ನು ಮನೆಯಲ್ಲಿಟ್ಟರೆ ಶುಭವಾಗುತ್ತದೆ ಎಂದು ಹೇಳಲಿದ್ದೇವೆ. ಬಿಳಿ ಆನೆಯ ಫೋಟೋ: ಕಪ್ಪು ಆನೆಗಿಂತ ಬಿಳಿ ಆನೆ ಶ್ರೇಷ್ಠವೆಂಬ ಮಾತಿದೆ. ಲಕ್ಷ್ಮೀ ಫೋಟೋದಲ್ಲಿ ಬಿಳಿ ಆನೆ ನಿಂತಿರುವುದನ್ನು ನೀವು ನೋಡಿರುತ್ತೀರಿ. ಅಂಥ ಫೋಟೋವನ್ನ ಮನೆಯಲ್ಲಿಟ್ಟು ಪೂಜಿಸಬೇಕು. ಬರೀ...

ಆ್ಯಲೋವೆರಾ ಜ್ಯೂಸ್ ಕುಡಿಯುವುದರಿಂದ ಬೊಜ್ಜು ಕರಗಿಸಬಹುದು ಗೊತ್ತಾ..?

ಆ್ಯಲೋವೆರಾ… ತ್ವಚೆಯ ಸೌಂದರ್ಯ, ಕೂದಲಿನ ಸೌಂದರ್ಯ, ದೇಹದ ತಂಪು ಕಾಪಾಡುವಲ್ಲಿ ಸಹಕಾರಿಯಾದ ವಸ್ತು. ಆದ್ರೆ ಇದು ಬೊಜ್ಜು ಕೂಡಾ ಕರಗಿಸುತ್ತೆ ಅನ್ನೋದನ್ನ ನಂಬ್ತೀರಾ..? ಹೌದು ಆ್ಯಲೋವೇರಾ ಜ್ಯೂಸ್ ಕುಡಿಯುವ ಮೂಲಕ ನೀವು ನಿಮ್ಮ ದೇಹದ ಬೊಜ್ಜನ್ನ ಕರಗಿಸಬಹುದು. ಆಯುರ್ವೇದದ ಪ್ರಕಾರ, ಆ್ಯಲೋವೆರಾ ಜ್ಯೂಸ್ ದೇಹದ ತೂಕ ಇಳಿಸುವುದಷ್ಟೇ ಅಲ್ಲದೇ, ತ್ವಚೆಯ ಸಮಸ್ಯೆ, ಕೂದಲು ಉದುರುವಿಕೆಯ ಸಮಸ್ಯೆ,...

ಕರ್ಕಾಟಕ ರಾಶಿಯವರ ಗುಣ ಲಕ್ಷಣಗಳು ಹೀಗಿರುತ್ತದೆ ನೋಡಿ..!

ಕರ್ಕಾಟಕ ರಾಶಿಯವರು ನಂಬಿಕೆಗೆ ಅರ್ಹರಾಗಿರುತ್ತಾರೆ. ನಂಬಿದವರಿಗೆಂದೂ ಈ ರಾಶಿಯವರು ಮೋಸ ಮಾಡುವುದಿಲ್ಲ. ಮನೆಯವರ ಬಳಿ ಉತ್ತಮ ಸಂಬಂಧ ನಿಭಾಯಿಸಬಲ್ಲ ಇವರು, ಎಲ್ಲಕ್ಕಿಂತ ಮುಖ್ಯವಾಗಿ ಸಂಬಂಧಕ್ಕೆ ಬೆಲೆ ಕೊಡುತ್ತಾರೆ. ಇನ್ನು ಇವರಿಗೆ ಹೆಚ್ಚು ಸೆಂಟಿಮೆಂಟ್ ಇರುವುದರಿಂದ ಇವರು ಬಹುಬೇಗ ಮೋಸಹೋಗುತ್ತಾರೆ. https://youtu.be/HaVRfq--1BI ಕರ್ಕ ರಾಶಿಯವರಿಗೆ ತಾಳ್ಮೆ ಕಡಿಮೆ, ತಾವು ಅಂದುಕೊಂಡ ಕೆಲಸ ಪಟ್ ಅಂತಾ ಆಗಬೇಕು ಎನ್ನುತ್ತಾರೆ. ಇವರಿಗೆ ಯಾರ ಮೇಲಾದರೂ...

ಮುಸ್ಸಂಜೆ ವೇಳೆಯಲ್ಲಿ ಈ ಕೆಲಸಗಳನ್ನ ಮಾಡಿದ್ರೆ ದಟ್ಟ ದಾರಿದ್ರ್ಯ ಕಟ್ಟಿಟ್ಟಬುತ್ತಿ..!

ಮುಸ್ಸಂಜೆ ಹೊತ್ತಲ್ಲಿ ಕೆಲ ಕೆಲಸಗಳನ್ನ ಮಾಡುವುದರಿಂದ, ಮನೆಗೆ ಮಹಾಲಕ್ಷ್ಮೀ ಪ್ರವೇಶಿಸುವ ಬದಲು ದಾರಿದ್ರ್ಯ ಲಕ್ಷ್ಮೀಯ ಆಗಮನವಾಗುತ್ತದೆ. ಹಾಗಾದ್ರೆ ಯಾವ ಯಾವ ಕೆಲಸವನ್ನ ಮುಸ್ಸಂಜೆ ಹೊತ್ತಲ್ಲಿ ಮಾಡಬಾರದು ಅನ್ನೋದನ್ನ ನೋಡೋಣ ಬನ್ನಿ. ಸಾಯಂಕಾಲದ ವೇಳೆ ಮುಖ್ಯ ದ್ವಾರವನ್ನ ತೆರೆದಿಡಿ ಮತ್ತು ಮನೆಯ ಹಿಂಬಾಗಿಲನ್ನ ಮುಚ್ಚಬೇಕು. ಸಾಯಂಕಾಲ ಲಕ್ಷ್ಮೀ ಮನೆಗೆ ಬರುತ್ತಾಳೆಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಸಂಜೆ 6...

75 ಸಾವಿರ ರೂಪಾಯಿ ಬಂಡವಾಳ ಹೂಡಿ ಚಿಕ್ಕ ಹೊಟೇಲ್ ಓಪನ್ ಮಾಡುವುದು ಹೇಗೆ..?

ಭಾರತದಲ್ಲಿ ಗಲ್ಲಿ ಗಲ್ಲಿಗೂ ಹೊಟೇಲ್‌ಗಳಿದೆ. ಚಿಕ್ಕ ಚಿಕ್ಕ ಢಾಬಾಗಳಲ್ಲೂ ಜನ ರುಚಿ ಸವಿಯೋಕ್ಕೆ ಹೋಗ್ತಾರೆ. ಅದರಲ್ಲೂ ಭಾರತದಲ್ಲಿ ಊಟ ತಿಂಡಿಯ ವೆರೈಟಿಗಳಿಗೇನು ಕಡಿಮೆ ಇಲ್ಲ. ಸೌತ್ ಮೆನು, ನಾರ್ತ್ ಮೆನು, ಮಹಾರಾಷ್ಟ್ರಿಯನ್, ಬೆಂಗಾಲಿ, ಗುಜರಾತಿ, ರಾಜಸ್ಥಾನಿ ಥಾಲಿ, ಹೀಗೆ ಅನೇಕ ರೀತಿಯ ವೆರೈಟಿ ವೆರೈಟಿ ಫುಡ್‌ಗಳು ನಮಗೆ ಸವಿಯೋಕ್ಕೆ ಸಿಗುತ್ತದೆ. ಹಾಗಾಗಿ ಹೊಟೇಲ್ ಇಟ್ಟರೆ...

ಮಾವಿನಹಣ್ಣಿನ ಹಲ್ವಾ ರೆಸಿಪಿ..

ಮಾವಿನ ಹಣ್ಣಿನಿಂದ ವಿವಿಧ ತರಹದ ಖಾದ್ಯಗಳನ್ನ ಮಾಡ್ತಾರೆ ಅದರಲ್ಲಿ ಮಾವಿನಹಣ್ಣಿನ ಹಲ್ವಾ ಕೂಡ ಒಂದು. ಜೆಲ್ಲಿಯನ್ನ ಬಳಸದೇ ಸಾಫ್ಟ್ ಆದ ಮ್ಯಾಂಗೋ ಹಲ್ವಾ ಮಾಡಬಹುದು. ಹಾಗಾದ್ರೆ ಬನ್ನಿ ಮ್ಯಾಂಗೋ ಹಲ್ವಾ ಮಾಡೋಕ್ಕೆ ಬೇಕಾಗಿರುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ. ಬೇಕಾಗುವ ಸಾಮಗ್ರಿ: 350 ಗ್ರಾಂ ಮಾವಿನ ಹಣ್ಣು, ಅರ್ಧ ಕಪ್ ಕಾರ್ನ್‌ಫ್ಲೋರ್‌, 5 ಸ್ಪೂನ್ ತುಪ್ಪ,...

ಮಕ್ಕಳು ಚುರುಕಾಗೋಕ್ಕೆ ಯಾವ ಜ್ಯೂಸ್ ಕೊಡಬೇಕು..? ಮನೆಯಲ್ಲೇ ಪ್ರೊಟೀನ್ ಪೌಡರ್ ತಯಾರಿಸೋದು ಹೇಗೆ..?

ಮಕ್ಕಳು ಓದಿದ್ದನ್ನ ನೆನಪಿಡುವುದಿಲ್ಲ, ಚುರುಕಾಗಿಲ್ಲ ಎನ್ನುವರು ಇವತ್ತು ನಾವು ಹೇಳು ಜ್ಯೂಸ್‌ಗಳನ್ನ ಮಾಡಿ, ಮಕ್ಕಳಿಗೆ ಕೊಡಿ. ಹಾಗಾದ್ರೆ ಬನ್ನಿ ಯಾವ ಜ್ಯೂಸ್ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸಿ, ಮಕ್ಕಳನ್ನ ಚುರುಕಾಗಿಸುತ್ತೆ ಅನ್ನೋದನ್ನ ನೋಡೋಣ. ಎಳನೀರು: ಇದನ್ನ ನೀವೇನು ತಯಾರಿಸಬೇಕಂತಿಲ್ಲ, ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ಎಳನೀರು ಕೂಡಾ ಒಂದು. ರುಚಿಯಲ್ಲೂ ಹಿತವಾಗಿರುವ ಎಳನೀರನ್ನ ಮಕ್ಕಳು ಇಷ್ಟಪಟ್ಟು...

ಜುಲೈ 1(ಬುಧವಾರ) ರಾಶಿ ಭವಿಷ್ಯ

ಮೇಷ: ಕಾರ್ಯ ರಂಗದಲ್ಲಿ ಸಮಾಧಾನವಿಲ್ಲದಿದ್ದರೂ ನಿಮ್ಮ ಕಾರ್ಯಕ್ಕೆ ನೀವೇ ಸಮಾಧಾನ ಪಡಬೇಕಾದೀತು. ಆರ್ಥಿಕವಾಗಿ ನಾನಾ ರೀತಿಯಿಂದ ಕಷ್ಟ ನಷ್ಟಗಳು ಅಧಿಕವಾದೀತು. ಯೋಗ್ಯ ವಯಸ್ಕರ ವೈವಾಹಿಕ ಸಂಬಂಧ ತಂದೀತು. ವೃಷಭ: ಕೌಟುಂಬಿಕ ವ್ಯವಹಾರಗಳು ಸಮಾಧಾನವಾಗಿ ತೋರಿಬರಲಿದೆ. ಸಾಂಸಾರಿಕವಾಗಿ ಮಹಿಳೆಯರು ತಮ್ಮ ಭಾವನೆಗಳ ಮೇಲೆ ಪೂರ್ತಿ ನಿಯಂತ್ರಣ ಸಾಧಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ಫಲವಿದೆ. ಮಿಥುನ: ವೈಯಕ್ತಿಕವಾಗಿ ಕೆಲಸದ ವಿಚಾರದಲ್ಲಿ ಬದುಕನ್ನು...

ಸಣ್ಣ ಪುಟ್ಟ ತಲೆನೋವಿಗೆ ಇಲ್ಲಿದೆ ನೋಡಿ ಮನೆ ಮದ್ದು..!

ಕೆಲಸದ ಒತ್ತಡದಿಂದ ಕೆಲವರಿಗೆ ಪದೇ ಪದೇ ತಲೆನೋವು ಉಂಟಾಗುತ್ತದೆ. ಸಣ್ಣ ಪುಟ್ಟ ತಲೆನೋವಿಗೆ ಪದೇ ಪದೇ ಮಾತ್ರೆಯೂ ತೆಗೆದುಕೊಳ್ಳಬಾರದು. ಹಾಗಾದ್ರೆ ತಲೆನೋವಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅನ್ನೋದನ್ನ ನೋಡೋಣ ಬನ್ನಿ. 1.. ನಿದ್ದೆ ಕಡಿಮೆ ಮಾಡುವುದರಿಂದ ತಲೆ ನೋವು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ದಿನಕ್ಕೆ 8 ಗಂಟೆಗಳ ಕಾಲ ನಿದ್ದೆ ಮಾಡಿ. ರಾತ್ರಿ...
- Advertisement -spot_img

Latest News

ನೀವು ಹೇಗಿದ್ದರೂ ಜನ ಮಾತಾಡುತ್ತಲೇ ಇರುತ್ತಾರೆ.. ಇದಕ್ಕೆ ಇಲ್ಲಿದೆ ಶಿವ-ಪಾರ್ವತಿಯ ಉದಾಹರಣೆ..

Life lesson: ನೀವು ಜೀವನದಲ್ಲಿ ಹೇಗಿದ್ದರೂ ಜನ ಮಾತನಾಡೇ ಮಾತನಾಡುತ್ತಾರೆ. ಕೆಲವರು ಜನರನ್ನು ಮೆಚ್ಚಿಸೋಕ್ಕೆ ಅಂತಲೇ ಬದುಕುತ್ತಾರೆ. ನಾಲ್ಕು ಜನ ಏನಂತಾರೋ ಏನೋ ಅಂತಲೇ ಬದುಕುತ್ತಾರೆ....
- Advertisement -spot_img