Thursday, August 28, 2025

ಆಧ್ಯಾತ್ಮ

ಕಾರು ಉದ್ಯಮದ ಬಗ್ಗೆ ಚಕ್ರವರ್ತಿ ಹೇಳಿದ್ದೇನು..?

ಜಿಎಸ್ ಟಿಯಿಂದಾಗಿ ದೇಶದಲ್ಲಿ ಕೈಗಾರಿಕಾ ಕ್ಷೇತ್ರ ಹಳ್ಳ ಹಿಡಿತಿದೆ ಎಂಬ ಆರೋಪ ಬಲವಾಗಿತ್ತು. ನಮ್ಮ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಸಾವಿರು ಉದ್ಯೋಗಿಗಳು ನಿರುದ್ಯೋಗಿಯಾಗಿದ್ರು. ದೇಶಾದ್ಯಂತ ಆಟೋಮೊಬೈಲ್ ಕ್ಷೇತ್ರದಲ್ಲಿ ಲಕ್ಷಾಂತರ ಜನ ಕಲಸ ಕಳೆದುಕೊಂಡಿದ್ರು. ಆದ್ರೆ ಕಳೆದೊಂದು ತಿಂಗಳಿನಿಂದ ಮತ್ತೆ ಕಾರುಗಳ ಮಾರಾಟ ಹೆಚ್ಚಳವಾಗಿದೆಯಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ. ಚಕ್ರವರ್ತಿ ಸೂಲಿಬೆಲೆ ಫೇಸ್ ಬುಕ್...

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : 8000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಟಿವಿ : ಎಲ್ಐಸಿ 8 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 1ಕ್ಕೆ ಅರ್ಜಿ ಸಲ್ಲಿಕೆ ಅಂತ್ಯವಾಗಲಿದ್ದು ಈ ಕೂಡಲೇ ಅರ್ಜಿಯನ್ನ ಸಲ್ಲಿಸಿ. ಯಾವ ಹುದ್ದೆಗೆ ಏನು ಅರ್ಹತೆ..? ಪರೀಕ್ಷಾ ಶುಲ್ಕ ಎಷ್ಟು.? ಈ ಬಗ್ಗೆ ಕಂಪ್ಲೀಟ್  ಡೀಟೇಲ್ಸ್ ಇಲ್ಲಿದೆ ನೋಡಿ. ದೇಶಾದ್ಯಂತ ವಿವಿಧ ಹುದ್ದೆಗಳಿಗೆ ಎಲ್ಐಸಿ ಅರ್ಜಿ ಆಹ್ವಾನಿಸಿದೆ. ಸೆಪ್ಟಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅಕ್ಟೋಬರ್ 1 ರಂದು...

LIC ಬಗ್ಗೆ ಸುಳ್ ಸುದ್ದಿ, ಇದೀಗ ಪಾಲಿಸಿದಾರರಿಗೆ ಸ್ಪಷ್ಟನೆ..!

ಕರ್ನಾಟಕ ಟಿವಿ : LIC ಬಗ್ಗೆ ಕೆಲ ದಿನಗಳಿಂದ ಒಂದು ಸೂಲ್ ಸುದ್ದಿ ಓಡಾಡ್ತಿತ್ತು. ಇದೀಗ ಆ ರೀತಿಯ ಯಾವುದೇ ಸಮಸ್ಯೆ ಆಗಿಲ್ಲ, ಯಾವುದೇ ಯಡವಟ್ಟು ಆಗಿಲ್ಲಅಂತ ಮತ್ತೊಂದು ಸುದ್ದಿ ಇದೀಗ ಹರಿದಾಡ್ತಿದೆ. ಆತ್ಮೀಯ ಸ್ನೇಹಿತರೇ,  LIC ಸುಮಾರು .57000 ಕೋಟಿ ರೂ.ಗಳನ್ನು ಕಳೆದುಕೊಂಡಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ, ಇದು ಸಂಪೂರ್ಣವಾಗಿ ನಕಲಿ, ಸುಳ್ಳು, ದಾರಿತಪ್ಪಿಸುವ ಮತ್ತು ಅಸಹ್ಯಕರವಾಗಿದೆ.  ಅಂತಹ ಮಾಹಿತಿಯನ್ನು...

ಬ್ರೇಕಿಂಗ್ ನ್ಯೂಸ್ : 10 ಬ್ಯಾಂಕುಗಳು ವಿಲೀನ

ಕರ್ನಾಟಕ ಟಿವಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕರ್ನಾಟಕ ಮೂಲದ ಮೂರು ಬ್ಯಾಂಕ್ ಗಳು ಸೇರಿದಂತೆ ಒಟ್ಟು ಹತ್ತು ಬ್ಯಾಂಕುಗಳನ್ನ ನಾಲ್ಕು ಗುಂಪುಗಳಾಗಿ ವಿಲೀನಗೊಳಿಸಿರೋದಾಗಿ ಘೋಷಣೆ ಮಾಡಿದ್ದಾರೆ. 1 ಕರ್ನಾಟಕ ಮೂಲದ ಸಿಂಡಿಕೇಟ್ ಬ್ಯಾಂಕ್ + ಕೆನೆರಾ ಬ್ಯಾಂಕ್ ಎರಡು ವಿಲೀನವಾಗಲಿವೆ. 2 ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ...

ಬ್ಯಾಂಕ್ ಗಳಿಂದ ಹೊಸ ರೂಲ್ಸ್ ಮಾಡಲು ಚಿಂತನೆ..!

ಕರ್ನಾಟಕ ಟಿವಿ : ಗ್ರಾಹಕರಿಗೆ ಕಾದಿದೆ ಮತ್ತೊಂದು ಶಾಕ್.  ದಿನಕ್ಕೆ 2 ಬಾರಿ ಮಾತ್ರ ಎಟಿಎಂ ಬಳಸಬೇಕು. ಅಂದ್ರೆ  ದಿನಕ್ಕೆ 12 ಗಂಟೆಗೆ ಒಂದು ಬಾರಿ ಮಾತ್ರ ಅವಕಾಶ ಇರುತ್ತೆ. ಇದಕ್ಕೆ ಮುಖ್ಯ ಕಾರಣ ದಿನ ದಿಂದ ದಿನಕ್ಕೆ ಹೆಚ್ಚುತ್ತಿರು ಎಟಿಎಂ ವಂಚನೆ. ಇದನ್ನು ತಡೆಯಲು ಈ ರೀತಿಯ ರೂಲ್ಸ್ ರೂಪಿಸುವಂತೆ  ಬ್ಯಾಂಕುಗಳು ಸಲಹೆ ನೀಡಿವೆ. ಸಾಮಾನ್ಯವಾಗಿ ಎಟಿಎಂ  ವಂಚನೆ ಪ್ರಕರಣ ನಡೆಯುವುದು ರಾತ್ರಿ ವೇಳೆ. ಅದರಲ್ಲೂ ಮಧ್ಯರಾತ್ರಿ ಯಿಂದ...

ಬ್ರೇಕಿಂಗ್ ನ್ಯೂಸ್ : ಕಣ್ಣೀರು ತರಿಸಲಿದೆ ಈರುಳ್ಳಿ – ದುಬಾರಿ ದುನಿಯಾ

ಕರ್ನಾಟಕ ಟಿವಿ : ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಪರಿಣಾಮ ರಾಜ್ಯದಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಾಗ್ತಿದೆ.  ಅದರಲ್ಲಿ ದಿನ ಬಳಕೆಯ ವಸ್ತು ಈರುಳ್ಳಿ ಬೆಲೆ ದಿಢೀರ್ ಏರಿಕೆ ಕಂಡಿದೆ. ನೆರೆ ಪ್ರವಾಹಕ್ಕೂ ಮುನ್ನ ಕೆ.ಜಿ.ಗೆ 15 ರೂ ಇದ್ದ ಬೆಲೆ  ಈಗ ಸಗಟಿನಲ್ಲಿ ಕೆ.ಜಿ ಈರುಳ್ಳಿ 35 ರಿಂದ 40 ರೂ. ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ...

ಸದ್ಯಕ್ಕೆ ಚಿನ್ನದಂಗಡಿ ಕಡೆ ಹೋದ್ರೆ ಜೇಬು ಖಾಲಿ..!

ಕರ್ನಾಟಕ ಟಿವಿ : ಜಾಗತಿಕ ಮಾರುಕಟ್ಟೆ ಬೆಳವಣಿಗೆಯಿಂದಾಗಿ ದೇಶದಲ್ಲಿ ಚಿನ್ನದ ದರ ಗಗನಕ್ಕೇರಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹತ್ತು ಗ್ರಾಂ ಚಿನ್ನದ ಬೆಲೆ 40 ಸಾವಿರ ಗಡಿ ದಾಟಿದೆ. ಅಮೆರಿಕಾ-ಚೀನಾ ನಡುವೆ ವ್ಯಾಪಾರ ಬಿಕ್ಕಟ್ಟು, ಜಾಗತಿಕ ಆರ್ಥಿಕ ಹಿಂಜರಿಕೆ ಸೇರಿದಂತೆ ಹಲವು ಕಾರಣದಿಂದ ಚಿನ್ನದ ಬೆಲೆ ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ...

ಅನಾವಶ್ಯಕ ದುಡ್ಡು ಖರ್ಚು ಮಾಡ್ಬೇಡಿ, ಆಪತ್ಕಾಲ ಬರ್ತಿದೆ ಹುಷಾರ್..!

ಕರ್ನಾಟಕ ಟಿವಿ : ಭಾರತ ಇದೇ ವೇಗದಲ್ಲಿ ಹೋದ್ರೆ ವಿಶ್ವದ ನಂಬರ್ ಒನ್ ರಾಷ್ಟ್ರವಾಗುತ್ತೆ.. ಪ್ರಪಂಚದ ಪವರ್ ಫುಲ್ ರಾಷ್ಟ್ರ ಆಗುತ್ತೆ ಹೀಗೆ ಭಾಷಣ ಕೇಳಿ ನಮಗೂ ಬಹಳ ಖುಷಿ ಆಗ್ತಿತ್ತು. ಹೌದು ಭಾರತ ಅಭಿವೃದ್ಧಿ ಹೊಂದುತ್ತಿದ್ದ ರಾಷ್ಟ್ರವಾಗಿತ್ತು, ಉದ್ಯೋಗವನ್ನ ಸೃಷ್ಠಿಸುವ ರಾಷ್ಟ್ರವಾಗಿತ್ತು. ಆದ್ರೆ ಇದೆಲ್ಲಾ ಮಾತು 2014-15ರ ವರೆಗೂ ನಿಜವಾಗಿತ್ತು. ಆದ್ರೆ 2016ರ...

ಕಾಫಿ ಡೇ ಮುಂದುವರಿಕೆಗೆ ನಿರ್ದೇಶಕರ ತೀರ್ಮಾನ

ಬೆಂಗಳೂರು: ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ್ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ದೇಶಾದ್ಯಂತ ಕಾಫಿಡೇ ನೌಕರರು ದುಃಖದಲ್ಲಿ ಮುಳುಗೋದಲ್ಲದೆ ಕೆಲಸ ಆತಂಕದಲ್ಲಿದ್ರು. ಆದ್ರೆ ಇದೀಗ ಕಾಫಿ ಡೇ ಮುಂದುವರಿಸಲು ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ದೇಶಾದ್ಯಂತ ಕಾಫಿ ಡೇ ಶಾಖೆಗಳನ್ನು ತೆರೆದಿದ್ದ ಉದ್ಯಮಿ ಸಿದ್ಧಾರ್ಥ್ ಸಾವಿರಾರು ಮಂದಿಗೆ ಉದ್ಯೋಗ ಪೂರ್ವ ತರಬೇತಿ...

ಸಾಲ ವಸೂಲಾತಿಗೆ ಬೌನ್ಸರ್ ಗಳನ್ನು ನೇಮಿಸೋ ಅಧಿಕಾರ ಬ್ಯಾಂಕ್ ಗಳಿಗಿಲ್ಲ- ಕೇಂದ್ರ ಸ್ಪಷ್ಟನೆ

ನವದೆಹಲಿ: ಸಾಲಗಾರರಿಂದ ಬಲವಂತವಾಗಿ ಸಾಲ ವಸೂಲಿ ಮಾಡಲು ಯಾವುದೇ ಬ್ಯಾಂಕ್ ಗಳು ಬೌನ್ಸರ್ ಗಳನ್ನು ನೇಮಕ ಮಾಡಿಕೊಳ್ಳೋದಕ್ಕೆ ಅಧಿಕಾರವಿಲ್ಲ ಅಂತ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಇಂದು ಲೋಕಸಭೆಗೆ ತಿಳಿಸಿದ್ದಾರೆ. ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅನುರಾಗ್ ಠಾಕೂರ್, ನೀಡಿದ ಸಾಲ ಮರುಪಾವತಿಗಾಗಿ ಬ್ಯಾಂಕ್ ಗಳು ಸಾಲಗಾರರೊಂದಿಗೆ ದುರ್ವರ್ತನೆ ತೋರೋದು ಸರಿಯಲ್ಲ....
- Advertisement -spot_img

Latest News

ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಬೇಕು: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್

Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...
- Advertisement -spot_img