Thursday, August 21, 2025

ಅಂತಾರಾಷ್ಟ್ರೀಯ

ಎಲ್​ಎಸಿ ಗಡಿಯನ್ನು ದಾಟಿಲ್ಲ: ಭಾರತೀಯ ಸೇನೆಯಿಂದ ಸ್ಪಷ್ಟನೆ

ಪ್ಯಾಂಗಾಂಗ್​ ಸರೋವರ ಪ್ರದೇಶದಲ್ಲಿ ದಾಳಿಗೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಭಾರತದ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದೆ. ಎಲ್​ಎಸಿಯನ್ನ ದಾಟಿ ಭಾರತೀಯ ಸೈನಿಯನ್ನ ನಮ್ಮ ಕಾವಲುಗಾರರ ಮೇಲೆ ಆಕ್ರಮಣ ಮಾಡಿದ್ದಾರೆ ಎಂಬ ಚೀನಾದ ಹೇಳಿಕೆ ಭಾರತ ಪ್ರತ್ಯುತ್ತರ ನೀಡಿದೆ. ಪ್ಯಾಂಗ್ಯಾಗ್​ ಕಣಿವೆಯಲ್ಲಿ ನಡೆದ ಘರ್ಷಣೆ ವೇಳೆ ಭಾರತ ಯಾವುದೇ ಹಂತದಲ್ಲೂ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನ...

ಬಿ.ಸಿ. ಪಾಟೀಲ್​ ಊಸರವಳ್ಳಿ ಹೇಳಿಕೆಗೆ ಸಾರಾ ತಿರುಗೇಟು

ಮಾಜಿ ಸಿಎಂ ಹೆಚ್​ಡಿಕೆಯನ್ನ ಊಸರವಳ್ಳಿಗೆ ಹೋಲಿಸಿರೋ ಸಚಿವ ಬಿ.ಸಿ ಪಾಟೀಲ್​ ನಿಜವಾದ ಊಸರವಳ್ಳಿ ಅಂತಾ ಮಾಜಿ ಸಚಿವ ಸಾ.ರಾ ಮಹೇಶ್​ ತಿರುಗೇಟು ನೀಡಿದ್ದಾರೆ, https://www.youtube.com/watch?v=8F7E3IzXeUc ರಾಜ್ಯದಲ್ಲಿ ಡ್ರಗ್​ ಮಾಫಿಯಾ, ಕ್ರಿಕೆಟ್​ ಬೆಟ್ಟಿಂಗ್​ ದಂಧೆ ಈ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದೇ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ. ಕುಮಾರಸ್ವಾಮಿ ಮಂತ್ರಿಯಾದಾಗ ಇಂತಹ ದಂಧೆಗಳಿಗೆ ಬಿಸಿ ಮುಟ್ಟಿಸಿದ್ದರಿಂದಲೇ ಕೆಲವರು...

ಕಾರ್ಗಿಲ್​, ಅಂಡಮಾನ್​-ನಿಕೋಬಾರ್​ ದ್ವೀಪದಲ್ಲಿ ತೀವ್ರ ಭೂಕಂಪ

ಅಂಡಮಾನ್​ - ನಿಕೋಬಾರ್​ ದ್ವೀಪ ಹಾಗೂ ಕಾರ್ಗಿಲ್​ನಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. ಕಾರ್ಗಿಲ್​ನಲ್ಲಿ ಭೂಕಂಪದ ತೀವ್ರತೆ 4.4 ಹಾಗೂ ಅಂಡಮಾನ್​ - ನಿಕೋಬಾರ್​ 4.2 ತೀವ್ರತೆ ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ. https://www.youtube.com/watch?v=8F7E3IzXeUc ಕಾರ್ಗಿಲ್​​ನಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ರಾಷ್ಟ್ರೀಯ ಭೂಕಂಪ ಶಾಸ್ತ್ರ ವಿಭಾಗ ಮಾಹಿತಿ ನೀಡಿದ್ದು ಕಾರ್ಗಿಲ್​ನಿಂದ 435 ಕಿ.ಮೀ ದೂರದಲ್ಲಿ ಭೂಕಂಪನದ...

ಸೂಡಾನ್​ನಲ್ಲಿ 30 ವರ್ಷಗಳ ಬಳಿಕ ಇಸ್ಲಾಂ ಕಾನೂನು ಅಂತ್ಯ

ಸೂಡಾನ್​ನಲ್ಲಿ ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಇಸ್ಲಾಂ ಧಾರ್ಮಿಕ ಕಾನೂನು ಅಂತ್ಯಗೊಂಡಿದೆ. ಈ ಮೂಲಕ ಪ್ರಜಾಪ್ರಭುತ್ವ ಮಾದರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. https://www.youtube.com/watch?v=vUhgY1-M7D0 ಇಷ್ಟು ವರ್ಷಗಳ ಕಾಲ ಸೂಡಾನ್​ನಲ್ಲಿ ಅಧಿಕಾರ ಸಾಧಿಸುತ್ತಿದ್ದ ಸೂಡಾನ್​ ಪೀಪಲ್ಸ್ ಲಿಬರೇಷನ್​ ಮೂಮೆಂಟ್​ ಇದೀಗ ಶಾಂತಿ ಒಪ್ಪಂದಕ್ಕೆ ಮುಂದಾಗಿದೆ. ಇನ್ನು ಇದೇ ವಿಚಾರವಾಗಿ ಮಾತನಾಡಿದ ಪ್ರಧಾನಿ ಅಬ್ದಲ್ಲಾ ಹಮ್​ದೋಕ್​ ಮುಸ್ಲಿಂ...

ಕರೊನಾ ಲಸಿಕೆ ಖರೀದಿಗೆ ಯುನಿಸೆಫ್​ ತಯಾರಿ

ವಿಶ್ವದ ಏಕೈಕ ಅತಿ ದೊಡ್ಡ ಏಕ ಲಸಿಕೆ ಖರೀದಿಸುವ ಸಂಸ್ಥೆಯಾಗಿರೋ ಯುನಿಸೆಫ್​ ಇದೀಗ ಕರೊನಾಗೆ ಲಸಿಕೆ ಖರೀದಿ ಹಾಗೂ ಪೂರೈಕೆಗೆ ಸಿದ್ಧತೆ ನಡೆಸಿದೆ. ಅನೇಕ ಔಷಧಿ ಕಂಪನಿಗಳು ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ನಡೆಸ್ತಾ ಇರೋ ಹಂತದಲ್ಲಿ ಯುನಿಸೆಫ್​ ಈ ಮಹತ್ವದ ಪ್ರಕಟಣೆ ಹೊರಡಿಸಿದೆ. https://www.youtube.com/watch?v=-CJ94YWPedw ಕ್ಯೋವಾಕ್ಸ್ ಗ್ಲೋಬಲ್​ ವಾಕ್ಸಿನ್​ ಫೆಸಿಲಿಟಿ ಎಂಬ ಯೋಜನೆಯಡಿಯಲ್ಲಿ ಲಸಿಕೆ...

ಚೀನಾ ಸೇನೆಯಿಂದ ಐವರು ಭಾರತೀಯರ ಕಿಡ್ನಾಪ್​: ಸ್ಪಷ್ಟನೆ ಕೇಳಿದ ಕಾಂಗ್ರೆಸ್

ಲಡಾಖ್​ ಗಡಿಯಲ್ಲಿ ಒಂದಿಲ್ಲೊಂದು ಕಿರಿಕ್​ ಮಾಡೋ ಚೀನಾಗೆ ಅದೆಷ್ಟೇ ಕಿವಿ ಹಿಂಡಿದ್ರೂ ಬುದ್ಧಿ ಮಾತ್ರ ಬರೋ ಲಕ್ಷಣ ಕಾಣ್ತಿಲ್ಲ. ಗಡಿಯಲ್ಲಿ ಕ್ಯಾತೆ ತೆಗೆದಿದ್ದು ಸಾಲದು ಅಂತಾ ಇದೀಗ ಭಾರತೀಯರನ್ನ ಅಪಹರಣ ಕೂಡ ಮಾಡಿದೆ ಡ್ರ್ಯಾಗನ್​ ರಾಷ್ಟ್ರ. https://www.youtube.com/watch?v=-CJ94YWPedw ಅರುಣಾಚಲ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದ ಟಾಗಿನ್​ ಸಮುದಾಯದ ಐವರನ್ನ ಚೀನಾ ಸೇನೆ ಅಪಹರಿಸಿದೆ ಅಂತಾ ಕಾಂಗ್ರೆಸ್​ ಶಾಸಕ...

ಚೀನಾದಿಂದ ಮಾನವರಹಿತ ಬಾಹ್ಯಾಕಾಶ ನೌಕೆ ಉಡಾವಣೆ

ಭಾರತ ಚೀನಾ ಗಡಿ ಸಂಘರ್ಷದಲ್ಲಿ ಮುಖಭಂಗ ಅನುಭವಿಸಿರೋ ಚೀನಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಈಗಾಗಲೇ ಸಾಕಷ್ಟು ತಂತ್ರಗಳನ್ನ ಹೂಡಿ ಸೋತಿರೋ ಡ್ರ್ಯಾಗನ್​ ರಾಷ್ಟ್ರ ಇದೀಗ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆಯನ್ನ ಉಡಾವಣೆ ಮಾಡಿದೆ ಎಂದು ತಿಳಿದು ಬಂದಿದೆ. https://www.youtube.com/watch?v=0uwA6uVIJeY ಎಕ್ಸ್ 37 ಬಿ ಎಂಬ ಹೆಸರಿನ ಈ ಬಾಹ್ಯಾಕಾಶ ನೌಕೆ...

ಅಮೆರಿಕದಲ್ಲಿರುವ ಭಾರತೀಯರ ಮತ ನನಗೆ: ಟ್ರಂಪ್ ವಿಶ್ವಾಸ

ನನ್ನ ಹಾಗೂ ಪ್ರಧಾನಿ ಮೋದಿ ನಡುವೆ ಸಂಬಂಧ ಚೆನ್ನಾಗಿದ್ದು ಇಂಡಿಯನ್​ ಅಮೆರಿಕನ್ನರ ಮತ ನನಗೆ ಸಿಗಲಿದೆ ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೋದಿ ಒಬ್ಬ ಪ್ರಭಾವಶಾಲಿ ವ್ಯಕ್ತಿ. ಅಲ್ಲದೇ ನನ್ನ ಹಾಗೂ ಮೋದಿ ಸ್ನೇಹ ತುಂಬಾ ಚೆನ್ನಾಗಿದೆ. ಈ ಸ್ನೇಹ ಸಂಬಂಧದಿಂದ ನನಗೆ ಅಮೆರಿಕದಲ್ಲಿರುವ ಇಂಡಿಯನ್ನರ ಮತ ನನಗೆ ಸಿಗಲಿದೆ...

ನಮ್ಮ ನೆಲವನ್ನ ಭಾರತ ಆಕ್ರಮಿಸಿದೆ: ಚೀನಾ ಉದ್ಧಟತನದ ಹೇಳಿಕೆ

ಭಾರತ - ಚೀನಾ ಗಡಿ ಸಂಘರ್ಷ ಮುಗಿಯೋ ಹಾಗೆ ಕಾಣುತ್ತಿಲ್ಲ. ಪ್ಯಾಂಗ್ಯಾಗ್​ ತ್ಸೋ ಪ್ರದೇಶದಲ್ಲಿ ಗಡಿ ಅತಿಕ್ರಮಣಕ್ಕೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಬುದ್ಧಿ ಮಾತ್ರ ಕಲಿತಂತೆ ಕಾಣ್ತಿಲ್ಲ. ಮತ್ತೆ ಗಡಿಯಲ್ಲಿ ಸೇನೆ ವೃದ್ಧಿ ಮಾಡ್ತಿರೋ ಡ್ರ್ಯಾಗನ್​ ರಾಷ್ಟ್ರ ಇದೀಗ ಉದ್ಧಟತನದ ಹೇಳಿಕೆ ನೀಡಿದೆ. ಸದ್ಯ ರಷ್ಯಾ ಪ್ರವಾಸದಲ್ಲಿರುವ ಚೀನಾ ರಕ್ಷಣಾ ಮಂತ್ರಿ ರಷ್ಯಾದಲ್ಲೇ...

ಚೀನಾಗೆ ಭಾರತದ ಗಾರ್ಮೆಂಟ್​​ ಕಂಪನಿಗಳಿಂದ ಭಾರೀ ಠಕ್ಕರ್​..!

ಗಡಿಯಲ್ಲಿ ಕ್ಯಾತೆ ತೆಗೆದಿರೋ ಚೀನಾಗೆ ಭಾರತ ಈಗಾಗಲೇ ಸಾಕಷ್ಟು ರೀತಿಯಲ್ಲಿ ಪಾಠ ಕಲಿಸಿದೆ. ಗಡಿಯಲ್ಲೂ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿರೋ ಭಾರತ ಉದ್ಯಮ ಕ್ಷೇತ್ರದಲ್ಲೂ ಚೀನಾಗೆ ಭಾರೀ ಪೆಟ್ಟು ನೀಡಿದೆ. ಭಾರತದಲ್ಲಿ ಚೀನಾ ಆಪ್​ ಬ್ಯಾನ್​ನಿಂದ ಆರ್ಥಿಕ ಹೊಡೆತ ತಿಂದಿದ್ದ ಡ್ರ್ಯಾಗನ್​ ರಾಷ್ಟ್ರಕ್ಕೆ ಇದೀಗ ಭಾರತೀಯ ಮೂಲದ ಗಾರ್ಮೆಂಟ್​​ ಕಂಪನಿಗಳು ಠಕ್ಕರ್​ ನೀಡಿವೆ. ವಿಶ್ವದ...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img