Wednesday, August 20, 2025

ಅಂತಾರಾಷ್ಟ್ರೀಯ

ದಾರಿಮಧ್ಯೆ ಕೈಕೊಟ್ಟ ಇಂಜಿನ್- ವಿಮಾನ ತುರ್ತು ಭೂಸ್ಪರ್ಶ- 205 ಮಂದಿ ಪ್ರಯಾಣಿಕರು ಸೇಫ್..!

ಮುಂಬೈ: ಇಂಜಿನ್ ವಿಫಲವಾದ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಪೈಲಟ್ ನ ಸಮಯ ಪ್ರಜ್ಞೆಯಿಂದ 205 ಮಂದಿ ಪ್ರಯಾಣಿಕರ ಜೀವ ಉಳಿದಿದೆ. ಮುಂಬೈನಿಂದ ಒಮಾನ್ ನತ್ತ ತೆರಳುತ್ತಿದ್ದ ಒಮಾನ್ ಏರ್ ನ ವಿಮಾನದಲ್ಲಿ ಇಂಜಿನ್ ಕೈಕೊಟ್ಟ ಪರಿಣಾಮ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಘಟನೆಯಿಂದ ವಿಮಾನದಲ್ಲಿ ಕೆಲಕಾಲ...

ದಾಳಿ ಮಾಡಲು ಬಂದ ಕರಡಿಯ ನಾಲಗೆ ಕಚ್ಚಿ ಪ್ರಾಣ ಉಳಿಸಿಕೊಂಡ ವ್ಯಕ್ತಿ..!

ರಷ್ಯಾ: ಆತ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಿದ್ದ. ಆದ್ರೆ ಎಲ್ಲಿಂದಲೋ ಬಂದ ಕರಡಿ ಆತನ ಮೇಲೆ ದಾಳಿ ಮಾಡಿಯೇ ಬಿಟ್ಟಿತು. ಇವತ್ತು ತನ್ನ ಕಥೆ ಮುಗೀತು ಅಂತ ಭರವಸೆ ಕಳೆದುಕೊಂಡ ವ್ಯಕ್ತಿ ಇನ್ನೇನು ಪ್ರಾಣ ಕಳೆದುಕೊಳ್ಳಬೇಕೆನ್ನುವಷ್ಟರಲ್ಲಿ ಕರಡಿ ಆತನಿಂದ ತಾನೇ ತಪ್ಪಿಸಿಕೊಂಡು ಓಡಿಹೋಗಿತ್ತು. ರಷ್ಯಾ ದೇಶದ ಟುವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿಕೋಲೆ...

ಈ ವೃದ್ಧೆಯ ಕೊನೆ ಆಸೆ ಕೇಳಿದ್ರೆ ನೀವು ಬೆಚ್ಚಿಬೀಳ್ತೀರಾ..!!

ಯುನೈಟೆಡ್ ಕಿಂಗ್ಡಮ್: ಏನಾದ್ರೂ ತಪ್ಪು ಮಾಡಿದ್ರೆ ಪೊಲೀಸರು ಎಳೆದುಕೊಂಡು ಹೋಗಿ ಲಾಕಪ್ ಗೆ ಹಾಕೋದು ಸಹಜ. ಆದ್ರೆ ಈ ವೃದ್ಧೆ ಮಾತ್ರ ತಾನು ಏನೂ ತಪ್ಪು ಮಾಡದಿದ್ರೂ ನನ್ನನ್ನು ಅರೆಸ್ಟ್ ಮಾಡಿ ಅಂತ ಪೊಲೀಸರಿಗೇ ಮನವಿ ಮಾಡಿ ಕೊನೆಗೂ ಅರೆಸ್ಟ್ ಆಗುವಲ್ಲಿ ಯಶಸ್ವಿಯಾಗಿದ್ದಾಳೆ..!! ಆಶ್ಚರ್ಯವಾದ್ರೂ ಇದು ಸತ್ಯ, ಇಲ್ಲಿನ ಗ್ರೇಟರ್ ಮ್ಯಾನ್ಚಸ್ಟರ್ ನಲ್ಲಿ ಈ ಘಟನೆ...

ವಿಮಾನಗಳ ದಾರಿಗೆ ಅಡ್ಡಿಯಾದ ಡ್ರೋಣ್- 25 ಫ್ಲೈಟ್ ಗಳಿಗೆ ತೊಂದರೆ..!

ಸಿಂಗಾಪುರ್: ಏರ್ ಪೋರ್ಟ್ ನಲ್ಲಿ ಡ್ರೋಣ್ ಗಳ ಹಾರಾಟದಿಂದಾಗಿ ಹತ್ತಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿ ಲಕ್ಷಾಂತರ ಮಂದಿ ಪ್ರಯಾಣಿಕರು ತೊಂದರೆಗೀಡಾದ ಘಟನೆ ಸಿಂಗಾಪೂರ್ ನಲ್ಲಿ ನಡೆದಿದೆ. ಇಲ್ಲಿನ ಜಗತ್ರಸಿದ್ಧ ಚಾಂಗಿ ಏರ್ಪೋರ್ಟ್ ನಲ್ಲಿ ಈ ಘಟನೆ ನಡೆದಿದ್ದು, ಅನಧಿಕೃತ ಡ್ರೋಣ್ ಗಳ ಹಾರಾಟ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಸುಮಾರು 25 ಫ್ಲೈಟ್ ಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ....

ಪತಿಯ ಚಿತಾಭಸ್ಮ ಕಳವು- ವೃದ್ಧೆಗೆ ಆಘಾತ..!

ಇಂಗ್ಲೆಂಡ್: ಪತಿಯನ್ನು ಕಳೆದುಕೊಂಡು ಒಂಟಿ ಜೀವನ ಸಾಗಿಸ್ತಿದ್ದ ಆ ವಯೋವೃದ್ಧೆಗೆ ತನ್ನ ಪತಿ ಇನ್ನೂ ತಮ್ಮ ಜೊತೆಗಿದ್ದಾರೆ ಅನ್ನೋ ನಂಬಿಕೆ ಇತ್ತು. ಮೃತಪಟ್ಟಿದ್ದ ತನ್ನ ಪತಿಯ ಚಿತಾಭಸ್ಮವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಆಕೆ ತಾನು ಒಂಟಿ ಅಂತ ಎಂದೂ ಭಾವಿಸಿರಲಿಲ್ಲ. ಆದ್ರೆ ಇಂಥಹ ಚಿತಾ ಭಸ್ಮವನ್ನೂ ಕಳ್ಳರು ಬಿಡದೆ ಕಳವು ಮಾಡಿರೋದು ವೃದ್ಧೆಗೆ ಆಘಾತ ತಂದಿದೆ....

ಸೇತುವೆ ಮೇಲಿಂದ ಮೂತ್ರ ವಿಸರ್ಜನೆ- ತಪ್ಪಿಸಿಕೊಳ್ಳಲು ದೋಣಿಯಿಂದ ನೀರಿಗೆ ಜಿಗಿದ 4 ಪ್ರವಾಸಿಗರು..!

ಜರ್ಮನಿ: ಸೇತುವೆ ಮೇಲಿನಿಂದ ವ್ಯಕ್ತಿ ವಿಸರ್ಜಿಸುತ್ತಿದ್ದ ಮೂತ್ರ ತಮಗೆ ಸಿಡಿಯುತ್ತದೆಂದು ತಿಳಿದು ದೋಣಿಯಲ್ಲಿದ್ದ ಪ್ರಯಾಣಿಕರು ನೀರಿಗೆ ಜಿಗಿದು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಬರ್ಲಿನ್ ನ ಜನ್ನೋವಿಟ್ಜ್ ಸೇತುವೆ ಬಳಿ ಈ ಘಟನೆ ನಡೆದಿದೆ. ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಇನ್ನೇನು ಬ್ರಿಡ್ಜ್ ದಾಟಿ ಮುಂದೆ ಸಾಗಬೇಕೆನ್ನುವಷ್ಟರಲ್ಲಿ ಸೇತುವೆ ಮೇಲಿನಿಂದ ವ್ಯಕ್ತಿಯೋರ್ವ ಮೂತ್ರ ವಿಸರ್ಜಿಸೋದನ್ನು ಪ್ರಯಾಣಿಕರ...

ಅಮೆರಿಕದಿಂದ ‘ಅನ್ಯಗ್ರಹ ಜೀವಿ’ಗಳನ್ನು ಹೊರಹಾಕ್ತಾರಂತೆ ಟ್ರಂಪ್..!

ಅಮೆರಿಕ: ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರದಬ್ಬುವ ಕೆಲಸಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ವಲಸಿಗರನ್ನು ಅನ್ಯಗ್ರಹ ಜೀವಿಗಳಿಗೆ ಹೋಲಿಕೆ ಮಾಡೋ ಮೂಲಕ ಕಿಡಿ ಕಾರಿದ್ದಾರೆ. ಅಕ್ರಮ ವಲಸಿಗರನ್ನು ಪ್ರಾಣಿಗಳು ಅಂತ ಮೂದಲಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಅವರನ್ನು 'ಅನ್ಯಗ್ರಹ ಜೀವಿಗಳು' ಅಂತ ಕರೆದಿದ್ದಾರೆ....

ಜನಸಂಖ್ಯೆಯಲ್ಲಿ ನಂಬರ್ 1 ಆಗಲಿದೆ ಭಾರತ..!

ಇನ್ನೆಂಟು ವರ್ಷದ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಮ್ಮೆಟ್ಟಿಸಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಳ್ಳಲಿದೆ ಅಂತ ಯುನೈಟೆಡ್ ರಾಷ್ಟ್ರಗಳ ವರದಿ ತಿಳಿಸಿದೆ. ಇದೀಗ 1.37ಬಿಲಿಯನ್ ಜನ ಸಂಖ್ಯೆ ಹೊಂದಿರೋ ಭಾರತ 2ನೇ ಸ್ಥಾನದಲ್ಲಿದೆ. ಇನ್ನು 1.43 ಬಿಲಿಯನ್ ಜನಸಂಖ್ಯೆ ಹೊಂದುವ ಮೂಲಕ ಚೀನಾ ಮೊದಲನೇ ಸ್ಥಾನದಲ್ಲಿದೆ. ಆದ್ರೆ 2027ರ ವೇಳೆಗೆ , ಅಂದ್ರೆ...

ಕ್ರಿಕೆಟ್ ನೋಡೋಕೆ ಹೋಗಿ ‘ಕಳ್ಳ’ ಎನಿಸಿಕೊಂಡ ವಿಜಯ್ ಮಲ್ಯ

ಲಂಡನ್: ವಿವಿಧ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದೆ ದೇಶ ಬಿಟ್ಟು ಲಂಡನ್ ನಲ್ಲಿ ವಾಸ್ತವ್ಯ ಹೂಡಿರುವ ಉದ್ಯಮಿ ವಿಜಯ್ ಮಲ್ಯ ಕ್ರಿಕೆಟ್ ಅಭಿಮಾನಿಗಳಿಂದ ತೀವ್ರ ಮುಜುಗರಕ್ಕೀಡಾಗಿದ್ದಾರೆ. ನಿನ್ನೆ ನಡೆದ ಆಸ್ಟ್ರೇಲಿಯಾ- ಭಾರತ ವಿಶ್ವಕಪ್ ಪಂದ್ಯ ವೀಕ್ಷಣೆಗೆಂದು ಲಂಡನ್ ನ ಓವೆಲ್ ಮೈದಾನಕ್ಕೆ ಪುತ್ರ ಸಿದ್ಧಾರ್ಥ್ ಜೊತೆ ವಿಜಯ್ ಮಲ್ಯ ಬಂದಿದ್ದರು. ಪಂದ್ಯ ವೀಕ್ಷಣೆ ಬಳಿಕ ಹೊರಬಂದ...

ಹೊಟ್ಟೆಯಲ್ಲಿ 246 ಪ್ಯಾಕೆಟ್ ಡ್ರಗ್ಸ್- ವಿಮಾನದಲ್ಲಿಯೇ ಪ್ರಾಣಬಿಟ್ಟ ವ್ಯಕ್ತಿ…!

ಮೆಕ್ಸಿಕೋ: ನೂರಾರು ಡ್ರಗ್ಸ್ ಪ್ಯಾಕೆಟ್ ಗಳನ್ನು ಸಾಗಿಸೋ ಸಲುವಾಗಿ ಅವುಗಳನ್ನು ನುಂಗಿದ್ದ ವ್ಯಕ್ತಿ ವಿಮಾನದಲ್ಲಿಯೇ ಪ್ರಾಣಬಿಟ್ಟಿದ್ದಾನೆ. ಈ ಘಟನೆ ಮೆಕ್ಸಿಕೋ ಸಿಟಿಯಲ್ಲಿ ನೆಡೆದಿದ್ದು, ಮೆಕ್ಸಿಕೋದಿಂದ ಜಪಾನ್ ಗೆ ಪ್ರಯಾಣಿಸುತ್ತಿದ್ದ ಜಪಾನ್ ಮೂಲದ ವ್ಯಕ್ತಿ ವಮೃತಪಟ್ಟಿದ್ದಾನೆ. ವಿಮಾನ ಟೇಕಾಫ್ ಆಗಿ ಕೆಲ ಹೊತ್ತಿನಲ್ಲೆ ವ್ಯಕ್ತಿಯು ನರಳಾಡುತ್ತಿದ್ದನ್ನು ಗಮನಿಸಿದ ಸಿಬ್ಬಂದಿ, ಕೂಡಲೆ  ಆತನ ಬಳಿ ಹೋಗಿ ವಿಚಾರಿಸಿದ್ದಾರೆ. ಆದಕ್ಕೆ ಆತ...
- Advertisement -spot_img

Latest News

Recipe: ಲಸೂನಿ ಪಾಲಕ್ ಪನೀರ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಕಟ್ಟು ಪಾಲಕ್, 1 ಬೌಲ್ ಪನೀರ್, 10 ಎಸಳು ಬೆಳ್ಳುಳ್ಳಿ, 2 ಹಸಿಮೆಣಸು, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಅರಿಶಿನ, ಗರಂ...
- Advertisement -spot_img