Saturday, July 12, 2025

ರಾಜಕೀಯ

ಇಂದು ಬಸವರಾಜ್ ಬೊಮ್ಮಾಯಿ ಅವರ ಪ್ರಮಾಣ ವಚನ

www.karnatakatv.net : ಬೆಂಗಳೂರು : ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರು ಆಯ್ಕೆಯಾಗಿದ್ದು ಇಂದು ಅವರು ಪ್ರಮಾನ ವಚನವನ್ನು ಸ್ವೀಕಾರ ಹಿನ್ನಲೆ.. ರಾಜಭವನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್.. ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಭದ್ರತೆ.. ಆರು  ಡಿಸಿಪಿ, ಎಸಿಪಿಗಳು ಇನ್ಸ್ಪೆಕ್ಟರ್ ಗಳು ಸೇರಿ 500 ಕ್ಕೂ ಹೆಚ್ಚು ನಿಯೋಜನೆ...

ನೂತನ ಸಿಎಂ ಅವರ ವ್ಯಕ್ತಿ ಪರಿಚಯ

www.karnatakatv.net : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಲಿಂಗಾಯತ ಸಮುದಾಯದ  ಶಾಸಕ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬಸವರಾಜ ಬೊಮ್ಮಾಯಿ , ಜನನ: 28-01-1960, ಜನ್ಮಸ್ಥಳ: ಹುಬ್ಬಳ್ಳಿ, ತಂದೆ: ದಿವಂಗತ ಎಸ್‌.ಆರ್‌. ಬೊಮ್ಮಾಯಿ (ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ರಾಷ್ಟ್ರೀಯ ಜನತಾದಳದ ಅಧ್ಯಕ್ಷರು), ತಾಯಿ: ಗಂಗಮ್ಮ ಎಸ್‌.ಬೊಮ್ಮಾಯಿ, ಧರ್ಮಪತ್ನಿ: ಚನ್ನಮ್ಮ ಬಿ.ಬೊಮ್ಮಾಯಿ, ಮಕ್ಕಳು: ಪುತ್ರ...

ನೂತನ ಸಿಎಂ ಒಬ್ಬರೆ ಹೋಗಿ ಪ್ರತಿಜ್ಞೆ ಸ್ವಿಕಾರ

www.karnatakatv.net : ಬೆಂಗಳೂರು : ಕರ್ನಾಟಕದ 23 ನೇ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವಿಕಾರದ ಮುಂಚೆ ಅವರು ಆಂಜನೇಯ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ತೆಗೆದು ಕೊಂಡು ನಂತರ ರಾಜಭವನಕ್ಕೆ ಹೋಗಿ  ಪ್ರತಿಜ್ಞೆಯನ್ನು ಸ್ವಿಕರಿಸುವುದಾಗಿ ಹೇಳಿದರು, ಹಾಗೇ ಆದಷ್ಟು ಬೇಗ ಸಚಿವ ಸಂಪುಟವನ್ನು ರಚಿಸುವುದಾಗಿ ಹಾಗೇ ತಾವು ಒಬ್ಬರೆ ಹೋಗಿ...

ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಪ್ರಮಾಣ ವಚನ

www.karnatakatv.net : ಬೆಂಗಳೂರು : ಕರ್ನಾಟಕದ ನೂತನ ಸಿಎಂ ಆಗಿ ಆಯ್ಕೆಯಾಗಿರುವ ಬಸವರಾಜ್ ಬೊಮ್ಮಾಯಿ ಅವರು ಇಂದು  ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನವನ್ನು ಸ್ವಿಕರಿಸುತ್ತಿದ್ದಾರೆ, ರಾಜಭವನ ದಲ್ಲಿ ಎಲ್ಲಾ ವ್ಯವಸ್ಥೆ ನಡೆದಿದ್ದು ಇನ್ನೇನು ಕೆಲವೇ  ಕ್ಷಣದಲ್ಲಿ ಬೊಮ್ಮಾಯಿ ಅವರು ಪ್ರಮಾಣ ವಚನವನ್ನು ಸ್ವಿಕರಿಸುತ್ತಾರೆ, ಹಾಗೇ ಜಾತಿಯ ಆಧಾರದ ಮೇಲೆ ಡಿಸಿಎಂ ಮಾಡಲು ಮುಂದಾಗಿದ್ದು ದೆಹಲಿ...

ಬಸವರಾಜ್ ಬೊಮ್ಮಾಯಿ ಅವರು ನೂತನ ಸಿಎಂ

www.karnatakatv.net : ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬೆನ್ನಲೆ ಶಾಸಕಾಂಗ ಸಭೆಯಲ್ಲಿ ಹೊಸ ಸಿಎಂ ಅವರನ್ನು ಆಯ್ಕೆಮಾಡಲು ನಿರ್ಧರಿಸಿದ್ದು ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆದಿದ್ದು  ಅದರಲ್ಲಿ ಲಿಂಗಾಯತ್ ಸಮುದಾಯದವರಾದ ಇವರು ಇಂದು ನೂತನವಾಗಿ ಕರ್ನಾಟಕದ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಹಾಗೆ ನಾಳೆ ಮಧ್ಯಾಹ್ನ ಪ್ರಮಾಣವಚನವನ್ನು ಸ್ವಿಕರಿಸಲಿದ್ದಾರೆ. https://www.youtube.com/watch?v=VsR4kpOsaMk https://www.youtube.com/watch?v=zvVImWH52gg https://www.youtube.com/watch?v=T6yI4jBhL0Y

ನೂತನ ಸಿಎಂ ಆಗಿ ಬೊಮ್ಮಾಯಿ

www.karnatakatv.net : ಬಸವರಾಜ್ ಬೊಮ್ಮಾಯಿ ಅವರು ರಾಜ್ಯಪಾಲ ಗೆಹ್ಲೊಟ್ ಗೆ ಮನವಿ ಸಲ್ಲಿಸಿದರು.  ನನ್ನ ಹೆಸರನ್ನು ಸೂಚಿಸಿ ಬಿಎಸ್ ವೈ ಅವರು ಆಶಿರ್ವಾದ ವನ್ನು ಮಾಡಿದ್ದಾರೆ.. ಯಾವ ಷರತ್ತು ವಿಧಿಸಿಲ್ಲ ಎಂದು ಬೊಮ್ಮಾಯಿ ಅವರು ತಿಳಿಸಿದರು .. ಕರ್ನಾಟಕಕ್ಕೆ ಹೊಸದಾಗಿ  ಮೂರು ಡಿಸಿಎಂ ಹುದ್ದೆ ಸೃಷ್ಟಿಸಲು ತೀರ್ಮಾನ ಮಾಡಲಾಗಿದ್ದು  ಗೋವಿಂದ ಕಾರಜೋಳ, ಆರ್ ಅಶೋಕ್,...

ಐತಿಹಾಸಿಕ ಬೆಳವಣಿಗೆ ಮರುಕಳಿಸುತ್ತಾ?

www.karnatakatv.net : ಬಸವರಾಜ ಬೊಮ್ಮಾಯಿ ಸಿಎಂ ಆದರೆ ಆ ಐತಿಹಾಸಿಕ ಬೆಳವಣಿಗೆ ಮರುಕಳಿಸಿದಂತಾಗುತ್ತದೆ. ಕರ್ನಾಟಕದಲ್ಲಿ ತಂದೆ-ಮಗ ಸಿಎಂ ಆದ ಒಂದು ಉದಾಹರಣೆ ಮಾತ್ರ ಇದೆ ದೇವೇಗೌಡ ಹಾಗೂ ಕುಮಾರಸ್ವಾಮಿ ಇಂತಹ ಸಾಧನೆಗೆ ಭಾಜನರಾಗಿದ್ದರು 1994 ರಲ್ಲಿ ದೇವೇಗೌಡ, 2006 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಬೊಮ್ಮಾಯಿ ಬಸವರಾಜ ಬೊಮ್ಮಾಯಿ ಹೆಸರನ್ನು...

ಕರ್ನಾಟಕದ ನೂತನ ಮುಖ್ಯ ಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ

www.karnatakatv.net : ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬೆನ್ನಲೆ ಶಾಸಕಾಂಗ ಸಭೆಯಲ್ಲಿ ಹೊಸ ಸಿಎಂ ಅವರನ್ನು ಆಯ್ಕೆಮಾಡಲು ನಿರ್ಧರಿಸಿದ್ದು  ಈ ಸಭೆಯಲ್ಲಿ 90 ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು, ಅದರಲ್ಲಿ ಲಿಂಗಾಯತ್ ಸಮುದಾಯದ ಮೂವರಲ್ಲಿ ಪೈಪೊಟಿ ಹೆಚ್ಚಿತ್ತು.. ಬಸವರಾಜ್ ಬೊಮ್ಮಾಯಿ, ಮುರುಗೆಶ್ ನಿರಾಣಿ, ಅರವಿಂದ್ ಬೆಲ್ಲದ್ ಅವರು ಈ ರೆಸ್ ನಲ್ಲಿ ಮುಂದಿದ್ದು  ಎಲ್ಲಾ...

ನಾನು ಸಿಎಂ ರೆಸ್ ನಲ್ಲಿ ಇಲ್ಲ

www.karnatakatv.net : ಸಿಎಂ ರಾಜೀನಾಮೆ ಬಳಿಕ ಧೀಡಿರ್ ದೆಹಲಿಗೆ ಭೇಟಿ ಕೊಟ್ಟ ನಳಿನ್ ಕುಮಾರ್ ಕಟಿಲ್ ಅವರು  ಸಿಎಂ  ಆಯ್ಕೆಯ ಬಗ್ಗೆ ಸಲಹೆ ಕೇಳಿದರೆ ಹೇಳುವೆ.. ಪಕ್ಷ ಸಂಘಟನೆ ಮಾಡುವುದೇ ನನ್ನ ಗುರಿ.. ಸಿಎಂ ಯಾರು ಎಂದು ಹೈಕಮಾಂಡ ತಿರ್ಮಾನ ಮಾಡುತ್ತಾರೆ   ನಾನು ಸಿಎಂ ರೆಸ್ ನಲ್ಲಿ ಇಲ್ಲ.. ಮೂರು ದಿನಗಳಲ್ಲಿ ಸಿಎಂ ಆಯ್ಕೆ...

ಬಿಎಸ್ ವೈ ಅವರ ತವರಿನಲ್ಲಿ ನೀರಾವ ಮೌನ..

www.karnatakatv.net : ಬಿಜೆಪಿ ರಾಜ್ಯಧ್ಯಕ್ಷರನ್ನು  ದೆಹಲಿಗೆ ಬರಲು ತುರ್ತು ಕರೆಯನ್ನು ನೀಡಿದ್ದಾರೆ..  ಬಿಎಸ್ ವೈ ಅವರು ರಾಜೀನಾಮೆ ಬಳಿಕ ಅಸ್ಥಿತ್ವ ವನ್ನು ಕಳೆದು ಕೋಂಡ ಕ್ಯಾಬಿನೆಟ್.. ಹಾಲಿ ಸಚಿವರೆಲ್ಲ ಈಗ ಮಾಜಿ ಸಚಿವರಾಗಿದ್ದಾರೆ.  ಇಂದು ಅಥವಾ ನಾಳೆ  ರಾಜ್ಯಕ್ಕೆ ವಿಕ್ಷಕರ ಟೀಂ ಬರಲಿದ್ದು, ಬಿಜೆಪಿ  ಹಿರಿಯ ನಾಯಕರ  ತಂಡ ಬರುತ್ತಿದ್ದಾರೆ. ಮತ್ತೆ ಸಿಎಂ ಆಗಿ...
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img