Friday, March 6, 2026

ಸಿನಿಮಾ

ಅನಿರೀಕ್ಷಿತವಾಗಿ ನಿರ್ಮಾಪಕಿಯಾದರಂತೆ ರೂಪಾ ಅಯ್ಯರ್: Podcast

Sandalwood: ನಿರ್ದೇಶಕಿ ರೂಪಾ ಅಯ್ಯರ್ ಮಾಡಿರುವ ಪ್ರಥಮ ಸಿನಿಮಾ ಅಂದ್ರೆ ಅದು ದಾಟು ಸಿನಿಮಾ. ಈ ಸಿನಿಮಾದ ನಟನೆ ಮತ್ತು ನಿರ್ಮಾಣ ಎರಡೂ ರೂಪಾ ಅವರೇ ಮಾಡಿದ್ದು. ಈ ಸಿನಿಮಾ ರಿಲೀಸ್ ಮಾಡುವಾಗ ಏನೇನಾಯ್ತು ಅನ್ನೋದನ್ನು ರೂಪಾ ಅವರು ವಿವರಿಸಿದ್ದಾರೆ. https://youtu.be/I0iL2wOvVmo ರೂಪಾ ಅವರು ದಾಟು ಸಿನಿಮಾದಲ್ಲಿ ಅಭಿನಯಿಸುವಾಗ, ಸಿನಿಮಾ ನಿರ್ಮಾಪಕರು ಅರ್ಧಕ್ಕೆ ಸಿನಿಮಾ ನಿಲ್ಲಿಸಿ, ಸಿನಿಮಾದಿಂದ...

Sandalwood: ‌ನಂಗೆ ತುಂಬಾ ಹರ್ಟ್ ಆಗಿದೆ! ಇಲ್ಲಿ ಎಲ್ಲವೂ ಸರಿ ಇಲ್ಲ: Crazy Mindz

Sandalwood: ಸಿನಿಮಾ ರಂಗದಲ್ಲಿ ಹಲವು ಕೆಲಸಗಳನ್ನು ಮಾಡಿ ಪ್ರಸಿದ್ಧರಾದವರು ಶ್ರೀ ಕ್ರೇಜಿ ಮೈಂಡ್ಸ್. ಹೆಸರು ವಿಚಿತ್ರವಾಗಿದ್ದರೂ, ಇವರ ಕೆಲಸ ಮಾತ್ರ ಅದ್ಭುತ. ಇವರು ಸಂದರ್ಶನದಲ್ಲಿ ಮಾತನಾಡಿದ್ದು, ಹಲವು ವಿಷಯಗಳನ್ನು ಶೇರ್ ಮಾಡಿದ್ದಾರೆ. https://youtu.be/IdEHysAATM8 ಕ್ರೇಜಿ ಮೈಂಡ್ ಅವರು ಕ್ರೇಜಿಯಾಗಿರುವ ಕೆಲಸಗಳನ್ನೇ ಹೆಚ್ಚು ಮಾಡಿದ್ದಾರೆ. ಅಂದ್ರೆ ಈಗೆಲ್ಲ ಡ್ರೋಣ್, ಹೆಲಿಕ್ಯಾಮೆರಾ ಬಳಸಿ, ಶೂಟಿಂಗ್ ಮಾಡ್ತಾರೆ. ಆದರೆ ಕ್ರೇಜಿ ಅವರು...

ನಿಜವಾದ ತತ್ವಜ್ಞಾನಿ ನಿಜವಾದ ರಾಜಕಾರಣಿ ಆಗೋದಕ್ಕೆ ಸಾಧ್ಯವಾಗೋದು ಎಂದು ಚಾಣಕ್ಯರೇ ಹೇಳಿದ್ದಾರೆ: ರೂಪಾ ಅಯ್ಯರ್

Sandalwood: ನಟಿ, ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಮೋದಿ ಬಗ್ಗೆ ಮತ್ತು ರಾಜಕೀಯದ ಬಗ್ಗೆಯೂ ಹಲವು ವಿಷಯಗಳನ್ನು ವಿವರಿಸಿದ್ದಾರೆ. https://youtu.be/T8H2GJTgtO8 ಚಾಣಕ್ಯರು ನಿಜವಾದ ತತ್ವಜ್ಞಾನಿಯೇ ನಿಜವಾದ ರಾಜಕಾರಣಿ ಆಗೋದು ಎಂದು ಹೇಳಿದ್ದಾರೆ. ಅದೇ ರೀತಿ ನಮ್ಮ ಮೋದಿಯವರೇ ಈ ಮಾತಿಗೆ ಉದಾಹರಣೆ. ಯಾಕಂದ್ರೆ ನಾವು ತತ್ವಜ್ಞಾನಿಯಾದಾಗಲೇ, ನಾವು ಜಾತಿ ಬೇಧಗಳನ್ನು ಮಾಡದೇ, ರಾಜಕೀಯ...

Sandalwood: ಮೀ ಟೂ ಆರೋಪಗಳ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್ ಹೇಳಿದ್ದೇನು..?

Sandalwood: ಸ್ಯಾಂಡಲ್ವುಡ್‌ನಲ್ಲಿ ಮೀ ಟೂ ಆರೋಪದ ಬಗ್ಗೆ ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಮಾತನಾಡಿದ್ದಾರೆ. https://youtu.be/mdDS2w0roQs ನಿಮಗೆ ಸಮಸ್ಯೆಯಾದಾಗ ದೂರದ ನೀವು, ಕೆಲ ವರ್ಷಗಳ ಬಳಿ ನನಗೂ ಹೀಗೆ ಆಗಿತ್ತು. ಈತ ನನಗೆ ಹೀಗೆ ಮಾಡಿದ್ದ ಎಂದು, ಕೆಲವು ನಟಿಯರು ಕ್ಯಾಮೆರಾ ಮುಂದೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ರೂಪಾ ಅಯ್ಯರ್, ಆ ವಯಸ್ಸಿನಲ್ಲಿ ಯಾರಿಗೂ ಎದುರು ನಿಲ್ಲಬೇಕು....

ಓರ್ವ ನಿರ್ದೇಶಕ ನಿಮ್ ಕಥೆ ಚೆನ್ನಾಗಿದ್ರೆ ಚಪ್ಪಲಿ ತಲೇಲಿ ಇಟ್ಕೋತೀನಿ ಅಂದ್ರು: ರೂಪಾ ಅಯ್ಯರ್

Sandalwood: ನಿಮ್ಮ ಜೀವನದಲ್ಲಿ ನೀವು ಅವಮಾನವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕಿ ರೂಪಾ ಅಯ್ಯರ್, ಹಲವಾರು ಜನ ಅವಮಾನ ಮಾಡಿರುವ ಬಗ್ಗೆ ಮತ್ತು ಆ ಅವಮಾನಕ್ಕೆ ತಲೆಕೆಡಿಸಿಕ``ಳ್ಳದೇ, ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಬಗ್ಗೆ ವಿವರಿಸಿದ್ದಾರೆ. https://youtu.be/UgxxlKVUgJ8 ರೂಪಾ ಅಯ್ಯರ್ ಅವರು 1 ಸಿನಿಮಾ ಕಥೆ ಬಗ್ಗೆ ಓರ್ವ ನಿರ್ದೇಶಕನ ಬಳಿ ಹೇಳಿದಾಗ, ಆತ ಓಹ್ ನಿಮ್ಮ...

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ ವಿವರಿಸಿದ್ದಾರೆ ನೋಡಿ. https://youtu.be/JCJ0GTyqCxA ಈ ಬಗ್ಗೆ ಮಾತನಾಡಿರುವ ರೂಪಾ ಅಯ್ಯರ್, ನಾನು ನಿರ್ದೇಶಕಿಯಾಗಿ ಬೆರಳೆಣಿಕೆಯಷ್ಟು ಸಿನಿಮಾ ಮಾಡಿದ್ದೀನಿ. ಏಕೆಂದರೆ, ನಾನು ಸಿನಿಮಾವನ್ನೇ ಜೀವನ ಮಾಡಿಕ``ಂಡಿಲ್ಲ. ಬೇರೆ ಬೇರೆ ಕೆಲಸಗಳಲ್ಲಿ ನಾನು...

ಅಭಿಮಾನಿಗಳ ಅತಿರೇಕಕ್ಕೆ ನಟಿ ”ಸಮಂತಾ” ಗಲಿಬಿಲಿ!

ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರಿಗೆ ಅಭಿಮಾನಿಗಳಿಂದ ತೊಂದರೆಯಾಗುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ‘ದಿ ರಾಜಾಸಾಬ್’ ಚಿತ್ರದ ‘ಸಹನಾ ಸಹನಾ’ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಮುಜುಗರ ಅನುಭವಿಸಿದ್ದ ಪ್ರಕರಣ ಇನ್ನೂ ಮಾಸುವ ಮುನ್ನವೇ, ಮತ್ತೊಂದು ಇಂತಹ ಘಟನೆ ನಡೆದಿದೆ. ಬಹುಭಾಷಾ ತಾರೆ ಸಮಂತಾ ರುಥ್ ಪ್ರಭು ಇತ್ತೀಚೆಗೆ ಖಾಸಗಿ...

ನಟಿ ಗಿರೀಜಾ ಓಕ್ ಮಗನ ಶಾಲೆಯಲ್ಲಿ ಟಿಫಿನ್ ಸಿಸ್ಟಮ್ ಎಷ್ಟು ಡಿಫ್ರೆಂಟ್ ಆಗಿದೆ ನೋಡಿ..

Bollywood: ಸದ್ಯ ನಟಿ ರಶ್ಮಿಕಾ ಮಂದಣ್ಣ ಮತ್ತು ರುಕ್ಮಿಣಿ ವಸಂತ್ ಅವರನ್ನು ಬದಿಗಿರಿಸಿ, ನ್ಯಾಶನಲ್ ಕ್ರಶ್ ಆಗಿರುವಂಥ ನಟಿ ಅಂದ್ರೆ ಮರಾಠಿ ನಟಿ ಗಿರಿಜಾ ಓಕ್. ಗಿರಿಜಾ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವಾಗ, ತಮ್ಮ ಮಗನ ಟಿಫಿನ್ ವಿಚಾರವಾಗಿ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. ಅದೇನಂದ್ರೆ, ಎಲ್ಲ ಕಡೆ ಪ್ರತೀದಿನ ತಾಯಂದಿರು, ಇಂದು ಮಕ್ಕಳಿಗೆ ಏನು ಟಿಫಿನ್ ರೆಡಿ ಮಾಡ್ಲಿ...

ಥಿಯೇಟರ್‌ಗೆ ಡೆವಿಲ್‌ ಎಂಟ್ರಿ – ಜೈಲಲ್ಲಿದ್ದೂ ಏನಿದು ʼದರ್ಶನʼ

ಪ್ರಕಾಶ್ ವೀರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಕಳೆದ ಡಿಸೆಂಬರ್ 11ರಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಬಿಡುಗಡೆಯಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ, ಬಿಡುಗಡೆಯ ಮೊದಲ ದಿನವೇ ಸುಮಾರು 10 ಕೋಟಿ ರೂಪಾಯಿ ಗಳಿಕೆ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿ ಸಿನಿಪ್ರೇಮಿಗಳ...

ಆರೋಪ ಮಾಡಿದ್ದಕ್ಕೆ ಬೇಸರವಾಗಿ ದೇವರ ಮುಂದೆ ನಿಂತು ಅತ್ತ ಚೈತ್ರಾ ಕುಂದಾಪುರ

Bigg Boss Kannada: ತನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕೆ ಚೈತ್ರಾ ದೇವರ ಮುಂದೆ ನಿಂತು ಅತ್ತಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದು, ರಜತ್ ಕೂಡ ಮತ್ತೆ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಅಣ್ಣನಂತಿದ್ದ ರಜತ್, ಚೈತ್ರಾ ಜತೆ ಜಗಳವಾಡಿದ್ದು, ಮನೆಯಲ್ಲಿ ಚೈತ್ರಾ ವಿರುದ್ಧ ಆರೋಪ ಮಾಡಲಾಗಿದ್ದು,...
- Advertisement -spot_img

Latest News

ಹಾಸನದಲ್ಲಿಎಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ!

ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ...
- Advertisement -spot_img