Saturday, May 9, 2026

Uncategorized

ಕ್ರೀಡಾ ಚಟುವಟಿಕೆ ಪುನಾರಂಭಿಸಲು ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

WWW.KARNATAKATV.NET : ಕೋವಿಡ್ 19 ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆ ಪುನಾರಂಭಿಸಲು ಇಲಾಖೆಯಿಂದ ಮಾರ್ಗಸೂಚಿ ಸಿದ್ದಪಡಿಸಲಾಗಿದೆ. ಯುವಸಬಲೀಕರ ಹಾಗೂ ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ವಿಧಾನ ಸೌಧದಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಿದರು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆಯುಕ್ತ ಶ್ರೀನಿವಾಸ್, ಕ್ರೀಡಾ...

ದುಬಾರೆ ಫಾರೆಸ್ಟ್ ನಲ್ಲಿ ರಿಯಲ್ ಸಲಗದ ಜೊತೆ ರೀಲ್ ‘ಸಲಗ’… ವಿಜಯ್ ಜೊತೆ ಆಡಿ ಕುಣಿದ ಮಾವುತರು…

ಕನ್ನಡದ ಕರಿಚಿರತೆ ದುನಿಯಾ ವಿಜಯ್ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿಸಿ, ನಟಿಸಿರುವ ಸಿನಿಮಾ ಸಲಗ.. ಸೆಟ್ಟೇರಿದ ದಿನದಂದಲೂ ಸಖತ್ ಹೈಪ್ ಕ್ರಿಯೇಟ್ ಮಾಡ್ತಿರುವ ಒಂಟಿ ಸಲಗ ತೆರೆಗಪ್ಪಳಿಸಲು ಸಜ್ಜಾಗಿದೆ. ಮೇ 15ರಂದು ರಾಜ್ಯಾದ್ಯಂತ ಬಿಗ್ ಸ್ಕ್ರೀನ್ ನಲ್ಲಿ ದುನಿಯಾ ವಿಜಿ ಅಬ್ಬರಿಸಲಿದ್ದಾರೆ. ಈಗಾಗ್ಲೇ ಸಿನಿಮಾದ ಟೈಟಲ್ ಟ್ರ್ಯಾಕು, ಟೀಸರ್ ಸಖತ್ ಸೌಂಡ್ ಮಾಡ್ತಿದ್ದು, ಸಲಗ...

ಮಾಂಸಾಹಾರ ಬಿಟ್ಟು ಸಸ್ಯಾಹಾರಿಯಾದ ಮೋಹಕ ತಾರೆ..! ರಮ್ಯಾ ಈ ಉದ್ದೇಶದ ಹಿಂದಿನ ಕಾರಣವೇನು..?

ಮೋಹಕ ತಾರೆ ರಮ್ಯಾ ಎಐಸಿಸಿ ಸೋಷಿಯಲ್ ಮೀಡಿಯಾ ಅಧ್ಯಕ್ಷ ಸ್ಥಾನದಿಂದ ಕಿಕ್ ಔಟ್ ಆದ್ಮೇಲೆ ಯಾರ ಕೈಗೂ ಸಿಗದೇ ಕಣ್ಮರೆಯಾಗಿದ್ರು. ಪದ್ಮಾವತಿ ಎಲ್ಲಿ ಹೋದ್ರು ಅಂತಾ ಅಭಿಮಾನಿಗಳು ಚರ್ಚೆ ನಡೆಸುತ್ತಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ರಮ್ಯಾ ಸದಾ ಒಂದಲ್ಲ ಒಂದು ಪೋಸ್ಟ್ ಶೇರ್ ಮಾಡ್ತಾನೆ ಇರ್ತಾರೆ....

ಮೋದಿ ಸರ್ಕಾರದ ಮಾತೆಲ್ಲವೂ ಸುಳ್ಳು: ರಾಹುಲ್​ ಗಾಂಧಿ

ಕರೊನಾ ಸಂಕಷ್ಟದಲ್ಲಿರೋ ಭಾರತೀಯ ಜನತೆಗೆ ಮೋದಿ ಸರ್ಕಾರ ನೀಡಿದ ಅಭಯಗಳೆಲ್ಲವೂ ಸುಳ್ಳು ಅಂತಾ ಟ್ವಿಟರ್​ನಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್​ ಗಾಂಧಿ ಆರೋಪಿಸಿದ್ದಾರೆ. 21 ದಿನಗಳಲ್ಲಿ ದೇಶದಿಂದ ಕರೊನಾ ಓಡಿಸುತ್ತೇವೆ ಎಂದ್ರು. ಆರೋಗ್ಯ ಸೇತು ಆಪ್​ ಬಳಕೆ ಮಾಡಿದ್ರೆ ನೀವು ಸುರಕ್ಷಿತರಾಗಿ ಇರ್ತೀರಾ ಅಂತಾ ಹೇಳಿದ್ರು. ಆತ್ಮನಿರ್ಭರ್​ ಆಗಿ ಅಂದ್ರು....

ಯೋಧರ ಜೊತೆ ನಾವಿದ್ದೇವೆಂಬ ಸಂದೇಶ ಸಾರುತ್ತೇವೆಂಬ ನಂಬಿಕೆಯಿದೆ:ಮೋದಿ

ಸಂಸತ್​ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ ಈ ಬಾರಿಯ ಸಂಸತ್​ ಅಧಿವೇಶನ ಚೀನಾಗೆ ಬಲವಾದ ಸಂದೇಶ ನೀಡುತ್ತದೆ ಎಂಬ ನಂಬಿಕೆಯಿದೆ ಅಂತಾ ಹೇಳಿದ್ರು. https://www.youtube.com/watch?v=Ikbw2gS6eSo ನಮ್ಮ ದೇಶದ ಸೈನಿಕರು ತಾಯ್ನಾಡನ್ನ ರಕ್ಷಿಸುವ ಸಲುವಾಗಿ ಗಡಿಯಲ್ಲಿ ದೃಢಸಂಕಲ್ಪದೊಂದಿಗೆ ಹೋರಾಡುತ್ತಿದ್ದಾರೆ. ಹೀಗಾಗಿ ಸಂಸತ್​ನಲ್ಲಿರುವ ಎಲ್ಲ ನಾಯಕರು ಭಾರತೀಯ ಯೋಧರ ಜೊತೆ ನಾವು ಇದ್ದೇವೆ...

ಸೋನಮ್​ ಕಪೂರ್​ ವಿರುದ್ಧ ಕಂಗನಾ ಕೆಂಡ..!

ತನ್ನ ಬೋಲ್ಡ್ ಕ್ಯಾರೆಕ್ಟರ್​ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್​ ಡ್ರಗ್​ ಮಾಫಿಯಾ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಡ್ರಗ್​ ಮಾಫಿಯಾ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿ ಇರೋ ನಟಿ ರಿಯಾ ಚಕ್ರಬೋರ್ತಿ ಪರ ಬ್ಯಾಟ್​ ಬೀಸಿದ ನಟಿ ಸೋನಮ್​ ಕಪೂರ್​​ರನ್ನ ಕಂಗನಾ ಮಾಫಿಯಾ ದಡ್ಡಿ ಅಂತಾ ಜರಿದಿದ್ದಾರೆ. https://www.youtube.com/watch?v=K749dIJpf0Y ಸುಶಾಂತ್​ ಸಿಂಗ್​ ರಜಪೂತ್​...

ಅಮೆರಿಕದಿಂದ ಚೀನಾಗೆ ಮತ್ತೊಂದು ಶಾಕ್​:1000 ಚೀನಾ ವೀಸಾ ರದ್ದು

ಡ್ರ್ಯಾಗನ್​ ರಾಷ್ಟ್ರ ಚೀನಾಗೆ ಅಮೆರಿಕ ದೊಡ್ಡ ಶಾಕ್​ ನೀಡಿದ್ದು 1000 ಚೀನಾ ನಾಗರಿಕರ ವೀಸಾವನ್ನ ರದ್ದು ಮಾಡಿದೆ. https://www.youtube.com/watch?v=CTeKyVhECFM ರಾಷ್ಟ್ರದ ಭದ್ರತೆಯ ಕಾರಣವೊಡ್ಡಿರೋ ಅಮೆರಿಕ, ರಾಷ್ಟ್ರಕ್ಕೆ ಎಂಟ್ರಿ ಕೊಟ್ಟಿರೋ 1000 ಚೀನಿ ವಿದ್ಯಾರ್ಥಿಗಳು ಹಾಗೂ ರಿಸಚರ್ಸ್​ ವೀಸಾಗಳನ್ನ ರದ್ದುಗೊಳಿಸಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಚೀನಾ ಗೃಹ ಸಚಿವಾಲಯದ ಅದ್ಯಕ್ಷ ಚಾಡ್ ವೋಲ್ಫ್​ ಅಮೆರಿಕಕ್ಕೆ...

‘ಭ್ರಮೆ’ ಮೂಡಿಸ್ತಾ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ನಟ ನವೀನ್ ರಘು..!

ಲಾಕ್ ಡೌನ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಈಗೀಗ ಒಂದೊಂದೇ ಹೊಸಬರ ಸಿನಿಮಾಗಳು ಶುರುವಾಗ್ತಿವೆ.. ಹಾಗೆ ಇದೀಗ ಚಿತ್ರರಂಗದಲ್ಲಿ ಭ್ರಮೆ ಅನ್ನೋ ಸಿನಿಮಾ ಮೂಡಿಬರ್ತಿದೆ.. ಹಿರಿಯ ನಿರ್ದೇಶಕ ತಿಪಟೂರ್ ರಘು ಅವರ ಪುತ್ರ ನವೀನ್ ರಘು ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ.. ಈ ಚಿತ್ರದ ಟ್ರೇಲರ್ ಸದ್ಯ ಬಿಡುಗಡೆಯಾಗಿದೆ.. ವಿಶೇಷ ಅಂದ್ರೆ ಹಿರಿಯ ನಿರ್ದೇಶಕ...

‘ವೀರಪುತ್ರ’ನಾಗಿ ಬರ್ತಿದ್ದಾರೆ ನಟ ವಿಜಯ್ ಸೂರ್ಯ..!

ಕಿರುತೆರೆಯ ಜನಪ್ರಿಯ ನಟ ವಿಜಯ್ ಸೂರ್ಯ ಈಗಾಗ್ಲೇ ಕೆಲ ಸಿನಿಮಾಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.. ಅವರ ನಟನೆಯ ಮುಂದಿನ ಸಿನಿಮಾ ವೀರಪುತ್ರ.. ಬಿಗ್ ಸ್ಕ್ರೀನ್ ನಲ್ಲಿ ಲವರ್ ಬಾಯ್ ಲುಕ್ ನಲ್ಲಿ ಮಿಂಚಿ ಪ್ರೇಕ್ಷಕರ ಮನಸ್ಸು ಗೆದ್ದ ವಿಜಯ್ ಸೂರ್ಯ ಅವರು ಈ ಬಾರಿ ಪವರ್ ಫುಲ್ ಟೈಟಲ್ ನ ವೀರಪುತ್ರ ಅನ್ನುವ ಸಿನಿಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.. ನಟ...

ಗಡಿಯಲ್ಲಿ ಮಾನವೀಯತೆ ತೋರಿದ ಭಾರತೀಯ ಸೇನೆ

ಅರುಣಾಚಲ ಪ್ರದೇಶ ವಾಸ್ತವಿಕ ನಿಯಂತ್ರಣ ರೇಖೆ ಗಡಿಯಲ್ಲಿ ದಾರಿ ತಪ್ಪಿ ಬಂದಿದ್ದ ಕಾಡೆಮ್ಮೆಗಳನ್ನ ಭಾರತೀಯ ಸೇನೆಗೆ ಚೀನಾಗೆ ಹಸ್ತಾಂತರಿಸಿದೆ. https://www.youtube.com/watch?v=8F7E3IzXeUc ಇನ್ನು ಈ ಸಂಬಂಧ ಟ್ವೀಟ್​ ಮಾಡಿರೋ ಈಸ್ಟರ್ನ್ ಕಮಾಂಡ್​, ಭಾರತೀಯ ಸೇನೆ ಅರುಣಾಚಲ ಪ್ರದೇಶದ ಕಾಮೆಂಗ್​ ಪ್ರದೇಶದಲ್ಲಿ ಎಲ್​ಎಸಿಯಲ್ಲಿ ದಾರಿ ತಪ್ಪಿ ಬಂದಿದ್ದ 13 ಕಾಡೆಮ್ಮೆಗಳು ಹಾಗೂ ಅದರ ಕರುಗಳನ್ನ ಚೀನಾಗೆ ಹಸ್ತಾಂತರಿಸಿದೆ ಅಂತಾ...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img