Saturday, September 14, 2024

ವೆಬ್ ಸ್ಟೋರಿ

Vasthu:ಕನ್ನಡಿಯನ್ನ ಈ ದಿಕ್ಕಿನಲ್ಲಿಟ್ರೆ ಅಪಾಯ ಫಿಕ್ಸ್!

ಕನ್ನಡಿ ಇಲ್ದೇ ಇರೋ ಮನೆ ಲೋಕದಲ್ಲಿ ಎಲ್ಲಿ ಸಹ ನೋಡಲೂ ಸಿಗೋದಿಲ್ಲ.ಯಾಕಂದ್ರೆ ಕನ್ನಡಿ ಜನ ಜೀವನದ ಒಂದು ಭಾಗವಾಗಿದೆ.ಅದರಲ್ಲೂ ಮುಖ್ಯವಾಗಿ ಮನೆಯ ವಾಸ್ತುವಿನ ದೋಷ ಪರಿಹಾರಕ್ಕೆ ಕನ್ನಡಿ ಪರಿಹಾರವಾಗುತ್ತೋ? ಇಲ್ವೋ? ಎಂಬುದು ಹಲವರ ಪ್ರಶ್ನೆ.ಕನ್ನಡಿಯನ್ನ ಕೆಲವೊಂದು ಸೂಕ್ತ ದಿಕ್ಕಿಗೆ ಇಟ್ರೆ ಮಾತ್ರ ವಾಸ್ತು ದೋಷ ಪರಿಹಾರ ಮಾಡೋಕ್ಕೆ ಸಾಧ್ಯ. ಹಾಗಿದ್ರೆವಾಸ್ತು ಪರಿಹಾರಕ್ಕೆ ಕನ್ನಡಿಯನ್ನ ಯಾವ...

Ganesha: ಡ್ಯಾಶ್​​ ಬೋರ್ಡ್​ನಲ್ಲಿ ಯಾವ ವಿಗ್ರಹ ಇಡಬೇಕು

ಸಾಮಾನ್ಯವಾಗಿ ಕಾರಿನ ಡ್ಯಾಷ್ ಬೋರ್ಡ್ ನಲ್ಲಿ ಪುಟ್ಟ ಗಣೇಶನನ್ನ ಇಡೋದು ಕಾಮನ್. ಪ್ರಯಾಣದಲ್ಲಿ ಯಾವುದೇ ವಿಘ್ನ ಬರದಂತೆ ಕಾಪಾಡು ಎಂಬುದಕ್ಕಾಗಿ ಈ ರೀತಿ ಗಣೇಶನ ಪುಟ್ಟ ವಿಗ್ರಹಳನ್ನ ಇಟ್ಕೋತಾರೆ.ಕಾರು ಚಾಲನೆ ಮಾಡುವ ಮುನ್ನ ಬಹುತೇಕರು ಡ್ಯಾಶ್‌ಬೋರ್ಡ್‌ ಗಣೇಶನ ನೆನೆದು ಕಾರ್‌ ಸ್ಟಾರ್ಟ್‌ ಮಾಡುತ್ತಾರೆ.ಅಲ್ಲದೇ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿಗಳನ್ನ ಇಟ್ಕೋಬಾರದು ಅಂತಾರೆ, ಹಾಗಿದ್ರೆ...

KBC: ₹1 ಕೋಟಿಯ ಪ್ರಶ್ನೆ – ಆದಿವಾಸಿ ಹುಡುಗ ಗೆದ್ದಿದ್ದೆಷ್ಟು?

ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್​​ಪತಿ ಕಾರ್ಯಕ್ರಮ ತುಂಬಾನೇ ಫೇಮಸ್​​.. ಅಮಿತಾಬ್ ಬಚ್ಚನ್ ನಡೆಸಿಕೊಡೋ ಈ ಕಾರ್ಯಕ್ರಮದಲ್ಲಿ ಆದಿವಾಸಿ ಯುವಕನೊಬ್ಬ ಮೊದಲ ಬಾರಿ ಹಾಟ್​​ಸೀಟ್ ಏರಿದ್ದ.. 14 ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಟ್ಟಿದ್ದ.. ರೋಚಕವಾಗಿದ್ದ ₹1 ಕೋಟಿಯ ಕಡೇ ಪ್ರಶ್ನೆ ಹೇಗಿತ್ತು? ಆತನ ಉತ್ತರ ಏನು? ₹1 ಕೋಟಿ ಹಣ ಗೆದ್ದನಾ? ಈ ಮುಂದೆ ಓದಿ ಅಮಿತಾಬ್...

Akram Ahmad :ಕೋಟ್ಯಧಿಪತಿ ಯುಟ್ಯೂಬರ್ : ತಿಂಗಳಿಗೆ 2 ಕೋಟಿ ಆದಾಯ!

ಸಾಧನೆ ಮಾಡ್ಬೇಕು ಅನ್ನೊ ಛಲ ಇದ್ರೆ ಸಾಕು ಏನ್ ಬೇಕಾದ್ರೂ ಸಾಧಿಸಬಹುದು ಅನ್ನೋ ಮಾತಿದೆ. ಇಲ್ಲೋಬ್ಬ ವ್ಯಕ್ತಿ ತಿಂಗಳಿಗೆ 6 ಲಕ್ಷ ರೂಪಾಯಿ ಬರ್ತಿದ್ದ ಕೆಲಸವನ್ನು ಬಿಟ್ಟು, ಈಗ ಎರಡೂ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.. ಹೌದು ವೀಕ್ಷಕರೇ.. ಇದು ಆಶ್ಚರ್ಯ ಅನ್ನಿಸಿದ್ರೂ ಸತ್ಯ. ನಾವ್ ವರ್ಷಕ್ಕೆ 6 ಲಕ್ಷ ರೂಪಾಯಿ ದುಡಿಯೋದಿಲ್ಲ. ಅಂತಹದ್ರಲ್ಲಿ...

Fashion :ಮಳೆಗಾಲಕ್ಕೆ ಕಾಲಿಟ್ಟಿವೆ ಟ್ರೆಂಡಿ ಸ್ಪೆಕ್ಟ್ರಮ್‌

ಮಹಿಳೆಯರಿಗೂ ಬಟ್ಟೆಗೂ ಇರೋ ನಂಟು ತೋಬಾನೇ ಹಳೆಯದ್ದು.ತನ್ನ ಹತ್ರ ಎಷ್ಟೇ ಬಟ್ಟೆಗಳಿದ್ರೂ ಬಟ್ಟೆನೆ ಇಲ್ಲ ಅನ್ನೋ ಹೆಂಗಳಿಯರಿಗೆ ,ಕಾಲಕ್ಕೇ ತಕ್ಕಂತೆ ಫ್ಯಾಷನ್ ಗಳು ಬದಲಾಗುತ್ತೆ. ಬದಲಾಗುವ ಹವಮಾನಕ್ಕೆ ಒಗ್ಗುವಂತೆ ಮಹಿಳೆಯರ ಫ್ಯಾಷನ್ ಡ್ರೆಸ್ ಗಳು ಕೂಡ ಹೊಸ ರೀತಿಯಲ್ಲಿ ವಿನ್ಯಾಸಗೊಳ್ಳುತ್ತವೆ.ಅದರಲ್ಲೂ ಇದೀಗ ಮಳೆಗಾಲದಲ್ಲಿ ಮಹಿಳೆಯರ ಫ್ಯಾಷನ್ ಗಾಗಿ ಮಾರುಕಟ್ಟೆಗೆ ಸೈಲೀಶ್ ಟ್ರೆಂಡ್ ಒಂದು ಕಾಲಿಟ್ಟಿದೆ....

Ganesha: ಮಾನವ ಮುಖದ ಗಣೇಶನ ನೋಡಿದ್ದೀರಾ!

ನೀವೆಲ್ಲಾ ಉದ್ದವಾದ ಸೊಂಡಿಲು ಇರೋ ಗಣೇಶನನ್ನ ನೋಡಿರ್ತಿರಿ. ಗಣೇಶ ಅಂದ್ರೆ ಆನೆಯ ಮುಖ,ಅಗಲವಾದ ಹೊಟ್ಟೆ ಹೊಂದಿರ್ತಾನೆ ಅಂತ ನಮ್ಗೆಲ್ಲಾ ಗೊತ್ತೇಯಿದೆ.ಅದಲ್ಲದೇ ಭಾರತದ ಯಾವ ಮೂಲೆಗೇ ಹೋದ್ರು ಕೂಡ ಗಣೇಶ ಹೀಗೆ ಇರ್ತಾನೆ.ಆದ್ರೆ ಭಾರತದ ಈ ಒಂದು ಜಾಗದಲ್ಲಿ ಗಣೇಶನನ್ನ ನರಮುಖದಲ್ಲಿ ಪೂಜಿಸಲಾಗ್ತಾಯಿದೆ.ಆ ಜಾಗ ಯಾವುದು ಅಂತಾ ಹೇಳ್ತೀವಿ https://youtu.be/37-y-anFr1I?si=HR-Y8oQBazBGw37o ಇನ್ನೇನು ಗಣೇಶ ಹಬ್ಬ ಬಂದೇಬಿಡ್ತು. ಗಣೇಶನನ್ನ ಬರಮಾಡಿಕೊಳ್ಳೋಕೆ...

ಈ ಬಸ್ ಕಾಫಿ ಕುಡಿಯೋ ಟೈಮಲ್ಲಿ ಫುಲ್ ಚಾರ್ಜ್

ಹೈಫೈ ಬಸ್ ಅಂದಾಕ್ಷಣ, ಫಾರಿನ್​​​ಗಳಲ್ಲಿ ಸಂಚರಿಸೋ ವೋಲ್ವೋ, ಬೆನ್ಜ್​​ ಬಸ್​​ಗಳಷ್ಟೇ ಕಣ್ಮುಂದೆ ಬರುತ್ತೆ. ಆದ್ರೆ ಬೆಂಗಳೂರಲ್ಲೇ ಎಲ್ಲ ಬ್ರಾಂಡೆಂಡ್ ವಾಹನಗಳನ್ನೂ ಮೀರಿಸೋ ಒಂದು ವಾಹನ ತಯಾರಿಕಾ ಸಂಸ್ಥೆ ಇದೆ. ಇದರ ಹೆಸರು ವೀರ ವಾಹನ. ಅಪ್ಪಟ ಕನ್ನಡದ ಹೆಸರನ್ನೇ ಇಟ್ಟಿರೋ ಈ ವೀರ ವಾಹನ ಕಂಪನಿ ಇದೀಗ ಇಡೀ ವಿಶ್ವದಲ್ಲೇ ಅತಿ ಫಾಸ್ಟ್ ಆಗಿ...

ಆನಂದ್ ಮಹಿಂದ್ರಾ ಬಳಸೋ ಸಿಂಪಲ್ ಕಾರ್ ಇದೇ ನೋಡಿ

ದುಡ್ಡಿದ್ದೋರು ಲಕ್ಷ ಲಕ್ಷ, ಕೋಟಿ ಕೋಟಿ ಬೆಲೆಯ ಕಾರ್​​ನಲ್ಲಿ ಓಡಾಡ್ತಾರೆ. ಅಂತ ಕೋಟಿ ಕೋಟಿ ಬೆಲೆಯ ಕಾರ್​​ಗಳನ್ನೇ ತಯಾರಿಸೋ ಕಂಪನಿಯ ಓನರ್​​ ಇನ್ನೆಷ್ಟು ಬೆಲೆಯ ಕಾರ್​​​ನಲ್ಲಿ ಓಡಾಡ್ಬೋದು ಅಲ್ವಾ? ಮಹೀಂದ್ರ ಥಾರ್, ಎಕ್ಸ್​​ಯುವಿ 700, ಇಂಥಾ ಹೈಫೈ ಕಾರ್​​ಗಳನ್ನೇ ತಯಾರಿಸಿರೋ ಕಂಪನಿ ಓನರ್​ ಆನಂದ್ ಮಹಿಂದ್ರಾ ಅವ್ರು ಯಾವ ಕಾರ್​​ನಲ್ಲಿ ಓಡಾಡ್ತಿದ್ದಾರೆ ಗೊತ್ತಾ? ಟಾಟಾ ಕಂಪನಿ...

School: ಹೋಮ್ ವರ್ಕ್​ ಪರಿಚಯಿಸಿದ್ದು ಇತನೇ ನೋಡಿ

ಹೋಮ್ ವರ್ಕ್​ ,ಹೋಮ್ ವರ್ಕ್​ , ಈ ಹೆಸ್ರು ಕೇಳ್ತಾ ಇದ್ದಾಹಾಗೆ ಮಕ್ಕಳಿಗೆ ಸಿಟ್ಟು ಬರುತ್ತೆ. ಯಾಕಂದ್ರೆ ಶಾಲೆ ಮುಗಿಸಿ ಬಂದ್ ಮೇಲೂ ರಾಶಿ ರಾಶಿ ಹೋಮ್ ವರ್ಕ್​ ಗಳು ಮಕ್ಕಳಿಗೆ ನೆಮ್ಮದಿನೇ ಇಲ್ದೇ ಇರೋ ತರ ಮಾಡಿ ಬಿಟ್ಟಿದೆ. ಆಟ ಆಡೋಕ್ಕೂ ಫ್ರೀ ಇಲ್ದೆ ಹೋಮ್ ವರ್ಕ್ ಮಾಡ್ಬೇಕಲ್ಲಾ ಇದನ್ನ ಮಾಡ್ದೋನ್ ಸಿಕ್ಕಿದ್ರೆ...

Cat:ಇದು ವಿಶ್ವದ ಶ್ರೀಮಂತ ಬೆಕ್ಕು!

ಇತ್ತೀಚಿಗೆ ಕೆಲ ಜನ ರಾತ್ರೋರಾತ್ರಿ ಇನ್‌ಸ್ಟಾಗ್ರಾಮ್‌ ನಲ್ಲಿ ಟ್ರೇಂಡಿಗ್ ಅಗ್ತಾ ಇರೋದು ಕಾಮನ್ ಆಗ್ಬಿಟ್ಟಿದೇ . ಆದ್ರೆ ಅಚ್ಚರಿ ವಿಷ್ಯ ಅಂದ್ರೆ ಇಲ್ಲೊಂದು ಮುದ್ದಾದ ಬೆಕ್ಕು ಇನ್‌ಸ್ಟಾಗ್ರಾಮ್‌ನಲ್ಲಿ ಮೋಸ್ಟ್ ಟ್ರೇಂಡಿಂಗ್ ಆಗಿದೆ . ಅಷ್ಟೇ ಅಲ್ಲದೇ ಈ ಬೆಕ್ಕು ಇದೀಗ ವಿಶ್ವದಲ್ಲೇ ಶ್ರೀಮಂತ ಬೆಕ್ಕು ಅಂತೆ. ಹಾಗಿದ್ರೆ ಅದು ಹೇಗೆ ? ಅನ್ನೋದನ್ನ ತೋರೀಸ್ತಿವಿ...
- Advertisement -spot_img

Latest News

ಮುಸಲ್ಮಾನರು ಕಲ್ಲು ಬಿಸಾಡಿದರೆ ಹಣ್ಣು ಕೆಳಗೆ ಹಾಕಲು ನಾವೇನು ಮಾವಿನ ಮರವಾ?: ಪ್ರತಾಪ್ ಸಿಂಹ

Political News: ಮಂಡ್ಯದ ನೆಲಮಂಗಲದಲ್ಲಿ ನಡೆದ ಗಲಭೆಯನ್ನು ವಿರೋಧಿಸಿರುವ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಮುಸಲ್ಮಾನರು ಕಲ್ಲು ಬಿಸಾಡಿದರೆ, ಹಣ್ಣು ಕೆಳಗೆ ಹಾಕಲು ನಾವೇನು...
- Advertisement -spot_img