Wednesday, August 20, 2025

ವೆಬ್ ಸ್ಟೋರಿ

ನಿಮಗೆ ಅದ್ಧೂರಿ ಮದುವೆಯಲ್ಲಿ ಭಾಗವಹಿಸಬೇಕೇ..? ನೀವು ಅಟೆಂಡ್ ಮಾಡಬಹುದು ನಕಲಿ ಮದುವೆ ಪಾರ್ಟಿ

Web News: ಮುಂಚೆ ಎಲ್ಲ ಮದುವೆ ಅಂದ್ರೆ, ಮುನ್ನ ದಿನದ ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಮರುದಿನ ಮದುವೆ, ಅದರ ಮರುದಿನ ರಿಸೆಪ್ಕ್ಷನ್ ಅಥವಾ ಬೀಗರೂಟ. ಇಷ್ಟೇ ಆಗಿತ್ತು. ಆದರೆ ಈಗ ಹಾಗಿಲ್ಲ. ಶ್ರೀಮಂತರ ಮದುವೆ ಅಂದ್ರೆ, ಅಲ್ಲಿ 1 ವಾರದವರೆಗೆ ಕಾರ್ಯಕ್ರಮವಿರುತ್ತದೆ. ಸಂಗೀತ್, ಮೆಹೆಂದಿ, ಹಳದಿ, ಮದುವೆ, ರಿಸೆಪ್ಶನ್ ಸೇರಿ...

ಉದ್ಯೋಗಿಗಳ ಬಗ್ಗೆ ಪವರ್‌ಫುಲ್ ಆದೇಶ ನೀಡಿದ ಸುಪ್ರೀಂಕೋರ್ಟ್

News: ಉದ್ಯೋಗ ಮಾಡುವವರು ಆಫೀಸಿಗೆ ಹೋದರೆ, ಅವರು ವಾಪಸ್ ಬರುವವರೆಗೂ ಮನೆಯವರು ಜೀವ ಕೈಯಲ್ಲಿ ಹಿಡಿದು ಕೂರಬೇಕಾಗುತ್ತದೆ. ಏಕೆಂದರೆ, ಆ ವ್ಯಕ್ತಿ ಆರಾಮವಾಗಿ ಬಂದರೆ ಸಾಕು ಅಂತಾ. ಏಕೆಂದರೆ, ಆ ಮನೆಯ ಜವಾಾಬ್ದಾರಿ ಆ ವ್ಯಕ್ತಿಯ ಕೈಯಲ್ಲಿರುತ್ತದೆ. ಆ ವ್ಯಕ್ತಿಗೇನಾದರೂ ಆದರೆ, ಆ ಸಂಸಾರದ ಸ್ಥಿತಿ ಅದೋಗತಿಯಾಗುತ್ತದೆ. ಆದರೆ ಸುಪ್ರೀಂ ಇದೀಗ ಪವರ್ಫುಲ್ ಆದೇಶ...

Money Knowledge: ಹಣದಿಂದ ಹಣವನ್ನು ದುಡಿಯೋದು ಹೇಗೆ?

Money Knowledge: ನಾವು ಈಗಾಗಲೇ ನಿಮಗೆ ಹಣ ಉಳಿತಾಯ ಮಾಡುವ ಬಗ್ಗೆ, ಹೂಡಿಕೆ ಮಾಡುವ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ಹಣದಿಂದ ಹಣ ದುಡಿಯೋದು ಹೇಗೆ ಅನ್ನೋ ಬಗ್ಗೆ ಹಣಕಾಸು ತಜ್ಞರಾಗಿರುವ ಹೇಮಂತ್ ಅವರು ವಿವರಿಸಿದ್ದಾರೆ. https://youtu.be/qXc8E2h6EnA ಹೇಮಂತ್ ಅವರು ಹೇಳುವ ಪ್ರಕಾರ, ವಿದ್ಯೆ ಕಲಿಯಲು ಶಿಕ್ಷಕರ ಬಳಿ, ಚಿಕಿತ್ಸೆಗಾಗಿ ವೈದ್ಯರ ಬಳಿ, ವಾದ...

Money Knowledge: FINANCIAL EDUCATION ಎಷ್ಟು ಮುಖ್ಯ..?

Financial Education: ಪ್ರಪಂಚದಲ್ಲಿ ಹಣದುಬ್ಬರ ಹೇಗೆ ಹೆಚ್ಚಾಗುತ್ತಿದೆ ಅನ್ನೋದು ನೀವ್ಯಾರು ಅಂದಾಜಿಸಲು ಸಾಧ್ಯವೇ ಇಲ್ಲ ಅಂತಾರೆ ಫೈನಾನ್ಸ್ ಎಕ್ಸಪರ್ಟ್ ಹೇಮಂತ್ ಕುಮಾರ್. ಅವರು ಜನರಿಗೆ ಫೈನಾನ್ಶಿಲ್ ಎಜುಕೇಷನ್ ಎಷ್ಟು ಮುಖ್ಯ ಅಂತಾ ವಿವರಿಸಿದ್ದಾರೆ. https://youtu.be/GlTJyLUAfog ನಮಗೆ ಹಣಕಾಸಿನ ಉಪಯೋಗದ ಬಗ್ಗೆ ಅರಿವಿಲ್ಲದಿದ್ದರೆ ಏನೇನಾಗಬಹುದು ಅನ್ನೋದನ್ನು ಹೇಮಂತ್ ಅವರು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಹಿಂದಿಯಲ್ಲಿ ಬರುವ ಕೌನ್ ಬನೇಗಾ...

Money Knowledge: ಹಣ ಹೂಡಿಕೆ ಮಾಡೋದು ಹೇಗೆ? ಎಚ್ಚರವಹಿಸಿ.!

Web News: ಇಂದಿನ ಕಾಲದಲ್ಲಿ ದುಡ್ಡು ಎಷ್ಟು ಮುಖ್ಯ ಅಂದ್ರೆ, 1 ಮಗು ಜನಿಸಿದಾಗಿನಿಂದಲೂ, ಅದು ವಯಸ್ಸಾಗಿ ಸಾಯುವವರೆಗೂ ಹಣ ಬೇಕು. ಜನಿಸಿದಾಗ ಆಸ್ಪತ್ರೆ ಖರ್ಚು, ಶಾಲೆಗೆ ಹೋಗಲು ಶುರು ಮಾಡಿದಾಗ, ಅದರ ಖರ್ಚು, ವಯಸ್ಸಿಗೆ ಬಂದಾಗ ಮದುವೆ ಖರ್ಚು, ಬಳಿಕ ಅವರ ಮಕ್ಕಳ ಖರ್ಚು, ಎಲ್ಲ ಮುಗಿಸಿ ಆಸ್ಪತ್ರೆ ಸೇರಿದಾಗ ಆಸ್ಪತ್ರೆ ಖರ್ಚು,...

ಬಣ್ಣದಿಂದ HEART ATTACK ಆಗೋದು ತಡೆಯಬಹುದು! ನಿಮ್ಮೆಲ್ಲ ಸಮಸ್ಯೆಗೆ ಬಣ್ಣಗಳೇ ಪರಿಹಾರ!

Web Story: ಬಣ್ಣ ಅನ್ನೋದು ನಮ್ಮ ಜೀವನದ ಬಹುಮುಖ್ಯ ಭಾಗ. ನಾವು ಬಣ್ಣ ಬಣ್ಣದ ಉಡುಪು ಧರಿಸುತ್ತೇವೆ. ಬಣ್ಣದ ಪ್ರಾಣಿ, ಪಕ್ಷಿ, ಗಿಡ ಮರ, ಹೂವು, ಹಣ್ಣು ನೋಡುತ್ತೇವೆ. ಆಹಾರದಲ್ಲಿಯೂ ಬಣ್ಣವಿದೆ. ಆದರೆ ಇದೇ ಬಣ್ಣ ನಿಮ್ಮ ಆರೋಗ್ಯ ವೃದ್ಧಿಸುತ್ತದೆ ಅಂದ್ರೆ ನೀವು ನಂಬ್ತೀರಾ..? ಖಂಡಿತ ನಂಬಲೇಬೇಕು. ಅಂಥದ್ದು 1 ಚಿಕಿತ್ಸೆ ಇಲ್ಲಿದೆ. ಆ...

ಕಡಿಮೆ ಖರ್ಚಿನಲ್ಲಿ ವಿದೇಶದಲ್ಲಿ MBBS ನಿಮ್ಮ ಕನಸು Doctor Dreams ನಿಂದ ನನಸು

Education Knowledge: ನಿಮಗೇನಾದರೂ ಅಥವಾ ನಿಮ್ಮ ಮಕ್ಕಳಿಗೇನಾದರೂ ವೈದ್ಯರಾಗುವ ಕನಸಿದೆಯೇ..? ವಿದೇಶದಲ್ಲಿ ಮೆಡಿಕಲ್ ಓದಬೇಕೆಂಬ ಆಸೆ ಇದೆಯೇ..? ಹಾಗಾದ್ರೆ ನಿಮಗೆ ಇಲ್ಲಿ ಉತ್ತಮ ಅವಕಾಶವಿದೆ. ಡಾಕ್ಟರ್ ಡ್ರೀಮ್ಸ್ ಅನ್ನೋ ಸಂಸ್ಥೆ ಕಡಿಮೆ ಖರ್ಚಿನಲ್ಲ್ ವಿದೇಶದಲ್ಲಿ ಮೆಡಿಕಲ್ ಮಾಡುವ ಅವಕಾಶ ನೀಡುತ್ತಿದ್ದು, ಇದರ ಪ್ರ``ಸೆಸ್ ಹೇಗಿರತ್ತೆ ಅಂತಾ ನೀವೇ ಕೇಳಿ. https://youtu.be/Vxj2q9nBsV8 ಡಾಕ್ಟರ್ ಡ್ರೀಮ್ಸ್ ಸಂಸ್ಥೆಯ ಸಂಸ್ಥಾಪಕರಾಗಿರುವ ಮಹಮ್ಮದ್...

FREE ಮೆಡಿಕಲ್ ಸೀಟ್, ಸಕ್ಸಸ್ ಫಾರ್ಮುಲಾ LONG TERM NEET

Education Knowledge: ನನ್ನ ಮಗನಿಗೆ ಅಥವಾ ಮಗಳಿಗೆ ಡಾಕ್ಟರ್ ಆಗೋ ಆಸೆ ಇದೆ. ಆದ್ರೆ ಮೆಡಿಕಲ್ ಕಲಿಸೋಕ್ಕೆ ಕೋಟಿ ಕೋಟಿ ಬೇಕು. ಅದಕ್ಕೆ ಆ ಆಸೆಯನ್ನೇ ಬಿಟ್ಟಿದ್ದಾಳೆ ಅನ್ನೋ ಅಪ್ಪ- ಅಮ್ಮನ್ನ ನೀವು ನೋಡಿರುತ್ತೀರಿ. ಅವರ ಮಾತಿನಲ್ಲೇ ಅವರೆಷ್ಟು ಬೇಸರವಾಗಿದ್ದಾರೆ ಅಂತಾ ತಿಳಿಯುತ್ತೆ. ಆದರೆ ಈಗ ಯಾರಿಗಾದರೂ ಮೆಡಿಕಲ್ ಕಲಿಯೋ ಆಸೆ ಇದ್ದಲ್ಲಿ, ನಿಮಗೆ...

ಬೈಗುಳಗಳ ರಾಜಧಾನಿ “ಈ” ರಾಜ್ಯ! : ಕರ್ನಾಟಕವಲ್ಲ, ಉತ್ತರ ಪ್ರದೇಶ ಅಲ್ಲ, ಇನ್ಯಾವುದು?

ನವದೆಹಲಿ :  ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಕೆಲವೊಮ್ಮೆ ಕೋಪಗೊಳ್ಳುತ್ತೇವೆ, ಆಕ್ರೋಶಿತರಾಗುತ್ತೇವೆ. ನಾನಾ ಕಾರಣಗಳಿಗಾಗಿ ನಮ್ಮ ತಾಳ್ಮೆಯನ್ನೂ ಕಳೆದುಕೊಳ್ಳುವ ಸಂದರ್ಭಗಳೂ ಎದುರಾಗುತ್ತವೆ. ಇಂತಹ ಸಮಯದಲ್ಲಿ ನಾವು ಬಳಸುವ ಭಾಷೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಅದರಲ್ಲಿಯೇ ಕೆಲವು ನಿಂದನಾತ್ಮಕವಾಗಿ ಬಳಸುತ್ತೇವೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ಬೈಗುಳಗಳನ್ನು ಹೊರಹಾಕುತ್ತೇವೆ. ಆದರೆ ಇಡೀ ದೇಶದಲ್ಲಿ ಯಾವ ರಾಜ್ಯ ಈ...

ವಾಹನ ಸವಾರರೇ ಎಚ್ಚರ! : ಈ ತಪ್ಪು ಮಾಡಿದ್ರೆ ನಿಮ್ಮ DL ಕ್ಯಾನ್ಸಲ್!

ಟ್ರಾಫಿಕ್‌ ನಿಯಮಗಳಲ್ಲಿ ಈಗಾಗಲೇ ಬಹಳಷ್ಟು ಬದಲಾವಣೆಯನ್ನು ತಂದಿರುವ ಸಾರಿಗೆ ಸಚಿವಾಲಯ ಈಗ ಮತ್ತೊಂದು ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಸಣ್ಣ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ ವಿಧಿಸಲು ಮತ್ತು ಡಿಎಲ್‌ ಕ್ಯಾನ್ಸಲ್‌ ಮಾಡಲು ಇದೀಗ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ. ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುವಾಗ ಸಂಚಾರ ನಿಯಮ ಉಲ್ಲಂಘಿಸಿ ಅಪಘಾತಕ್ಕೆ...
- Advertisement -spot_img

Latest News

Recipe: ಲಸೂನಿ ಪಾಲಕ್ ಪನೀರ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಕಟ್ಟು ಪಾಲಕ್, 1 ಬೌಲ್ ಪನೀರ್, 10 ಎಸಳು ಬೆಳ್ಳುಳ್ಳಿ, 2 ಹಸಿಮೆಣಸು, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಅರಿಶಿನ, ಗರಂ...
- Advertisement -spot_img