Friday, November 21, 2025

ವೆಬ್ ಸ್ಟೋರಿ

ರಕ್ಷಿತಾ ಮಾಡ್ತಾರಾ ಔಟ್ ಮ್ಯಾಜಿಕ್? ನೆಕ್ಸ್ಟ್ ಯಾರ್ ಹೋಗ್ತಾರೆ ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹೆಚ್ಚಾಗಿ ಬೆರೆತಿದದ್ದು ಅಂದ್ರೆ ಅದು ಮಲ್ಲಮ್ಮ ಮತ್ತು ಚಂದ್ರಪ್ರಭಾ ಆದ್ರೆ ಇವರಿಬ್ಬರು ಮನೆಯಿಂದ ಹೊರ ಬಿದಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಹೀಗೊಂದು ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಮೊದಲ ದಿನವೇ ರಕ್ಷಿತಾ ಶೆಟ್ಟಿ ಮನೆಯಿಂದ ಹೊರ ಬಂದಿದ್ದರು. ನಂತರ ಒಂದು ವಾರಗಳ ಕಾಲ ಸೀಕ್ರೆಟ್...

ಬನಿಯನ್ ಹಾಕೋರು ಬಡವರಾ? ಧ್ರುವಂತ್‌ಗೆ ‘ಗಿಲ್ಲಿ’ಯ ಟಕ್ಕರ್

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli Nata) ಬನಿಯನ್ ಮತ್ತೆ ಸೌಂಡ್ ಮಾಡಿದೆ, ಗಿಲ್ಲಿ ನಟ ಬನಿಯನ್ ಹಾಕೊಂಡು ತಾವು ಬಡವ ಅಂತ ನಟಿಸುತ್ತಿದ್ದಾರೆ, ಅವ್ರತ್ರ ಎಂಜಿ ಹೆಕ್ಟರ್ ಕಾರು ಇದೆ, 100 ಕುರಿ ಇದಾವೆ, ಸುಮ್ನೆ ಬಡವ ಅನ್ನೋ ಸಿಂಪತಿ ಕಾರ್ಡ್ ಯೂಸ್ ಮಾಡ್ಕೋತಿದಾನೇ ಅಂತ ಧ್ರುವಂತ್ ವಿವಾದ ಹುಟ್ಟಾಕಿದ್ರು, ಬಿಗ್ ಬಾಸ್​ನಲ್ಲಿ ಗಿಲ್ಲಿ...

ಈ ವಾರ ಧ್ರುವಂತ್ ಔಟ್ ಪಕ್ಕಾ? ಕಿಚ್ಚನ ಮೇಲೆ ಧ್ರುವಂತ್ ಆರೋಪ !

ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ದಿಗಳ ಮೇಲೆ ಆರೋಪ ಮಾಡಿ, ಜಗಳ ಕಾರಿದ್ದಾಯ್ತು, ಈಗ ತಮ್ಮ ತಪ್ಪು ಸರಿಗಳ ಪಾಠ ಮಾಡೋ ಮೇಷ್ಟ್ರು ಮೇಲೇನೆ ಧ್ರುವಂತ್ ಕಂಪ್ಲೈನ್ ಮಾಡ್ತಿದ್ದಾರೆ. ಎಸ್, ಕಿಚ್ಚ ಸುದೀಪ್ ಅವ್ರು ತಮಗೆ ಮಾತಾಡೋಕೆ ಸ್ಪೇಸ್ ಕೊಟ್ಟಿಲ್ಲ ಅಂತ ಧ್ರುವಂತ್ ಮಾತಾಡ್ತಿರೋ ವಿಡಿಯೋ ಈಗ ಸಕ್ಕತ್ ವೈರಲ್ ಆಗ್ತಿದ್ದು,ವಿವಾದಕ್ಕೆ ಸಿಲುಕಿದೆ.ಧ್ರುವಂತ್ ಅವರಲ್ಲಿ ಅಚ್ಚರಿಯ ಬದಲಾವಣೆ...

ಕಿಚ್ಚನ ಕ್ಲಾಸ್ ಕೆಲಸ ಮಾಡ್ತು: ಸೈಲೆಂಟ್ ಮೋಡ್‌ನಲ್ಲಿ ಅಶ್ವಿನಿ ಗೌಡ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರ ವರ್ತನೆ ಈಗ ಎಲ್ಲರ ಗಮನ ಸೆಳೆದಿದೆ. ಕಿಚ್ಚನ ಖಡಕ್ ಕ್ಲಾಸ್ನ ನಂತರ ಅಶ್ವಿನಿ ಇದೀಗ ಸಂಪೂರ್ಣ ಸೈಲೆಂಟ್ ಮೋಡ್‌ಗೆ ಹೋಗಿದ್ದಾರೆ. ಮೊದಲು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿದ್ದ ಅಶ್ವಿನಿ, ಈಗ ಆರೋಪಗಳನ್ನು ನಗುತ್ತಾ ಸ್ವೀಕರಿಸುತ್ತಿದ್ದಾರೆ. ಈ ಬದಲಾವಣೆ ವೀಕ್ಷಕರಲ್ಲೂ ಕುತೂಹಲ ಹುಟ್ಟಿಸಿದೆ. ನವೆಂಬರ್ 10ರ ಎಪಿಸೋಡ್‌ನಲ್ಲಿ ನಡೆದ...

ನಂಬರ್‌ 1 ಸ್ಪೋಕನ್‌ ಇಂಗ್ಲಿಷ್‌ ಫ್ಲ್ಯಾಟ್‌ಫಾರ್ಮ್‌ ಅಂತಾ ಸುಮ್ನೆ ಬಂದಿಲ್ಲ: English Partner

Web News: ನೀವೂ ಸರಳವಾಗಿ, ಸರಾಾಗವಾಗಿ, ಕಾನ್ಫಿಡೆನ್ಸ್‌ನಲ್ಲಿ ಇಂಗ್ಲೀಷ್ ಮಾತನಾಡಬೇಕು ಅಂದ್ರೆ, ಇಂಗ್ಲೀಷ್ ಪಾರ್ಟ್ನರ್ ಜಾಯಿನ್ ಆಗಿ ಅಂತಾರೆ ರಕ್ಷಿತ್. https://www.youtube.com/watch?v=IZIsLoanh8k ಯಾಕಂದ್ರೆ ಬರೀ ಕನ್ನಡ ಮಾತ್ರವಲ್ಲ, ಬೇರೆ ಬೇರೆ ಭಾಷೆಗಳನ್ನು ಮಾತನಾಡುವವರು ಕೂಡ, ಮನೆಯಲ್ಲೇ ಕುಳಿತು ಆಡಿಯೋ ಕಾಲ್, ವೀಡಿಯೋ ಕಾಲ್, ಆಡಿಯೋ ನೋಟ್ ಮೂಲಕವೂ ಇಂಗ್ಲೀಷ್ ಸ್ಪೀಕಿಂಗ್ ತರಬೇತಿ ಪಡೆಯುವ ಅವಕಾಶ ಇಲ್ಲಿದೆ. ಇನ್ನು ಗವರ್ನ್‌ಮೆಂಟ್...

75% ಜನರಿಗೆ ಇಂಗ್ಲಿಷ್‌ ಗೊತ್ತಿಲ್ಲದೆ ಅವಕಾಶಗಳು ಮಿಸ್ ಆಗುತ್ತಿದೆ: English Partner Podcast

Web News: ಬೆಂಗಳೂರು ಅನ್ನೋದು ಐಟಿ ಸಿಟಿ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲಿ ಕನ್ನಡಿಗರಿಗೇ ಸರಿಯಾಗಿ ಕೆಲಸ ಸಿಗುತ್ತಿಲ್ಲ. ಕನ್ನಡಿಗರಿಗೂ ಟ್ಯಾಲೆಂಟ್ ಇದೆ. ಆದರೆ ಅವರಿಗೆ ಇಂಗ್ಲೀಷ್ ಬಾರದ ಕಾರಣ, ಹಲವು ಅವಕಾಶಗಳು ಕೈತಪ್ಪಿ ಹೋಗುತ್ತಿದೆ. ಈ ಬಗ್ಗೆ ಇಂಗ್ಲೀಷ್ ಪಾರ್ಟ್ನರ್ ತರಬೇತಿ ಕೇಂದ್ರದ ರಕ್ಷಿತ್ ಅವರು ಮಾತನಾಡಿದ್ದಾರೆ. https://www.youtube.com/watch?v=2nj0oFx9Eqw ರಕ್ಷಿತ್ ಅವರು ಹೇಳುವ ಪ್ರಕಾರ,...

AI ಯಿಂದ ಇಂಗ್ಲಿಷ್‌ ಕಲಿಯಬಾರದು opportunities ಕಳೆದುಕೊಳ್ಳುತ್ತೀರಾ!

Web News: ಕನ್ನಡಿಗರಿಂದ ಕನ್ನಡಿಗರಿಗಾಗಿ ಇರುವ ಸಂಸ್ಥೆಯಾಗಿರುವ ಇಂಗ್ಲೀಷ್ ಪಾರ್ಟ್ನರ್ ಸಂಸ್ಥೆಯ ರಕ್ಷಿತ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವುದರಿಂದ ನಮಗೆ ಏನೇನು ಲಾಭವಿದೆ ಎಂಬ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=DM38QU8jqjI ಎಐ ತಂತ್ರಜ್ಞಾನವನ್ನು ಬಳಸಿ ನಾವು ಇಂಗ್ಲೀಷ್ ಕಲಿಯಬಹುದು, ಯಾಕೆ ನಾವು ಇಂಗ್ಲೀಷ್ ಪಾರ್ಟ್ನರ್ ನಲ್ಲಿ ಇಂಗ್ಲೀಷ್ ಕಲಿಯಬೇಕು ಎಂಬ ನಿರೂಪಕರ...

ಒಂದು ಅವಕಾಶ ಕೊಟ್ಟು ನೋಡಿ ಯಶಸ್ಸಿನ ದಾರಿ ಬದಲಾಗುತ್ತದೆ: English Partner

WebNews: ಇಂಗ್ಲೀಷ್ ಪಾರ್ಟ್ನರ್ ತರಬೇತಿ ಕೇಂದ್ರದ ರಕ್ಷಿತ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ನಾವು ಯಾವ ರೀತಿ 1 ಅವಕಾಶ ನೀಡಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=79Ym3K6MfPY ಯಾವುದೇ ವ್ಯಕ್ತಿಯಾಗಲಿ, ಏನನ್ನಾದರೂ ಸಾಧಿಸಬೇಕು ಎಂದು ಹೋದಾಗ, ಪ್ರಥಮ ಹಂತದಲ್ಲಿ ಅವನಿಗೆ ಭಯ ಇದ್ದೇ ಇರುತ್ತದೆ. ಅದರಲ್ಲೂ ನಿಮಗೆ ಕೆಲಸ ಸಿಗಲು...

ಇಂಗ್ಲಿಷ್‌ ಅವಶ್ಯಕತೆ ಇಲ್ಲ ಎಂದವನಿಗೆ ಕಾಂಟ್ಯಾಕ್ಟ್‌ ಮಾಡಿ ಇಂಗ್ಲಿಷ್‌ ಕಲಿಸಿದ್ದೇವೆ: English Partner

Web News: ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಮಾತನಾಡಲು ಇನ್ನೂ ಕೂಡ ಹಲವರಿಗೆ ತಿಳಿದಿಲ್ಲ. ಮಾತೃಭಾಷೆ, ಕನ್ನಡ ಮೀಡಿಯಂನಲ್ಲಿ ಓದಿದವರಿಗೆ ಇಂಗ್ಲೀಷ್ ಮಾತನಾಡಲು ಖಂಡಿತ ಕಷ್ಟವಾಗುತ್ತದೆ. ಆದರೆ ನೀವು ಕೂಡ ಇಂಗ್ಲೀಷ್ ಪಾರ್ಟ್ನರ್ ಕ್ಲಾಸ್ ಸೇರಿ ಅಲ್ಲಿ ತರಬೇತಿ ಪಡೆದರೆ, ಸರಾಗವಾಗಿ ನೀವೂ ಇಂಗ್ಲೀಷ್ ಮಾತನಾಡುತ್ತೀರಿ. ಈ ಬಗ್ಗೆ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ತರಬೇತಿ...

ವಂಶಿಗೆ ಮಹಾನಟಿ ಚಿನ್ನದ ಕಿರೀಟ : ಇದರ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ !

ಕನ್ನಡ ಟೆಲಿವಿಷನ್ ಲೋಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಮಹಾನಟಿ’ ಸೀಸನ್ 2ರ ಗ್ರ್ಯಾಂಡ್ ಫಿನಾಲೆ ಶನಿವಾರ ಅದ್ಧೂರಿಯಾಗಿ ನೆರವೇರಿತು. ಮನರಂಜನೆ, ನಟನೆ ಮತ್ತು ಕೌಶಲ್ಯಗಳ ಪೈಪೋಟಿಯಲ್ಲಿ ಅಂತಿಮವಾಗಿ ಮಂಗಳೂರಿನ ವಂಶಿ ರತ್ನಕುಮಾರ್ ತಮ್ಮ ಪ್ರತಿಭೆಯಿಂದ ಎಲ್ಲರ ಮನ ಗೆದ್ದು, ಈ ಸೀಸನ್‌ನ ವಿನ್ನರ್ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಐದು ಫೈನಲಿಸ್ಟ್‌ಗಳಾದ ಮಾನ್ಯ ರಮೇಶ್,...
- Advertisement -spot_img

Latest News

Political News: ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ? : ನಿಖಿಲ್ ಕುಮಾರ್ ಪ್ರಶ್ನೆ

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...
- Advertisement -spot_img