Tuesday, April 21, 2026

ವೆಬ್ ಸ್ಟೋರಿ

Health Tips: ಕೂದಲು ಉದುರುವ ಸಮಸ್ಯೆಗೆ ಮುಖ್ಯ ಕಾರಣವೇ ಇದು

Health Tips: ಇಂದಿನ ಕಾಲದಲ್ಲಿ ಯುವ ಪೀಳಿಗೆಗಿರುವ ಕಾಮನ್ ಸೌಂದರ್ಯ ಸಮಸ್ಯೆ ಅಂದ್ರೆ, ಅದು ಕೂದಲು ಉದುರುವ ಸಮಸ್ಯೆ. ಬ್ಯೂಟಿ ಪಾರ್ಲರ್‌ಗೆ ಹೋದ್ರೂ, ವಿಧ ವಿಧದ ಶ್ಯಾಂಪೂ, ಎಣ್ಣೆ ಇತ್ಯಾದಿ ಬಳಕೆ ಮಾಡಿದ್ರೂ ಏನೂ ಪ್ರಯೋಜನವಾಗುತ್ತಿಲ್ಲ. ಯಾಕೆ ಹೀಗೆ ಅಂತಾ ಕೇಳಿದ್ರೆ, ನಾವು ತಲೆಯ ಮೇಲೆ ಅಥವಾ ಕೂದಲಿಗೆ ಏನು ಬಳಕೆ ಮಾಡುತ್ತೇವೋ ಅದು ಸಮಸ್ಯೆಗೆ...

ಪ್ರಭಾವಿಗಳಿಗೆ ಸುಲಭವಾಗಿ ಸ್ಟೇ ಸಿಗುತ್ತಿದೆ. ಆದರೆ ಜನಸಾಮಾನ್ಯರಿಗೆ ಯಾಕಿಲ್ಲಾ..?: ರವಿಕೃಷ್ಣ ರೆಡ್ಡಿ

Political News: ಕೆಆರ್ಎಸ್ ಪಕ್ಷ ಸ್ಥಾಪಿಸಿರುವ, ಎಎಪಿ ಮಾಜಿ ನಾಯಕ ರವಿಕೃಷ್ಣಾ ರೆಡ್ಡಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕಾನೂನಿನಲ್ಲಿ ಪ್ರಬಲಿರಿಗೆ ಮಾತ್ರ ನ್ಯಾಯ ಸಿಗುತ್ತಿದೆ. ಜನ ಸಾಮಾನ್ಯರು ತಪ್ಪು ಮಾಡದಿದ್ದರೂ ಶಿಕ್ಷೆ ಅನುಭವಿಸುತ್ತಿದ್ದಾರೆಂದು ರವಿಕೃಷ್ಣ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. https://youtu.be/EMxpF-EM9iw ಹೈಕೋರ್ಟ್ ನಲ್ಲಿ ಮುಂದಿನ ಆದೇಶದ ತನಕ ಕ್ರಮ ಜರುಗಿಸುವಂತಿಲ್ಲ ಎಂದು ಹೆಚ್ಚಿನ ಪ್ರಭಾವಿಗಳಿಗೆ...

ನೀವು ಹೇಗಿದ್ದರೂ ಜನ ಮಾತಾಡುತ್ತಲೇ ಇರುತ್ತಾರೆ.. ಇದಕ್ಕೆ ಇಲ್ಲಿದೆ ಶಿವ-ಪಾರ್ವತಿಯ ಉದಾಹರಣೆ..

Life lesson: ನೀವು ಜೀವನದಲ್ಲಿ ಹೇಗಿದ್ದರೂ ಜನ ಮಾತನಾಡೇ ಮಾತನಾಡುತ್ತಾರೆ. ಕೆಲವರು ಜನರನ್ನು ಮೆಚ್ಚಿಸೋಕ್ಕೆ ಅಂತಲೇ ಬದುಕುತ್ತಾರೆ. ನಾಲ್ಕು ಜನ ಏನಂತಾರೋ ಏನೋ ಅಂತಲೇ ಬದುಕುತ್ತಾರೆ. ಹೀಗೆ ಬದುಕುತ್ತ ಬದುಕುತ್ತ, ತಮ್ಮ ಜೀವನದ ಖಷಿಯನ್ನೇ ಮರೆಯುತ್ತಾರೆ. ಆದರೆ ನೀವು ಎಷ್ಟೇ ಉತ್ತಮರಾಗಿರಲು ಪ್ರಯತ್ನಿಸಿದರೂ ಜನ ನಿಮ್ಮ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಅದಕ್ಕೆ ನಾವಿಂದು ಶಿವ...

Web Story: ಹೊಟೇಲ್‌ನಲ್ಲಿ ಕೆಟಲ್ ಯ್ಯೂಸ್ ಮಾಡ್ತೀರಾ..? ಹಾಗಾದ್ರೆ ಇದನ್ನು 1 ಬಾರಿ ಓದಿ..

Web Story: ನೀವು ಯಾವ್ದಾದ್ರೂ ಹೊಟೇಲ್‌ನಲ್ಲಿ ಉಳಿದಾಗ ಅಲ್ಲಿ ಕೆಟಲ್ ಇಟ್ಟಿರ್ತಾರೆ. ಅದರಲ್ಲಿ ನೀವು ಬಿಸಿ ನೀರು, ಸೂಪ್, ಏನ್ ಬೇಕಾದ್ರೂ ಮಾಡ್ಕೋಬಹುದು ಅಂತಾ ಅದನ್ನ ಇಟ್ಟಿರ್ತಾರೆ. ಆದರೆ ಯಾವುದೇ ಕಾರಣಕ್ಕೂ ಇದನ್ನ ಬಳಸಬಾರದು ಅಂತಾ ಕೆಲವರು ಹೇಳ್ತಾರೆ. ಅದಕ್ಕೆ ಕಾರಣಾನೂ ಇದೆ. ಅದೇನ್ ಕಾರಣಾ ಅಂದ್ರೆ, ಕೆಲವರು ಆ ಕೆಟಲ್‌ನಲ್ಲಿ ಸೂಪ್ ಮಾಡ್ಕೋತಾರೆ, ನೀರು...

YouTube ಇಂದ ರಾಯಲ್ ಲೈಫ್!: Youtuber Vikas Gowda Podcast

Web News: ಯ್ಯೂಟೂಬರ್ ವಿಕಾಸ್ ಗೌಡ ಸಂದರ್ಶನದಲ್ಲಿ ಮಾತನಾಡಿದ್ದು, ಯೂಟ್ಯೂಬ್ ಮಾಡಿ ಬದುಕಬಹುದಾ ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/ewH_VnSamjM ಯೂಟ್ಯೂಬ್‌ನಲ್ಲಿ ನೆಗೆಟಿವ್ ಕಾಮೆಂಟ್ಸ್ ಬರೋ ಬಗ್ಗೆ ಮಾತನಾಡಿರುವ ವಿಕಾಸ್, ಎಂಥೆಂಥಾ ಹೀರೋ, ಹಿರೋಯಿನ್‌ಗಲಿಗೆಲ್ಲಾ ನೆಗೆಟಿವ್ ಕಾಮೆಂಟ್ಸ್ ಬರುವಾಗ, ನಾವೇನ್ ಮಹಾ ಎಂದಿದ್ದಾರೆ. ಅಲ್ಲದೇ, ಸುಮ್ಮನೆ ಏನೇನೋ ಕಾಮೆಂಟ್ ಮಾಡಿದ್ರೆ ಹೆಚ್ಚು ತಲೆ ಕೆಡಿಸಿಕ``ಳ್ಳಲ್ಲ. ಆದರೆ ಅತೀಯಾಗಿ, ಕೆಟ್ಟದಾಗಿ...

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು ಮಾಡಿ, ಜನರಿಗೆ ಮನರಂಜನೆ ನೀಡಿದ್ದಾರೆ. ಆದರೆ ಕೆಲವು ಚಾಲೆಂಜ್‌ಗಳು ಅವರಿಗೆ ಸಂಕಷ್ಟ ತಂದಿದ್ದು ಸುಳ್ಳಲ್ಲ. ಆ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ. https://youtu.be/CralT7ZhNTM ವಿಕಾಸ್ 1 ಸಲ ಮಂಗಳಮುಖಿಯ ವೇಷ...

RCB ಮ್ಯಾಚ್ ಬಿಗ್ Scam, ದುಡ್ಡು ಕಿತ್ಕೊಂಡು ಹೊಡ್ದು ಕಳ್ಸುದ್ರು!: Youtuber Vikas Gowda Podcast

Web News: ಪ್ರಸಿದ್ಧ ಯೂಟ್ಯೂಬರ್ ವಿಕಾಸ್ ಗೌಡ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಕ್ಸಸ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. https://youtu.be/MyQtemznrOY ವಿಕಾಸ್ ಗೌಡ ಆಗಾಗ ವಿವಿಧ ರೀತಿಯ ಎಕ್ಸಪಿರಿಮೆಂಟ್ ವೀಡಿಯೋ ಮಾಡುತ್ತಿರುತ್ತಾರೆ. ಕೆಲವು ಬಾರಿ ಸೆಲೆಬ್ರಿಟಿಗಳ ಮನೆಗೆ ಹೋದ್ರೆ, ಕೆಲವು ಬಾರಿ ಮೆಜೆಸ್ಟಿಕ್‌ನಲ್ಲಿ ಪ್ರಯೋಗ ಮಾಡಲು ಹೋಗುವ ವೀಡಿಯೋಗಳನ್ನು ನೀವು ನೋಡಿರುತ್ತೀರಿ. ಇಂಥ ವೇಳೆ ಅವರು...

Web News: ಫೆ.22ಕ್ಕಿದೆ ಸೀರೆ ಸಂತೆ, ಕಡಿಮೆ ಬೆಲೆಗೆ ಸಿಗತ್ತೆ ಪ್ಯೂರ್ ಸಿಲ್ಕ್ ಸಾರಿ

Web News: ಸೀರೆ ಅಂದ್ರೆ ಯಾವ ಹೆಣ್ಣು ಮಕ್ಕಳಿಗೆ ಇಷ್ಟವಿಲ್ಲ ಹೇಳಿ..? ಪುಟ್ಟ ಹೆಣ್ಣು ಮಕ್ಕಳು ಕೂಡ, ಅಮ್ಮ ಧರಿಸಿದ ಸೀರೆ ನೋಡಿ, ನನಗೂ ಸೀರೆ ಉಡಿಸು ಅಂತಾ ಕೇಳ್ತಾವೆ. ಅಂಥ ಚೆಂದದ ಉಡುಪು ಈ ಸೀರೆ. ಹಾಗಾಗಿ ಮಹಿಳಾ ಮಣಿಯರಿಗಾಗಿಯೇ ದೊಡ್ಡಬಳ್ಳಾಪುರ ಫೆ.22ಕ್ಕೆ ಸೀರೆ ಸಂತೆ ನಡೆಯುತ್ತಿದೆ. ಅಲ್ಲಿ 500, ಸಾವಿರದಿಂದ ಹಿಡಿದು...

Web News: ನಮ್ಮ ದೇಶ ಇನ್ನು ತುಂಬಾ ಬೆಳಿಬೇಕು: ಚೀನಾದಲ್ಲಿ ನೆಕ್ಸ್ಟ್‌ ಲೆವೆಲ್ ಮಷಿನ್ಸ್ ಇದೆ

Web News: ಚೀನಾ ದೇಶಕ್ಕೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲ್ಲೇ ತನ್ನ ಸ್ವಂತ ಕಂಪನಿ ನಿರ್ಮಿಸಿ, ಯೂಟ್ಯೂಬ್ ವ್ಲಾಗರ್ ಆಗಿರುವ ಸಾಹಿಲ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. https://youtu.be/N5K1Y9Lo58c ವರ್ಕ್ ಹಾರ್ಡ್ ಅಂತಾ ಹೇಳುವ ಸಾಹಿಲ್, ಬಡವರಿಗೂ ಸಹಾಯ ಮಾಡುವ ಮನಸ್ಸು ಮಾಡಿ ಅಂದಿದ್ದಾರೆ. ಅಲ್ಲದೇ, ನಮ್ಮ ದೇಶ ಚೀನಾಕ್ಕಿಂತ ತುಂಬಾ ಕೆಳಗಿದೆ. ಇನ್ನೂ ಅತೀ ಹೆಚ್ಚು...

Web Story: ಚೀನಾದಲ್ಲಿ ಜನಕ್ಕೆ ಟೈಮೇ ಇಲ್ಲ : ಫಾರಿನರ್ಸ್‌ ಹೆಚ್ಚು ಸೋಮಾರಿಗಳು

Web Story: ಚೀನಾ ದೇಶಕ್ಕೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲ್ಲೇ ತನ್ನ ಸ್ವಂತ ಕಂಪನಿ ನಿರ್ಮಿಸಿ, ಯೂಟ್ಯೂಬ್ ವ್ಲಾಗರ್ ಆಗಿರುವ ಸಾಹಿಲ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. https://youtu.be/ruza0H6HI1Y ಚೀನಾದವರ ಜೀವನ ಅತೀ ಉತ್ತಮವಾಗಿದೆ. ಅಲ್ಲಿನ ಜನರಿಗೆ ಸಮಯ ವ್ಯರ್ಥ ಮಾಡುವಷ್ಟು ಸಮಯವೇ ಇಲ್ಲ. ಫಾರಿನರ್ಸೇ ತುಂಬಾ ಸೋಮಾರಿ ಅಂತಾರೆ ಸಾಹಿಲ್. ಯಾಕಂದ್ರೆ ಅವರು ತಮ್ಮನ್ನು ತಾವು...
- Advertisement -spot_img

Latest News

ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ...
- Advertisement -spot_img