Friday, November 21, 2025

ವೆಬ್ ಸ್ಟೋರಿ

ಬಿಗ್​​ಬಾಸ್ ಬಗ್ಗೆ Dr Bro ಶಾಕಿಂಗ್ ಹೇಳಿಕೆ

ಗಗನ್ ಶ್ರೀನಿವಾಸ್, ಅಲಿಯಾಸ್ ಡಾ.ಬ್ರೋ.. ಡಾ.ಬ್ರೋ ಕಳೆದಬಾರಿಯೇ ಬಿಗ್​​ಬಾಸ್​​ಗೆ ಬರಬೇಕು ಅನ್ನೋ ಮಾತುಗಳಿತ್ತು. ಕನ್ನಡದ ಬಿಗ್​​ಬಾಸ್ ಸೀಸನ್ 10ರಲ್ಲಿ ಗಗನ್ ಕಾಣಿಸಿಕೊಳ್ಬೇಕು ಅಂತ ಅದೆಷ್ಟೋ ಕನ್ನಡಿಗರು ಆಸೆ ಪಟ್ಟಿದ್ರು. ಆದ್ರೆ ಆ ಚಾನ್ಸ್​ ಡಾ.ಬ್ರೋಗೆ ಸಿಗಲಿಲ್ಲ.. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಗಗನ್ ಬರಬೇಕು ಅನ್ನೋ ಮಾತುಗಳಿದ್ವು. ಆದರೀಗ ಬಿಗ್​​ ಬಾಸ್​​​ ಸೀಸನ್ ಬಗ್ಗೆ...

ಉಪ್ಪಿನಕಾಯಿ ಮಾರುತ್ತಿದ್ದ ಮಹಿಳೆ ಇಂದು 4 ಕಂಪನಿಗೆ ಓನರ್

ಆಕೆ ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಉಪ್ಪಿನಕಾಯಿ ಮಾರುತ್ತಿದ್ದ ಮಹಿಳೆ. ಮನೆ ಮನೆ ಬಾಗಿಲಿಗೆ ಹೋಗಿ ಉಪ್ಪಿನಕಾಯಿ ಬೇಕೇನಮ್ಮಾ ಅಂತ ಕೇಳ್ತಿದ್ದವರು. ಇಡೀ ದಿನವೆಲ್ಲಾ ವ್ಯಾಪಾರ ಮಾಡಿದ್ರೂ 200 ರೂಪಾಯಿ ಸಂಪಾದನೆ ಆಗ್ತಿರಲಿಲ್ಲ. ಆದ್ರೆ ಆ ಮಹಿಳೆ ಇವತ್ತು 4 ದೊಡ್ಡ ಕಂಪನಿಗಳಿಗೆ ಓನರ್.. 200-300 ವ್ಯಾಪಾರ ಮಾಡ್ತಿದ್ದ ಮಹಿಳೆ ಈಗ ಕೋಟಿಗಟ್ಟಲೆ ಬ್ಯುಸಿನೆಸ್...

ಈ ಹಳ್ಳಿಯಲ್ಲಿ ಕಲ್ಲಿಗೂ ಜೀವ ಇದೆ.. ಬೆಳೆಯುತ್ತೆ ಚಲಿಸುತ್ತೆ!

ಕಲ್ಲುಗಳು ಚಲಿಸುವ ಬಗ್ಗೆ ಕೇಳಿದ್ದೀರಾ? ಕಲ್ಲುಗಳಿಂದ ಮತ್ತೊಂದು ಕಲ್ಲು ಸೃಷ್ಟಿಯಾಗುವ ಬಗ್ಗೆ ನಿಮಗೆ ಗೊತ್ತಿದೆಯಾ? ಆದರೆ, ಇಂತಹದ್ದೊಂದು ವಿಶಿಷ್ಟ ಕಲ್ಲುಗಳ ಲೋಕ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ರೊಮೇನಿಯಾ ದೇಶದ ಕೊಸ್ತೆಸ್ತಿ ಅನ್ನೋ ಹಳ್ಳಿಯಲ್ಲಿ ಚಮತ್ಕಾರಿ ಕಲ್ಲುಗಳಿದೆ. ಇದರ ವಿಶೇಷತೆ ಏನಂದ್ರೆ, ಇಲ್ಲಿ ಕಲ್ಲುಗಳಿಗೆ ಚಲಿಸುವ ಮತ್ತು ಬೆಳೆಯುವ ಗುಣಗಳಿದೆ. ಈ ಕಲ್ಲುಗಳಿಗೆ ಜೀವವಿದೆ ಎಂದೇ...
- Advertisement -spot_img

Latest News

Political News: ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ? : ನಿಖಿಲ್ ಕುಮಾರ್ ಪ್ರಶ್ನೆ

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...
- Advertisement -spot_img