Friday, March 6, 2026

ವೆಬ್ ಸ್ಟೋರಿ

Web News: ಗಂಡಸರಿಗೂ ಇದೆ ಕಾನೂನು ರಕ್ಷಣೆ: ಸುಳ್ಳು ಕೇಸ್‌ಗಳಿಗೆ ಹೆದರಲೇಬೇಡಿ!

Web News: ಇಂದಿನ ಕಾಲದಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ವಿವಾಹವಾಗಿ, ಪತಿಯ ಮೇಲೆ ಸುಳ್ಳು ಆರೋಪ ಹೊರಿಸಿ, ಜೀವನ ನಿರ್ವಹಣಾ ವೆಚ್ಚ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ ಇಂಥ ಕೇಸ್‌ಗಳನ್ನು ಕೋರ್ಟ್ ಅಷ್ಟು ಸಲೀಸಾಗಿ ನಂಬುತ್ತಿಲ್ಲ. ಹಾಗಾಗಿಯೇ ಎಷ್ಟೋ ಸುಳ್ಳು ಕೇಸ್‌ಗಳಲ್ಲಿ ಪತಿಯ ಮನೆಯವರಿಗೆ ಗೆಲುವು ಸಿಕ್ಕ ಉದಾಹರಣೆಗಳಿದೆ. ಈ ಬಗ್ಗೆ ಖ್ಯಾತ ವಕೀಲರಾದ ವಿ.ಮಂಜುನಾಥ್ ವಿವರಿಸಿದ್ದು,...

Problems in Divorce: ಅಪ್ಪ-ಅಮ್ಮನ ಜಗಳ ಮಕ್ಕಳು ಯಾರ ಸುಪರ್ದಿಗೆ?

Problems in Divorce: ಇತ್ತೀಚಿನ ದಿನಗಳಲ್ಲಿ ಮದುವೆ ಅಂದರೆ ಮಕ್ಕಳಾಟವಾಗಿದೆ. ಮದುವೆಯಾಗಿ ಮಕ್ಕಳಾದ ಬಳಿಕ, ಜಗಳಗಳು ಶುರುವಾಗೋದು ಕಾಮನ್. ಆದರೆ ಅದೇ ಜಗಳವನ್ನು ಸಂಬಂಧ ಮುರಿಯುವವರೆಗೂ ತೆಗೆದುಕೊಂಡು ಹೋಗಬಾರದು. ಆದರೆ ಎಷ್ಟೋ ಜನ, ಜಗಳವಾಡಿ, ಅದರಿಂದಲೇ ಸಂಬಂಧ ಮುರಿದುಕೊಂಡು ಬಿಡುತ್ತಾರೆ. ಮಕ್ಕಳ ಗತಿ ಏನು..? ಅಪ್ಪ- ಅಮ್ಮನ ಪ್ರೀತಿ ಒಟ್ಟಿಗೆ ಸಿಗದಿದ್ದರೆ, ಅದರಿಂದ ಮಕ್ಕಳ...

ಮಹಿಳೆಯರಿಗೆ ಕಾನೂನಿನ ಅನುಕೂಲಗಳು, ಗಂಡಸರಿಗೆ ತೊಂದರೆ ಆಗುವ ಅಂಶಗಳೇನು..?

Web Story: ಇತ್ತೀಚಿನ ದಿನಗಳಲ್ಲಿ ಹಲವು ಮಹಿಳೆಯರು, ಗಂಡನಿಂದ ಡಿವೋರ್ಸ್ ಪಡೆದು, ಜೀವನಾಂಶ ಪಡೆಯಬೇಕು ಅನ್ನೋ ಕಾರಣಕ್ಕೆ ಮದುವೆಯಾಗಿರುವಂತೆ ನಡೆದುಕೊಳ್ಳುತ್ತಿದ್ದಾರೆ. ಅದರಂತೆ ಅತುಲ್ ಎಂಬ ಟೆಕ್ಕಿ ಸಾವನ್ನಪ್ಪಿದ್ದೇ ಇದಕ್ಕೆ ಸ್ಪಷ್ಟ ಉದಾಹರಣೆ, ಹಲವು ಬಾರಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವಂತೆ ಮಾಡಿ, ಆತ ಬೆಂಗಳೂರಿನಿಂದ ಪದೇ ಪದೇ ತನ್ನೂರಿಗೆ ಹೋಗಲೇಬೇಕಾದ ಸಂದರ್ಭ ಅನಿವಾರ್ಯವಾಗುವಂತೆ ಮಾಡಿ, ಕೊನೆಗೂ...

News: ಡಿವೋರ್ಸ್‌ ಗೊತ್ತು..:| ಆದ್ರೆ ಏನಿದು ಸ್ಲೀಪ್‌ ಡಿವೋರ್ಸ್‌..?

Health Tips: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಅನ್ನೋ ವಿಷಯ, ಡಿವೋರ್ಸ್ ಅನ್ನೋ ಪದ ಅದೆಷ್ಟರ ಮಟ್ಟಿಗೆ ಸದ್ದು ಮಾಡಿತ್ತಿದೆ ಎಂದರೆ, ಚಿಕ್ಕ ಮಕ್ಕಳಿಗೂ ಡಿವೋರ್ಸ್ ಅಂದ್ರೆ ಏನು ಅಂತಾ ಗೊತ್ತಾಗುತ್ತಿದೆ. ಕೆಲವು ಸೆಲೆಬ್ರಿಟಿಗಳಂತೂ, ಮದುವೆಯಾಗೋದೇ ಡಿವೋರ್ಸ್ ತೆಗೆದುಕೊಳ್ಳೋಕ್ಕೆ ಅನ್ನೋ ರೀತಿ ಆಡುತ್ತಿದ್ದಾರೆ. ಮದುವೆಯಾಗಿ, ಸಂಸಾರ ನಡೆಸಲು ಇಷ್ಟವಿಲ್ಲದಿದ್ದಾಗ, ಕಾನೂನು ಪ್ರಕಾರವಾಗಿ ದೂರವಾಗುವುದನ್ನು ಡಿವೋರ್ಸ್ ಎನ್ನಲಾಗುತ್ತದೆ. ಆದರೆ...

2050ಕ್ಕೆ ಮದುವೆ ಅನ್ನೋ ಕಾನ್ಸೆಪ್ಟ್ ಅಪರೂಪವಾಗತ್ತಾ..? ಆಗಬಹುದು ಅಂತಿದೆ ಈ ವರದಿ

Marriage: ಬೇರೆ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಮದುವೆ ಗ್ರ್ಯಾಂಡ್ ಆಗಿ, ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಹೂವು ಮಾರಾಟಗಾರರಿಗೆ, ಕೇಟರಿಂಗ್‌ನವರಿಗೆ, ಮೇಕಪ್ ಮಾಡುವವರಿಗೆ, ಡೆಕೋರೇಟರ್‌ಗಳಿಗೆ ಹೀಗೆ ಹಲವರಿಗೆ ಅತ್ಯುತ್ತಮ ರೀತಿಯಲ್ಲಿ ಮಾರಾಟವಾಗುವಂತೆ ನಮ್ಮ ದೇಶದಲ್ಲಿ ಮದುವೆಯಾಗುತ್ತದೆ. ಆದರೆ 2050ರಲ್ಲಿ ಮದುವೆ ಅನ್ನೋದು ಒಂದು ಅಪರೂಪದ ಫಂಕ್ಷನ್ ಆಗಬಹುದು ಅಂತಿದೆ ಕೆಲವು ವರದಿ. ಮಾರ್ಗನ್ ಸ್ಟ್ಯಾನ್ಲಿ ಎನ್ನುವವರು ರಿಸರ್ಚ್...

Fraud Alert: ನಿಮ್ಮ ಬ್ಯಾಂಕ್ ಅಕೌಂಟ್ ಸೇಫ್ ಆಗಿರ್ಬೇಕಾ..? ಹಾಗಾದ್ರೆ ಈ ಸಲಹೆ ಕೇಳಿ

Fraud Alert: ಟೆಕ್ನಾಲಜಿ ಮುಂದುವರಿದಷ್ಟು, ಜೀವನ ಸುಲಭವಾಗುತ್ತಿದೆ. ಹಾಗಾಗಿಯೇ ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಕನಸು ಕಂಡಿದ್ದು. ಆದರೆ ಇದೇ ಟೆಕ್ನಾಲಜಿಯಿಂದ ಎಷ್ಟೋ ಜನ, ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಹಾಗಾಗಿ ನಾವಿಂದು ನಿಮ್ಮ ಬ್ಯಾಂಕ್ ಅಕೌಂಟ್ ಸೇಫ್ ಆಗಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಸಲಹೆ ನೀಡಲಿದ್ದೇವೆ. ಸೈಬರ್ ಸೆಕ್ಯೂರಿಟಿ ಎಕ್ಸಪರ್ಟ್ ಆಗಿರುವ...

ಭಗವದ್ಗೀತೆಯಲ್ಲಿ ಖಾರ, ಉಪ್ಪು, ಹುಳಿ ಆಹಾರ ಸೇವನೆ ಮಿತವಾಗಿರಲಿ ಎಂದು ಹೇಳುವುದಕ್ಕೆ ಕಾರಣವೇನು..?

Spiritual: ಭಗವದ್ಗೀತೆಯಲ್ಲಿ ಜೀವನ ಸಾರವನ್ನೇ ಹೇಳಲಾಗಿದೆ. ಮನುಷ್ಯ ಜೀವನದಲ್ಲಿ ರೀತಿ ನಡೆದುಕೊಳ್ಳಬೇಕು. ಮನುಷ್ಯ ನೆಮ್ಮದಿಯಾಗಿರಬೇಕು ಅಂದ್ರೆ, ಯಾವ ವಿಷಯವನ್ನು ಅರಿತುಕೊಳ್ಳಬೇಕು ಎಂಬ ಬಗ್ಗೆ ಭಗವದ್ಗೀತೆಯಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೇ ಮನುಷ್ಯ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬ ಬಗ್ಗೆಯೂ ಭಗವದ್ಗೀತೆಯಲ್ಲಿ ಬರೆಯಲಾಗದೆ. ಅದರಲ್ಲೂ ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಉಪ್ಪು, ಹುಳಿ, ಖಾರ ಸೇವನೆ ಮಾಡಿದರೆ...

ಚಿಕ್ಕಮಗಳೂರಿಗೆ ಮೊದಲು ಕಾಫಿ ತಂದಿದ್ದು ಯಾರು..? ಈ ಜಿಲ್ಲೆ ಕಾಫಿನಾಡು ಆಗಿದ್ದು ಹೇಗೆ..?

Chikka magaluru News: ಇಡೀ ಭಾರತದಲ್ಲಿ ಮೊದಲು ಕಾಫಿ ಗಿಡ ಬೆಳೆದಿದ್ದೇ ನಮ್ಮ ಕರ್ನಾಟಕದ ಚಿಕ್ಕಮಗಳೂರಿನಲ್ಲಿ. ಹಾಗಾಗಿಯೇ ಚಿಕ್ಕ ಮಗಳೂರನ್ನು ಕಾಫಿನಾಡು ಎಂದು ಕರೆಯಲಾಗುತ್ತದೆ. ಎಷ್ಚೋ ಜನರು ಕಾಫಿ ತೋಟದಿಂದಲೇ ಶ್ರೀಮಂತರಾಗಿದ್ದಾರೆ. ಇಡೀ ದೇಶದಲ್ಲೇ ಫೇಮಸ್ ಆಗಿರುವ ಕೆಫೆ ಕಾಫಿ ಡೇ ಶುರುಮಾಡಿದ್ದು, ಚಿಕ್ಕಮಗಳೂರ ಮನೆಮಗ ದಿ. ಸಿದ್ಧಾರ್ಥ್ ಹೆಗ್ಡೆ. ಆದರೆ ನಿಮಗೆ ಚಿಕ್ಕಮಗಳೂರಿಗೆ...

1 ಪ್ಯಾಕೇಟ್‌ನಲ್ಲಿ 1 ಬಿಸ್ಕೇಟ್ ಕಡಿಮೆ ಇದೆ ಎಂದು ಕೇಸ್ ಹಾಕಿ 1 ಲಕ್ಷ ಪರಿಹಾರ ಗೆದ್ದ ವ್ಯಕ್ತಿ

News: ನಾವು ನೀವೆಲ್ಲ ಬಿಸ್ಕೇಟ್ ಪ್ಯಾಕೇಟ್ ತಂದು ಅದನ್ನು ಡೈರೆಕ್ಟ್ ಆಗಿ ತಿಂದು ಬಿಡುತ್ತೇವೆ. ಆದರೆ ಚೆನ್ನೈನ ಓರ್ವ ವ್ಯಕ್ತಿ ಬಿಸ್ಕೇಟ್ ಪ್ಯಾಕೇಟ್ ಓಪನ್ ಮಾಡಿ, ಎಷ್ಟು ಬಿಸ್ಕೇಟ್ ಇದೆ ಎಂದು ಎಣಿಸಿ, ಅದರಲ್ಲಿ ಒಂದು ಬಿಸ್ಕೇಟ್ ಕಡಿಮೆ ಇದೆ ಎಂದು ಕಂಡು ಹಿಡಿದಿದ್ದಾನೆ. ಬಳಿಕ ಸಾಕ್ಷಿ ಸಮೇತ ಕೇಸ್ ಹಾಕಿದ್ದಾನೆ. ಒಂದು ಬಿಸ್ಕೇಟ್...

ಗುಜರಾತಿಗಳು ಉದ್ಯಮದಲ್ಲಿ ಪರಿಣಿತರಾಗಿರುವುದಕ್ಕೆ ಕಾರಣವೇನು ಗೊತ್ತಾ..?

Web Story: ನೀವು ಭಾರತದ ಶ್ರೀಮಂತರು ಯಾವ ಜಾತಿಯವರು ಎಂದು ಲೆಕ್ಕ ಹಾಕಿದರೆ, ನಿಮಗೆ ಸಿಗುವ ಹೆಚ್ಚಿನವರು ಗುಜರಾತಿಗಳೇ ಆಗಿರುತ್ತಾರೆ. ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬರುವ ಮೊದಲ ಹೆಸರು ಅಂಬಾನಿಯದ್ದು. ಇವರು ಕೂಡ ಗುಜರಾತಿಗಳು. ಅದಾನಿ, ಅಂಬಾನಿ, ಮೋದಿ ಇವರೆಲ್ಲರೂ ಗುಜರಾತಿಗಳೇ. ಹಾಗಾದ್ರೆ ಗುಜರಾತಿಗಳು ಉದ್ಯಮದಲ್ಲಿ ಪರಿಣಿತರಾಗಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ. ಒಗ್ಗಟ್ಟು:...
- Advertisement -spot_img

Latest News

ಹಾಸನದಲ್ಲಿಎಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ!

ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ...
- Advertisement -spot_img