Friday, March 6, 2026

ವೆಬ್ ಸ್ಟೋರಿ

Business News: ರೋಲ್ಸ್ ರಾಯ್ಸ್ ಯಾವ ರೀತಿ ತನ್ನ ಗ್ರಾಹಕರನ್ನು ಸೆಳೆಯುತ್ತದೆ ಗೊತ್ತಾ..?

Business News: ನೀವು ಸಾಮಾನ್ಯ ಕಾರುಗಳನ್ನು ಕಾರುಗಳ ಶೋರೂಮ್‌ನಲ್ಲಿ ಅಥವಾ ಕಾರ್ ಮಾರಾಟ ಮೇಳಗಳಲ್ಲಿ ನೋಡಿರುತ್ತೀರಿ. ಆದರೆ ನೀವು ರೋಲ್ಸ್ ರಾಯ್ಸ್ ಕಾರ್‌ಗಳನ್ನು ಕಾರ್‌ ಮೇಳಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಯಾಕಂದ್ರೆ ರೋಲ್ಸ್ ರಾಯ್ಸ್ ಕಂಪನಿ ತನ್ನ ಕಾರ್‌ಗಳನ್ನು ಕಾರ್ ಮೇಳದಲ್ಲಿ ಪ್ರದರ್ಶನಕ್ಕೆ ಇಡೋದಿಲ್ಲ. ಬದಲಾಗಿ ಏರ್‌ಕ್ರಾಪ್ಟ್‌ನಲ್ಲಿ ಇರಿಸುತ್ತದೆ. ಏರ್‌ಕ್ರಾಪ್ಟ್ ಎಕ್ಸಿಬಿಷನ್ ಇದ್ದಾಗ, ಅಲ್ಲಿ...

ಐಕಿಯಾ ಬರೀ ಫರ್ನಿಚರ್ ಉದ್ಯಮಕ್ಕಷ್ಟೇ ಪ್ರಸಿದ್ಧವಲ್ಲ, ಬದಲಾಗಿ ಈ ಉದ್ಯಮವನ್ನೂ ಮಾಡುತ್ತದೆ

Business News: ಐಕಿಯಾ ಬಗ್ಗೆ ಎಲ್ಲರಿಗೂ ಗೊತ್ತಿದೆ. ಎರಡು ವರ್ಷಗಳ ಹಿಂದೆ ಐಕಿಯಾ ಬೆಂಗಳೂರಿಗೆ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ ಇದ್ದವರು, ಅಥವಾ ಬೆಂಗಳೂರು ಪ್ರವಾಸಕ್ಕೆ ಬಂದವರು, ಐಕಿಯಾ ನೋಡೇ ನೋಡಿರುತ್ತಾರೆ. ಐಕಿಯಾದಲ್ಲಿ ನಿಮಗೆ ತರಹೇವಾರಿ ಫರ್ನಿಚರ್, ಗೊಂಬೆಗಳು, ಹೀಗೆ ಮನೆಯನ್ನು ಶೃಂಗರಿಸಬಹುದಾದ ಹಲವು ವಸ್ತುಗಳು ಕಾಣ ಸಿಗುತ್ತದೆ. ಆದರೆ ಆಶ್ಚರ್ಯಕರ ವಿಷಯ ಅಂದ್ರೆ, ಐಕಿಯಾ ಬರೀ ಫರ್ನಿಚರ್...

ಕಿಟ್‌ಕ್ಯಾಟ್ ತನ್ನ ರೆಸಿಪಿಯಲ್ಲಿ ಬಳಸುವ ಸಿಕ್ರೇಟ್ ವಸ್ತು ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..

Business News: ಭಾರತೀಯ ಕೆಲ ಮಹಿಳೆಯರು, ಮನಸ್ಸಿಗೆ ಬಂದ ರೀತಿ ಆಹಾರವನ್ನು ವೇಸ್ಟ್ ಮಾಡುವುದಿಲ್ಲ. ಇರುವುದರಲ್ಲೇ ಅಡ್ಜಸ್ಟ್ ಮಾಡೋದು, ಅಥವಾ ಇರುವ ವಸ್ತುವನ್ನು ಬಳಸಿ ತಮ್ಮದೇ ರೆಸಿಪಿ ಮಾಡಿ ಆಹಾರ ಹಾಳಾಗದ ಹಾಗೇ ನೋಡಿಕೊಳ್ಳುತ್ತಾರೆ. ಉದಾಹರಣೆಗೆ ಚಪಾತಿ ಮಾಡಿದ ಹಿಟ್ಟು ಉಳಿದರೆ, ಪೂರಿ ಮಾಡುತ್ತಾರೆ. ಪೂರಿಗೆ ಮಾಡಿದ ಆಲೂ ಪಲ್ಯ ಉಳಿದರೆ, ಬೋಂಡಾ ಮಾಡುತ್ತಾರೆ....

ಜುವೆಲ್ಲರಿ ಕೊಡುವ ಬದಲು ಈರುಳ್ಳಿ ಡಿಲೆವರಿ ಮಾಡಿದ ಆನ್‌ಲೈನ್ ಆ್ಯಪ್..?

News: ಆನ್‌ಲೈನ್ ಶಾಪಿಂಗ್‌ನಲ್ಲಿ ಅದೆಂಥೆಂಥ ಎಡವಟ್ಟು ನಡೆದಿರುವ ಬಗ್ಗೆ ನಾವು ನೀವು ಕೇಳಿರುತ್ತೇವೆ. ನೋಡಿರುತ್ತೇವೆ. ಇಲ್ಲಿ ಅಂಥದ್ದೇ ಮತ್ತೊಂದು ಎಡವಟ್ಟು ಆಗಿದ್ದು, ಆರ್ಡರ್ ಮಾಡಿದ್ದು ಜುವೆಲ್ಲರಿ ಆದರಿ ಬಂದಿದ್ದು ಈರುಳ್ಳಿ. ನಿಧಿ ಜೈನ್ ಎಂಬಾಕೆ ಆನ್‌ಲೈನ್‌ಲ್ಲಿ 3 ರೀತಿಯ ಆಭರಣಗಳನ್ನು ಆರ್ಡರ್ ಮಾಡಿದ್ದರು. ಅದರಲ್ಲಿ ಎರಡು ಆರ್ಡರ್ ಸರಿಯಾಗಿ ಬಂದಿದೆ. ಆದರೆ ಮೂರನೇ ಆರ್ಡರ್‌ನಲ್ಲಿ ಆಭರಣದ...

Business Tips: ರೆಸ್ಟೋರೆಂಟ್‌ನಲ್ಲಿ ಯಾಕೆ ಹೆಚ್ಚು ಚೇರ್‌ಗಳು ಇರೋದಿಲ್ಲ ಗೊತ್ತಾ..?

Business Tips: ಕೆಲವು ಚಿಕ್ಕ ರೆಸ್ಟೋರೆಂಟ್‌ನಲ್ಲಿ ಕೆಲವೇ ಕೆಲವು ಚೇರ್‌ಗಳು ಇರುತ್ತದೆ. ಟೇಬಲ್ ಮಾತ್ರ ಹೆಚ್ಚಿರುತ್ತದೆ. ಅಂಥ ವೇಳೆ ಹೆಚ್ಚಿನ ಗ್ರಾಹಕರು ನಿಂತುಕೊಂಡೇ ತಿಂಡಿ ತಿಂದು ಹೋಗಬೇಕಾಗುತ್ತದೆ. ಅಥವಾ ಕಡಿಮೆ ಟೇಬಲ್ ಮತ್ತು ಚೇರ್ ಇಟ್ಟಿರುತ್ತಾರೆ. ಇದರ ಹಿಂದೆಯೂ ಉದ್ಯಮ ತಂತ್ರವಿದೆ ಅಂದ್ರೆ ನೀವು ನಂಬಲೇಬೇಕು. https://youtu.be/fvLo8-ulnPI ಹೀಗೆ ಟೇಬಲ್ ಚೇರ್ ಕಡಿಮೆ ಇಡಲು ಕಾರಣವೇನಂದ್ರೆ, ಹೊಟೇಲ್‌ಗೆ...

Business Tips: ಮಾರ್ವಾಡಿಗಳು ಯಾಕೆ ಉದ್ಯಮದಲ್ಲಿ ನಿಪುಣರಿರುತ್ತಾರೆ ಗೊತ್ತಾ..?

Business Tips: ನೀವು ನೋಡಿರಬಹುದು. ಮಾರ್ವಾಡಿಗಳು ಎಷ್ಟು ಚೆನ್ನಾಗಿ ವ್ಯಾಪಾರ ವ್ಯವಹಾರ ಮಾಡುತ್ತಾರೆ. ತಮ್ಮ ಉದ್ಯಮವನ್ನು ಯಾವ ರೀತಿ ಅತ್ಯುತ್ತಮವಾಗಿ ಕೊಂಡೊಯ್ಯುತ್ತಾರೆ ಎಂದು. ಹಾಗಾಗಿ ಭಾರತದಲ್ಲಿ ಉದ್ಯಮದಲ್ಲಿ ಉತ್ತುಂಗದಲ್ಲಿ ಇರುವವರು ಮಾರ್ವಾಡಿಗಳೇ. ಯಾಕಂದ್ರೆ ಮಾರ್ವಾಡಿಗಳು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ, ಉದ್ಯಮದಲ್ಲಿ ಪಳಗುವಂತೆ ಮಾಡುತ್ತಾರೆ. ಈಗಂತೂ ಹಲವು ಮಾರ್ವಾಡಿಗಳು ಸಿಎಂ, ಎಂಬಿಎ ಮಾಡಿ, ಕೋಟಿ ಕೋಟಿ...

ಜೀನ್ಸ್ ಪ್ಯಾಂಟ್‌ನಲ್ಲಿ ಚಿಕ್ಕ ಪಾಕೇಟ್ ಇರಲು ಕಾರಣವೇನು..?

News: ನಾವು ನೀವೆಲ್ಲ ಧರಿಸುವ ಜೀನ್ಸ್ ಪ್ಯಾಂಟ್‌ನಲ್ಲಿ ಚಿಕ್ಕದೊಂದು ಪಾಕೇಟ್ ಇರುತ್ತದೆ. ಆ ಪಾಕೇಟ್‌ನ್ನು ಕೆಲವು ಉಪಯೋಗಿಸುತ್ತಾರೆ. ಇನ್ನು ಕೆಲವರು ಎಂದಿಗೂ ಉಪಯೋಗಿಸಿರುವುದೇ ಇಲ್ಲ. ಆದರೆ ಆ ಚಿಕ್ಕ ಪಾಕೇಟ್ ಮಾಡಿರೋದಾಾದ್ರೂ ಯಾಕೆ ಅನ್ನೋ ಸಂಗತಿ ಕೆಲವರಿಗೆ ಗೊತ್ತೇ ಇಲ್ಲ. ಆ ಬಗ್ಗೆ ಇಂದು ಮಾಹಿತಿ ತಿಳಿಯೋಣ ಬನ್ನಿ. https://youtu.be/E3YmJxhTl-g ಹಿಂದಿನ ಕಾಲದಲ್ಲಿ ವಿದೇಶದಲ್ಲಿ ಕೆಲಸ ಮಾಡುವ...

ಎಟಿಎಂನಲ್ಲಿ ಈ ರೀತಿಯೂ ಸ್ಕ್ಯಾಮ್ ಮಾಡಿ ದುಡ್ಡು ತೆಗೆಯುತ್ತಾರೆ ನೋಡಿ..

News: ಇಂದಿನ ಕಾಲದಲ್ಲಿ ಎಲ್ಲರೂ ಎಟಿಎಂ ಕಾರ್ಡ್ ಬಳಸುವವರೇ. ಮೊದಲೆಲ್ಲ ಹಣ ಡ್ರಾ ಮಾಡಬೇಕು ಅಂದ್ರೆ, ಬ್ಯಾಂಕ್‌ಗೆ ಹೋಗಿ, ಅಲ್ಲಿ ಫಾರ್ಮ್ ಫುಲ್ ಮಾಡಿ, ಬಳಿಕ ದುಡ್ಡು ಡ್ರಾ ಮಾಡಿಕೊಂಡು ಬರಬೇಕಿತ್ತು. ಆದರೆ ಈಗ ಹಾಗಿಲ್ಲ, ಎಟಿಎಂಗೆ ಹೋಗಿ, ಕಾರ್ಡ್ ಹಾಕಿ, ನಂಬರ್ ಹಾಕಿದ್ರೆ ಸಾಕು, ಎಷ್ಟು ದುಡ್ಡು ಬೇಕೋ, ಅಷ್ಟು ಸಿಗುತ್ತದೆ. ಆದರೆ...

ಜಿಕೆವಿಕೆ ಕೃಷಿ ಮೇಳ: ಗಾಣದ ಎಣ್ಣೆ ಮಾಡುವ ವಿಧಾನ, ಆರೋಗ್ಯಕ್ಕೆ ಎಷ್ಟು ಒಳ್ಳೆಯದು.?

GKVK Agriculture Fair: ಜಿಕೆವಿಕೆ ಕೃಷಿ ಮೇಳ ಶುರುವಾಗಿದ್ದು, ಒಂದೇ ಮಳಿಗೆಯಲ್ಲಿ ವಿವಿಧ ರೀತಿಯ ಪ್ರಾಣಿ, ಪಕ್ಷಿ, ಕೃಷಿ ತಳಿಗಳು, ತಿಂಡಿ ತಿನಿಸು ಎಲ್ಲವೂ ಸಿಗುತ್ತಿದೆ. ಜೊತೆಗೆ ಪ್ಯೂರ್ ಆಗಿರುವ ಗಾಣದ ಎಣ್ಣೆ ಕೂಡ ನಿಮಗಿಲ್ಲಿ ಸಿಗುತ್ತಿದೆ. ಇತ್ತೀಚೆಗೆ ಬರುವ ಎಣ್ಣೆಗಳಲ್ಲಿ ಆರೋಗ್ಯಕರ ಅಂಶಗಳಿಗಿಂತ ಹೆಚ್ಚು, ಕಲಬೆರಕೆಯೇ ಕೂಡಿದೆ. ಆದರೆ ನೀವು ಈ ಕೃಷಿ ಮೇಳದಲ್ಲಿ...

ಜಿಕೆವಿಕೆ ಕೃಷಿ ಮೇಳ: ಮನೆಯಲ್ಲಿ ಇಡುವ ಕಲರ್ ಕಲರ್ ಮೀನುಗಳು ಕಡಿಮೆ ಬೆಲೆಯಲ್ಲಿ ಲಭ್ಯ

GKVK Agricultural Fair: ಜಿಕೆವಿಕೆ ಕೃಷಿ ಮೇಳ ಶುರುವಾಗಿದ್ದು, ಒಂದೇ ಮಳಿಗೆಯಲ್ಲಿ ವಿವಿಧ ರೀತಿಯ ಪ್ರಾಣಿ, ಪಕ್ಷಿ, ಕೃಷಿ ತಳಿಗಳು, ತಿಂಡಿ ತಿನಿಸು ಎಲ್ಲವೂ ಸಿಗುತ್ತಿದೆ. ಅದರಲ್ಲೂ ನೀವು ಮೀನು ಪ್ರಿಯವಾಗಿದ್ದು, ನಿಮ್ಮ ಮನೆಯ ಫಿಶ್ ಪಾಟ್‌ನಲ್ಲಿ ಕಲರ್ ಕಲರ್ ಫಿಶ್ ಇರಬೇಕು ಅಂತಾ ನೀವು ಬಯಸಿದ್ರೆ, ಈ ಕೃಷಿ ಮೇಳಕ್ಕೆ ನೀವು ಬರಲೇಬೇಕು. ಇಲ್ಲಿ...
- Advertisement -spot_img

Latest News

ಹಾಸನದಲ್ಲಿಎಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ!

ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ...
- Advertisement -spot_img