Sunday, October 5, 2025

ವೆಬ್ ಸ್ಟೋರಿ

ಏರ್ಪೋರ್ಟ್‌ನಲ್ಲಿ ನಿಮ್ಮ ಲಗೇಜ್ ಡ್ಯಾಮೇಜ್ ಆದರೆ ರಿಫಂಡ್ ಮಾಡಲು ಇಲ್ಲಿದೆ ಸುಲಭ ಉಪಾಯ

Web News: ನೀವು ಖುಷಿ ಖುಷಿಯಾಗಿ ವಿದೇಶ ಪ್ರಯಾಣ ಮಾಡಿ, ಭಾರತಕ್ಕೆ ಬಂದಿರಿ. ಅಥವಾ ವಿದೇಶ ಪ್ರಯಾಣಕ್ಕಾಗಿ ಹೋಗುತ್ತಿದ್ದೀರಿ. ಏರ್ಪೋರ್ಟ್‌ನಲ್ಲಿ ನಿಮ್ಮ ಬ್ಯಾಗ್‌ನ್ನು ನೀಡಿ, ಅದು ವಾಪಸ್ ನಮ್ಮ ಕೈಗೆ ಸಿಗುವಾಗ, ಅದು ಡ್ಯಾಮೇಜ್ ಆಗಿರುತ್ತದೆ. ಮತ್ತು ಅದರಲ್ಲಿನ ಕೆಲ ವಸ್ತುಗಳು ಮಾಯವಾಗಿರುತ್ತದೆ. ಇದನ್ನು ನೋಡಿ ನಿಮಗೂ ಶಾಕ್ ಆಗುತ್ತದೆ. ಬಳಿಕ ನಿಮಗೆ ಬೇಸರವಾಗುತ್ತದೆ....

Web Story: ಸಿನೀಯರ್ ಸಿಟಿಜನ್ ಕಾರ್ಡ್‌ನಿಂದ ಎಷ್ಟೆಲ್ಲ ಸೌಲಭ್ಯ ಸಿಗಲಿದೆ ನೋಡಿ..

Web Story: ನಿಮ್ಮ ಮನೆಯಲ್ಲಿಯೂ 60 ದಾಟಿರುವ ವೃದ್ಧರಿದ್ದರೆ, ನೀವು ಈಗಲೇ ಅವರಿಗಾಗಿ ಸಿನೀಯರ್ ಸಿಟಿಜನ್ ಕಾರ್ಡ್ ಮಾಡಿಸಿಬಿಡಿ. ಏಕೆಂದರೆ ಇದರಿಂದ ಅವರಿಗೆ ಹಲವು ರೀತಿಯಲ್ಲಿ ಸಹಾಯವಾಾಗುತ್ತದೆ. ಹಾಗಾದ್ರೆ ಈ ಕಾರ್ಡ್‌ನಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ. ಸಿನಿಯರ್ ಸಿಟಿಜನ್ ಕಾರ್ಡ್ ಇದ್ದರೆ, ಅವರಿಗೆ ಫ್ಲೈಟ್ ಟಿಕೇಟ್ ಮೇಲೆ ಶೇ.25ರಷ್ಟು ಆಫ್ ಸಿಗುತ್ತದೆ. ಈ ಮೂಲಕ...

ಇವೆಂಟ್ ಬೇಕೆ? ವಿ ಡಾಟ್ 9 ಗೆ ಬನ್ನಿ! ನಿಮ್ಮ ಕನಸು, ನಮ್ಮ ಜವಾಬ್ದಾರಿ!

Web News: ಮನೆಯಲ್ಲಿ ಗ್ರ್ಯಾಂಡ್ ಆಗಿ ಫಂಕ್ಷನ್ ಮಾಡ್ಬೇಕು ಅಂತಾ ಆಸೆ ಇದೆ. ದುಡ್ಡಿದೆ. ಆದರೆ ಪ್ಲಾನ್ ಮಾಡೋಕ್ಕೆ ಆಗ್ತಿಲ್ಲಾ ಅನ್ನೋದು ನಿಮ್ಮ ಬೇಸರವಾಗಿದ್ರೆ ನಿಮಗಾಗಿ ನಾವು 1 ಈವೆೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಪರಿಚಯ ಮಾಡಿಸುತ್ತೇವೆ. https://youtu.be/cdGPVzoFLxQ ಬೆಂಗಳೂರಿನ ಉಲ್ಲಾಳ್ ರೋಡ್‌ನಲ್ಲಿ ಈ ಇವೆಂಟ್ ಸಂಸ್ಥೆ ಇದೆ. ವಿ ಡಾಟ್ 9 ಇವೆಂಟ್ಸ್ ಇಂಡಿಯಾ ಇನ್ಸ್ಟಿಟ್ಯೂಟ್ ಇಂಡಿಯಾ ಅನ್ನೋ...

ಆರ್ಮಿ, ಏರ್‌ಫೋರ್ಸ್, ನೇವಿ ಸೆಲ್ಯೂಟ್ ಬೇರೆ ಬೇರೆ ರೀತಿಯಾಗಿರುವುದಕ್ಕೆ ಕಾರಣವೇನು..? ಅರ್ಥವೇನು..?

Web Story: ನೀವು ಆರ್ಮಿ, ಏರ್‌ಫೋರ್ಸ್, ನೇವಿ ಅವರು ಸೆಲ್ಯೂಟ್ ಮಾಡುವ ರೀತಿಯನ್ನು ನೋಡಿರಬಹುದು. ಅವರ ಸೆಲ್ಯೂಟ್ ಬೇರೆ ಬೇರೆ ರೀತಿಯಲ್ಲಿರುತ್ತದೆ. ಹಾಗಾದ್ರೆ ಈ ಬೇರೆ ಬೇರೆ ಸೆಲ್ಯೂಟ್ ಅರ್ಥವೇನು ಅಂತಾ ತಿಳಿಯೋಣ ಬನ್ನಿ.. ಆರ್ಮಿ ಸೆಲ್ಯೂಟ್: ಆರ್ಮಿಯ ಸೆಲ್ಯೂಟ್ ಸ್ಟ್ರೇಟ್ ಆಗಿರುತ್ತದೆ. ಅಂದ್ರೆ ನಾವು ಯಾವುದೇ ಶಸ್ತ್ರವನ್ನು ಹಿಡಿದಿಲ್ಲ, ನಿಶಸ್ತ್ರವಾಗಿದ್ದೇವೆ ಎಂದರ್ಥ. ಈ ಸೆಲ್ಯೂಟ್‌ನ್ನು...

ಈ 5 ನಡುವಳಿಕೆಗಳ (basic manners) ಬಗ್ಗೆ ಖಂಡಿತ ತಿಳಿದಿರಿ, ಇಲ್ಲವಾದರೆ ಗೌರವ ಸಿಗುವುದಿಲ್ಲ

Web Story: ನಾವು ನಮ್ಮ ಜೀವನದಲ್ಲಿ ಕೆಲವು ನಡುವಳಿಕೆಗಳನ್ನು ತಿಳಿದಿರಬೇಕು. ಇಲ್ಲವಾದಲ್ಲಿ ನಮಗೆ ಗೌರವ ಸಿಗುವುದಿಲ್ಲ. ಕೆಲ ಘಟನೆಗಳು ನಮಗೆ ಹೇಗಿರಬೇಕು ಎಂದು ಕಲಿಸುತ್ತದೆ. ಅವಮಾನವಾದ ಬಳಿಕ ನಾವು ಹಾಗೆ ಮಾಡಬಾರದಿತ್ತು ಅಂತಾ ಅನ್ನಿಸುತ್ತದೆ. ಆದರೆ ಕೆಲ ವಿಚಾರಗಳನ್ನು ಮುಂಚೆಯೇ ತಿಳಿದಿದ್ದರೆ, ನಮ್ಮ ಗೌರವವೂ ಉಳಿಯುತ್ತದೆ. ಹಾಗಾದ್ರೆ ಯಾವ 5 ನಡುವಳಿಕೆಗಳು ನಮಗೆ ತಿಳಿದಿರಲೇಬೇಕು...

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಬೆಲೆ ನೋಡಿ ಬೆರಗಾಗ್ತೀರಾ!!

ಆಫರ್‌.. ಆಫರ್‌… ಆಫರ್‌ ಎಲ್ಲಿ ನೋಡಿದ್ರು ಫ್ಲಿಪ್‌ ಕಾರ್ಟ್‌ ಆಫರ್‌ದೇ ಸುದ್ದಿ.. ನಿಮಗಾಗಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಬಂದಿದೆ. ಶಾಪಿಂಗ್ ಅಂದರೆ, ಬಿಗ್ ಬಿಲಿಯನ್ ಡೇಸ್. ನೀವು ಕಾತುರದಿಂದ ಕಾಯುತ್ತಿದ್ದ ಕ್ಷಣ ಬರ್ತಿದೆ. ಸ್ಮಾರ್ಟ್‌ಫೋನ್‌ಗಳಿಂದ ಲ್ಯಾಪ್‌ಟಾಪ್‌ಗಳವರೆಗೆ, ಹೋಮ್ ಅಪ್ಲಯನ್ಸ್‌ಗಳಿಂದ ಫ್ಯಾಷನ್‌ವರೆಗೆ, ಎಲ್ಲಾ ವಿಭಾಗಗಳ ಮೇಲೂ ಮಹಾ ಆಫರ್‌ಗಳು, ಅದ್ಭುತ ಡಿಸ್ಕೌಂಟ್‌ಗಳು! Samsung Galaxy S24...

Tips: ಹೋಟೇಲ್‌ ರೂಮ್‌ನಲ್ಲಿರುವ ಯಾವ ವಸ್ತುವನ್ನು ತರಬಹುದು..? ತರಬಾರದು..?

Tips: ನಿಮಗೆ ಯಾವಾಗಲಾದರೂ 3 ಸ್ಟಾರ್, 5 ಸ್ಟಾರ್ ಹೋಟೇಲ್‌ಗೆ ಹೋಗಿ ಅಲ್ಲಿ ಉಳಿಯುವ ಅವಕಾಶ ಸಿಕ್ಕಿದರೆ, ನೀವು ಅಲ್ಲಿಂದ ಏನನ್ನು ತರಬಹುದು, ಮತ್ತು ಏನನ್ನು ತರಬಾರದು ಅನ್ನೋ ಬಗ್ಗೆ ನಾವಿಂದು ನಿಮಗೆ ಟಿಪ್ಸ್ ನೀಡಲಿದ್ದೇವೆ. ಅಲ್ಲಿ ಟೇಬಲ್ ಮೇಲೆ ನಿಮಗೆ ನೋಟ್ ಪ್ಯಾಡ್, ಪೇಪರ್ ಮತ್ತು ಪೆನ್ ಇರಿಸಿರುತ್ತಾರೆ. ನೀವು ಪೇಪರ್ -ಪೆನ್ನ ತರಬಹುದು....

Web News: ಪ್ರೀತಿ, ವಿಶ್ವಾಸ, ಸಂಬಂಧ, ಭಾಂಧವ್ಯ ಎಲ್ಲ ದೇವರ ಬಳಿ ಇರಲಿ, ಅಲ್ಲೆಂದೂ ಮೋಸವಾಗುವುದಿಲ್ಲ: ನಿಶಾ

Web News: ಆಧ್ಯಾತ್ಮದ ಬಗ್ಗೆ ಹೆಚ್ಚು ಆಸಕ್ತಿ ಇರಿಸಿರುವ ನಿಶಾ ಯೋಗೇಶ್ವರ್, ಮನುಷ್ಯರ ಜತೆಗಿನ ಸಂಬಂಧ, ಪ್ರೀತಿ, ಕಾಳಜಿಯ ಮೇಲೆ ನಂಬಿಕೆ ಕಳೆದುಕ``ಂಡಿರುವಂತೆ ಕಾಣುತ್ತಿದ್ದಾರೆ. ಅವರು ಜೀವನದಲ್ಲಿ ಎಷ್ಟು ಮತ್ತು ಎಂಥೆಂಥ ಕಷ್ಟ ಅನುಭವಿಸಿದ್ದಾರೆಂದು, ತಮ್ಮವರು ಎನ್ನಿಸಿಕ``ಂಡವರೇ ನಿಶಾ ಅವರಿ ಯಾವ ರೀತಿ ಸಮಸ್ಯೆ ಮಾಡಿದ್ದಾರೆಂದು ಅವರು ಹಲವು ಬಾರಿ ಹೇಳಿದ್ದಾರೆ. ಅದೇ ರೀತಿ,...

ವಿದೇಶದಲ್ಲಿ ಉದ್ಯಮವಿದ್ದರೂ ನಾನು ಸರಿಯಾದ ಜಾಗದಲ್ಲಿ ಇದ್ದೇನೆ ಅಂತಾ ನನಗೆ ಅನ್ನಿಸಲೇ ಇಲ್ಲ: ನಿಶಾ ಯೋಗೇಶ್ವರ್

Web News: ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಹೊಂದಿರುವ ನಿಶಾ ಯೋಗಿಶ್ವರ್, ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕ``ಂಡಿದ್ದಾರೆ. ದೇವರ ಬಗ್ಗೆ ಅವರಿಗಿರುವ ಅಭಿಪ್ರಾಯ, ತಮ್ಮ ಫ್ಯಾಮಿಲಿ, ರಾಜಕೀಯಕ್ಕೆ ಬರುವ ಗುರಿ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. https://youtu.be/ttnZrpTW8tw ಕುಟುಂಬ ಅಂತಾ ಬರೋದು ನಿಮ್ಮ ಗುರಿಯನ್ನು ತಲುಪುವುದಕ್ಕೆ. ಓರ್ವ ಮನುಷ್ಯನಿಗೆ ಜವಾಬ್ದಾರಿ ಅಂತಾ...

ಪ್ರಪಂಚವೇ ಮಹಾಭಾರತ. ಕಷ್ಟದ ಕಾಲ‌ ಮುಗೀತು.. ನನ್ ಟೈಂ ಶುರುವಾಯ್ತು- ನಿಷಾ ಯೋಗೀಶ್ವರ್

Political News: ರಾಜಕಾರಣಿ ಯೋಗಿಶ್ವರ್ ಅವರ ಪುತ್ರಿ ನಿಶಾ ಯೋಗಿಶ್ವರ್ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು ಎಂದುಕ``ಂಡಿದ್ದರು. ಆದರೆ ಅವರೇ ಹೇಳುವ ಪ್ರಕಾರ, ತನ್ನ ಅಪ್ಪನೇ ತನ್ನ ಸೋಲಿಗೆ ಕಾರಣ. ಅಮ್ಮ, ತಮ್ಮನ ನೋವಿಗೂ ಅವರೇ ಕಾರಣ ಅಂತಾ ಈ ಮುನ್ನ ಆರೋಪಿಸಿದ್ದರು. ಇದೀಗ ನಿಶಾ ಯೋಗಿಶ್ವರ್, ನನ್ನ ಕಷ್ಟದ ಕಾಲ‌...
- Advertisement -spot_img

Latest News

ಹೊಸ ಪಕ್ಷ, ಹೊಸ ಸರ್ಕಾರ 1, JCB ಗೆ ಯತ್ನಾಳ್ ಪೂಜೆ – ರಾಜ್ಯದಲ್ಲಿ ಬುಲ್ಡೋಜರ್ ಸರ್ಕಾರ?

ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...
- Advertisement -spot_img