Friday, October 18, 2024

ಆರೋಗ್ಯ

ಮಾರ್ಕೆಟ್​​​​​ಗೆ ಚೀನಾ ಬೆಳ್ಳುಳ್ಳಿ! – ಇಡೀ ಕರ್ನಾಟಕಕ್ಕೆ ಗಂಡಾಂತರ!

ಚೀನಾ ಅಂದ್ರೆನೇ ಕಲಬೆರಕೆ.. ಚೀನಾದ ಯಾವುದೇ ವಸ್ತುಗಳನ್ನ ಖರೀದಿಸಿದ್ರೆ ಅದಕ್ಕೆ ಯಾವುದೇ ಗ್ಯಾರಂಟಿಯೂ ಇರಲ್ಲ.. ಚೀನಾದಿಂದ ಬಂದ ಆಹಾರ ವಸ್ತುಗಳನ್ನ ತಿಂದ್ರೆ ನಿಮ್ಮ ಜೀವಕ್ಕೂ ಗ್ಯಾರಂಟಿ ಇರಲ್ಲ.. ಇಷ್ಟು ದಿನ ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಸಕ್ಕರೆ ಬರ್ತಿತ್ತು.. ಈಗ ಚೀನಾದಿಂದ ಕರ್ನಾಟಕಕ್ಕೆ ಬೆಳ್ಳುಳ್ಳಿ ಬಂದಿದೆ.. ಇದನ್ನ ತಿಂದ್ರೆ ಅಪ್ಪಿತಪ್ಪಿಯೂ ನೀವ್ ಬದುಕೋಕೆ ಚಾನ್ಸೇ...

Health:ಲೋ ಬಿಪಿ ಇರೋ ಗರ್ಭಿಣಿಯರೇ, ನೀವು ಇದನ್ನೆ ತಿನ್ನಬೇಕು!

ಗರ್ಭಾವಸ್ಥೆಯಲ್ಲಿ ಕೆಲ ಮಹಿಳೆಯರು ಅನೇಕ ಸಮಸ್ಯೆಗಳನ್ನ ಎದುರಿಸ್ತಾರೆ, ಅದರಲ್ಲಿ ರಕ್ತದೊತ್ತಡ ಕಡಿಮೆಯಾಗುವುದು ಕೂಡ ಒಂದು. ಈ ಸಮಯದಲ್ಲಿ ಮಹಿಳೆಯರಿಗೆ ಬಿ.ಪಿ ಸಾಮಾನ್ಯ ಸ್ಥಿತಿಯಲ್ಲಿರಬೇಕು. ಇಲ್ಲವಾದ್ರೆ ಕೆಲವೊಂದು ಸಂದರ್ಭದಲ್ಲಿ ತಾಯಿ ಹಾಗೂ ಮಗು ಇಬ್ಬರ ಆರೋಗ್ಯಕ್ಕೂ ತೊಂದರೆ ಆಗುವ ಸಾಧ್ಯತೆ ಹೆಚ್ಚಿದೆ.ಗರ್ಭಿಣಿಯರು ಯಾವುದನ್ನು ಹೆಚ್ಚಾಗಿ ತಿನ್ನಬೇಕು ಅದರಿಂದಾಗೋ ಪ್ರಯೋಜನಗಳೇನು ತೋರೀಸ್ತೀವಿ   ಅಂದಹಾಗೆ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಬಿಪಿ ಕಡಿಮೆಯಾಗೋದು...

COFFE: ಕಾಫಿ ಅಲ್ಲ, ಇದು ಬೆಕ್ಕಿನ *******

ಈ ಜಗತ್ತಿನಲ್ಲಿ ಎಷ್ಟೇ ವರ್ಷವಾದ್ರೂ ಕಾಫಿ ಪ್ರಿಯರಿಗೇನು ಕಡಿಮೆಯಿಲ್ಲ. ಯಾಕಂದ್ರೆ ಕೆಲವ್ರು ಕಾಫಿಯನ್ನ ಇಷ್ಟ ಪಟ್ಟು ಕುಡಿತಾರೆ ಆದ್ರೆ, ಇನ್ನೂ ಕೆಲವ್ರು ಸೆಲ್ಫ್ ರೀಚಾರ್ಜ್ ಗೋಸ್ಕರ ಕುಡೀತಾರೆ. ಕಾಫಿಯನ್ನ ಕುಡಿಯೋದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದೇ. ಅಂದಹಾಗೆ ಕಾಫಿಯಲ್ಲೂ ಸಾಕಷ್ಟು ವೆರೈಟಿ ಇದೆ. ಅದರಲ್ಲೂ" ಕೋಪಿ ಲುವಾಕ್" ಎಂಬ ಕಾಫಿ, ಜಗತ್ತಿನ ಶ್ರೀಮಂತರ ಮೊದಲ ಚಾಯ್ಸ್...

Skin :ಪಿಂಪಲ್ ಫ್ರೀಗಾಗಿ ಇಲ್ಲಿದೆ ಸಲ್ಯೂಷನ್

ತ್ವಚೆಯ ಬಗ್ಗೆ ಗಂಡಸರಿಗಿಂತ ಹೆಂಗಸರಿಗೆ ಕಾನ್ಶೀಯಸ್ ಜಾಸ್ತಿ. ಅದರಲ್ಲೂ ಮುಖ್ಯವಾಗಿ ಕೆಲವ್ರು, ತಮ್ಮ ಮುಖವನ್ನ ಇನ್ನಷ್ಟು ಅಂದವಾಗಿ ಇಟ್ಕೋಬೇಕು ಅಂತ ಪಾರ್ಲರ್ ಗಳ ಮೊರೆ ಹೋಗ್ತಾರೆ. ಅದ್ರೆ ಮುಖದಲ್ಲಿ ಮೂಡೋ ಪಿಂಪಲ್ಸ್ ಗಳು ಮಹಿಳೆಯರಿಗೆ ಒಂತರದ ಶಾಪ ಇದ್ದಂಗೆ. ಇದಕ್ಕಾಗಿ ಎಷ್ಟೇ ಸರ್ಕಸ್ ಮಾಡಿದ್ರು ಸಹ ಮುಖ ಕೆಲ ದಿನಗಳ ನಂತರ ತನ್ನ ಅಸಲಿ...

Medicine:ಗರ್ಭನಿರೋಧಕ ಮಾತ್ರೆ ತಗೋತೀರಾ

ಇತ್ತೀಚಿಗೆ ಅನೇಕ ಮಹಿಳೆಯರು ತಮ್ಮ ಫ್ಯಾಶನ್ ಅಥವಾ ಮತ್ಯಾವುದೋ ಕಾರಣಕ್ಕಾಗಿ ಗರ್ಭಧರಿಸಲು ಇಷ್ಟಪಡೋದಿಲ್ಲ. ಒಂದು ವೇಳೆ ಮಿಸ್ ಆಗಿ ಪ್ರಗ್ನೆಂಟ್ ಆದ್ರೂ, ಅದರಿಂದ ತಪ್ಪಿಸೋಕೆ ಗರ್ಭನಿರೋಧಕ ಮಾತ್ರೆಗಳನ್ನು ತಗೋತಾ ಇದ್ದಾರೆ. ಆದ್ರೆ ತಪ್ಪಾದ ವಿಧಾನದಲ್ಲಿ ಮಾತ್ರೆ ಸೇವನೆ ಮಾಡ್ತಿರೋದ್ರಿಂದ ಅನೇಕ ಸಾವು ನೋವುಗಳು ಆಗ್ತಿದೆ . ಇಂತಹ ಅನಗತ್ಯ ಗರ್ಭಧಾರಣೆ ತಪ್ಪಿಸುವ ಮಾತ್ರೆಯನ್ನು ತಗೋಳೋ...

Elephants :ಈ ಮನುಷ್ಯರಿಗೆ ಆನೆಗಳೇ ಆಹಾರ

ಸಾಮಾನ್ಯವಾಗಿ ಜನ ಕೋಳಿ, ಕುರಿ, ಮೇಕೆ, ಮೀನು, ಇಂಥದ್ದನ್ನು ತಿಂತಾರೆ.. ಆದ್ರೆ ಇಲ್ಲಿನ ಜನ ಹಸಿವು ನೀಗಿಸಿಕೊಳ್ಳೋಕೆ ದೊಡ್ಡ ದೊಡ್ಡ ಆನೆಗಳನ್ನೇ ಬೇಟೆಯಾಡಿ ತಿಂತಿದ್ದಾರೆ.. ಸರ್ಕಾರವೇ ಇದಕ್ಕೆ ಪರ್ಮಿಷನ್ ಕೊಟ್ಟಿದೆ. ಸರ್ಕಾರವೇ ಆನೆಯಂತಾ ಪ್ರಾಣಿಗಳನ್ನ ಬೇಟೆಯಾಡಿ ಜನರ ಹೊಟ್ಟೆ ತುಂಬಿಸ್ತಿದೆ.. ಇಂಥಾ ವಿಚಿತ್ರ ಪದ್ಧತಿ ನಡೆದಿರೋದು ಎಲ್ಲಿ ಅಂತ ಹೇಳ್ತೀವಿ ಇಂದಿನ ವಿಡಿಯೋದಲ್ಲಿ ಸ್ಕಿಪ್...

Cake :ರಾಜ್ಯದಲ್ಲಿ ಕೇಕ್ ಬ್ಯಾನ್?

ಕೇಕ್ ಅಂದ್ರೆ ಯಾರಿಗ್ ತಾನೇ ಇಷ್ಟ ಇಲ್ಲ ಹೇಳಿ.. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಕೇಕ್​ನ್ನು ಚಪ್ಪರಿಸಿಕೊಂಡು ತಿಂತಾರೆ. ಅದರಲ್ಲೂ ಈಗಂತೂ ಕೇಕ್ ಇಲ್ದೆ ಹೋದ್ರೆ ಬರ್ತೇಡೆ ಪಾರ್ಟಿಗಳನ್ನ ಊಹಿಸೋದು ಕೂಡ ಕಷ್ಟ. ಅಂತದ್ರಲ್ಲಿ ಇನ್ಮಂದೇ ಕರ್ನಾಟಕದಲ್ಲಿ ಕೇಕ್ ಸಿಗೋದಿಲ್ವಾ? ರಾಜ್ಯದಲ್ಲಿ ಕೇಕ್ ಬ್ಯಾನ್ ಆಗುತ್ತಾ? ಕಣ್ಣಿನ ಜೊತೆಗೆ ಮನಸ್ಸಿಗೂ ಉಲ್ಲಾಸ ಕೊಡುವ...

Ashwagandha : ಅಶ್ವಗಂಧ ಬ್ಯಾನ್ ಮಾಡಿದ ಡೆನ್ಮಾರ್ಕ್ ಸರ್ಕಾರ : ಬ್ಯಾನ್ ಆಗಲು ಕಾರಣಗಳೇನು?

ಅಶ್ವಗಂಧದಲ್ಲಿ ಹಲವಾರು ಆರೋಗ್ಯಕರ ಗುಣಗಳ ಜೊತೆಗೇ ಸೌಂದರ್ಯವರ್ಧಕ ಗುಣಗಳೂ ಇವೆ. ಈ ಮೂಲಿಕೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತಾರುಣ್ಯವನ್ನೂ ಕಾಪಾಡುತ್ತದೆ. ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಇದರ ಗುಣವನ್ನು ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಔಷಧೀಯ ಪದ್ದತಿಗಳೂ ಬಳಸಿಕೊಂಡಿವೆ. ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುವುದು,...

Brain eating amoeba : ಭಾರತಕ್ಕೆ ಮಾರಾಕ ಕಾಯಿಲೆ ಎಂಟ್ರಿ!: ಏನಿದು ಮೆದುಳು ತಿನ್ನುವ ಅಮೀಬಾ?

ಕೇರಳ: ಇದೀಗ ತಾನೇ ಮಾಹಾಮಾರಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಭಾರತಕ್ಕೆ ಮತ್ತೊಂದು ಮಾರಕ ಕಾಯಿಖೆ ಎಂಟ್ರಿಕೊಟ್ಟಿದೆ. ಈ ಕಾಯಿಲೆ ಏನಾದ್ರೂ ಬಂದ್ರೆ, ಐದು ದಿನದೊಳಗೆ ಸಾವನ್ನಪ್ಪುದು ಪಕ್ಕಾ ಎನ್ನಲಾಗಿದೆ. ಭಾರತದಲ್ಲಿ ಅಷ್ಟಾಗಿ ಸುದ್ದಿ ಮಾಡದ ʻಮೆದುಳು ಮೆಲ್ಲುವ ಅಮೀಬಾʼ ಅಥವಾ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು, ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಕೇರಳದ ಕೋಝಿಕ್ಕೋಡ್‌ನಲ್ಲಿ...

ಡೆಂಗ್ಯೂಗೆ ಬೆಂಗಳೂರಿನಲ್ಲಿ ಇಬ್ಬರು ಬಲಿ

ಬೆಂಗಳೂರು: ಬೆಂಗಳೂರಿನಲ್ಲಿ ದಿನದಿದ ದಿನಕ್ಕೆ ಡೆಂಗ್ಯೂ ಆರ್ಭಟ ಜೋರಾಗ್ತಿದೆ. ಡೆಂಗ್ಯೂ ಜ್ವರಕ್ಕೆ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬಿಬಿಎಂಪಿ ಪೂರ್ವ ವಲಯದಲ್ಲಿ 80 ವರ್ಷದ ವೃದ್ಧೆ ಮತ್ತು 27 ವರ್ಷದ ಯುವಕ ಮೃತಪಟ್ಟಿದ್ದಾರೆ. ತಮಿಳುನಾಡು ಮೂಲದ ನೀಲಾದೇವಿ (80) ಹಾಗೂ ಸಿ. ವಿ. ರಾಮನ್‌ ನಗರದ ಅಭಿಲಾಷ (27) ಎಂಬುವವರು ಸಾವನ್ನಪ್ಪಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಇಬ್ಬರು...
- Advertisement -spot_img

Latest News

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ ಇನ್ನಿಲ್ಲ: ಇಸ್ರೇಲ್ ಘೋಷಣೆ

International News: ಇಸ್ರೇಲ್ ಹಮಾಸ್ ಯುದ್ಧ ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡರೂ, ಯುದ್ಧ ಮಾತ್ರ ಇನ್ನೂ ನಿಂತಿಲ್ಲ. ಇದೀಗ ಇಸ್ರೇಲ್ ಇನ್ನೊಂದು ಸುದ್ದಿ ನೀಡಿದ್ದು, ಹಮಾಸ್...
- Advertisement -spot_img