Tuesday, February 24, 2026

ಬ್ಯೂಟಿ ಟಿಪ್ಸ್

ತಳ್ಳೋಗಾಡಿಯಲ್ಲೂ ಸಖತ್ ಟೇಸ್ಟಿಯಾಗಿರುವ ಇಡ್ಲಿ-ಚಟ್ನಿ ಕೊಡ್ತಿದ್ದಾರೆ ಇಡ್ಲಿ ಬ್ರೋ..

Bengaluru Food Adda: ಇಡ್ಲಿ. ಎಲ್ಲರಿಗೂ ಇಷ್ಟವಾಗುವ, ಡಯಟ್ ಪ್ರಿಯರ ಫೇವರಿಟ್ ತಿಂಡಿ ಅಂದ್ರೆ ಇಡ್ಲಿ. ಇಡ್ಲಿಯೊಂದಿಗೆ ಚಟ್ನಿ, ಸಾಂಬಾರ್, ವಡೆ ಇದ್ರೆ ಇನ್ನೂ ರುಚಿ. ಬೆಂಗಳೂರಲ್ಲಿ ಇಡ್ಲಿ ಮಾರುವ ಸಾವಿರಾರು ಹೊಟೇಲ್‌ಗಳು ನಿಮಗೆ ಸಿಗತ್ತೆ. ಆದರೆ ಇಲ್ಲೋರ್ವ ಬಾಗಲಕೋಟೆಯಿಂದ, ಬೆಂಗಳೂರಿಗೆ ಕೆಲಸ ಅರಸಿ ಬಂದ ಹುಡುಗ, ಈಗ ತನ್ನದೇ ಇಡ್ಲಿ ಸ್ಟಾಲ್ ಇಟ್ಟಿದ್ದಾನೆ....

ಬಿಲ್ ಗೇಟ್ಸ್ ಶ್ರೀಮಂತನಾಗಲು ಕಾರಣವೇನು..? ಸಫಲತೆಯ ಹಿಂದಿನ ದಾರಿ..

Business Tips: ಬಿಲ್ ಗೇಟ್ಸ್. ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಉದ್ಯಮಿ ಎನ್ನಿಸಿಕೊಂಡವರು. ಬಿಲ್ ಗೇಟ್ಸ್, ಸಾಫ್ಟವೇರ್ ನಲ್ಲಿ ಹೆಚ್ಚಿ ಆಸಕ್ತಿ ಹೊಂದಿದ್ದು, ಮೈಕ್ರೋಸಾಫ್ಟ್ ಎಂಬ ಕಂಪನಿ ಶುರು ಮಾಡಿ, ಗೆದ್ದವರು. ಇಂದು ನಾವು ಬಿಲ್ ಗೇಟ್ಸ್ ಜೀವನದ ಬಗ್ಗೆ ವಿವರಿಸಲಿದ್ದೇವೆ. ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ತಪ್ಪು. ಹಾಗಾಗಿ ನಿಮ್ಮ...

ಅತಿಯಾದ Exercise ಒಳ್ಳೇದಲ್ಲ ಯಾಕೆ!?

Health Tips: ಹೃದಯಾಘಾತಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಟಿಪ್ಸ್‌ನ್ನು ವೈದ್ಯರು ಹೇಳಿದ್ದರು. ಇದೀಗ ಹೃದಯಾಘಾತ ಬಾರದಿರಲು ಏನೇನು ಮಾಡಬೇಕು..? ಹೆಚ್ಚು ವ್ಯಾಯಾಮ ಮಾಡಿದರೆ ಹಾರ್ಟ್ ಅಟ್ಯಾಕ್ ಬರತ್ತಾ..? ಹೀಗೆ ಹಲವು ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಿದ್ದಾರೆ. ಹಾರ್ಟ್ ಅಟ್ಯಾಕ್‌ ಬರಬಾರದು ಅಂದ್ರೆ, ವ್ಯಾಯಾಮ, ಯೋಗ ಮಾಡುವುದು ತುಂಬಾ ಮುಖ್ಯ. ಅಲ್ಲದೇ, ಪರಿಸರ ಮಾಲಿನ್ಯದಿಂದ ಆದಷ್ಟು ದೂರವಿರುವುದು, ಹೃದಯದ...

ವೆರೈಟಿ ವೆರೈಟಿ ಸ್ವೀಟ್ ಕಾರ್ನ್ ತಿನ್ನಬೇಕಾ..? ಹಾಗಾದ್ರೆ ಬೆಂಗಳೂರಿನ ಈ ಫುಡ್ ಅಡ್ಡಾಗೆ ಬನ್ನಿ..

Bengaluru Food Adda: ಸ್ವೀಟ್ ಕಾರ್ನ್ ಅಂದ್ರೆ ಹಲವರಿಗೆ ಇಷ್ಟ. ಸ್ವೀಟ್ ಕಾರ್ನ್ ಇಷ್ಟವಾಗಲ್ಲ ಅಂತಾ ಹೇಳುವವರು ಕಡಿಮೆ. ಯಾಕಂದ್ರೆ ಇದು ಆರೋಗ್ಯಕ್ಕೂ ಒಳ್ಳೆಯದು. ರುಚಿಯೂ ಇರುತ್ತದೆ. ಇನ್ನೂ ನಿಮಗೆ ಕಾರ್ನ್‌ನಲ್ಲೇ ಹಲವು ವೆರೈಟಿ, ಟೇಸ್ಟಿಯಾಗಿರುವ ಕಾರ್ನ್ ಸಿಗತ್ತೆ ಅಂದ್ರೆ ಹೇಗಿರತ್ತೆ..? ಬೆಂಗಳೂರಿನಲ್ಲಿ ಹೀಗೊಂದು ಫುಡ್ ಅಡ್ಡಾ ಪರಿಚಯವನ್ನ ಇಂದು ನಾವು ಮಾಡಲಿದ್ದೇವೆ. ಪ್ರತಿದಿನವೂ ಬೆಂಗಳೂರಿನ...

ಬಾರ್ಲಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು..?

Health Tips: ಬಾರ್ಲಿ ಸೇವನೆಯ ಬಗ್ಗೆ ಆಯುರ್ವೇದದಲ್ಲಿ ಚೆಂದವಾಗಿ ಉಲ್ಲೇಖಿಸಲಾಗಿದೆ. ಬಾರ್ಲಿ ಸೇವನೆಯಿಂದ ನಾವು ಹಲವು ರೋಗಗಳನ್ನು ತಡೆಯಬಹುದು. ಹಾಗಾದ್ರೆ ಬಾರ್ಲಿಯನ್ನು ಹೇಗೆ ಸೇವಿಸಬೇಕು..? ಇದರ ಸೇವನೆಯಿಂದ ಏನೇನು ಲಾಭವಿದೆ ಎಂದು ತಿಳಿಯೋಣ ಬನ್ನಿ.. ನೀವು ದಪ್ಪವಿದ್ದಲ್ಲಿ, ನಿಮ್ಮ ತೂಕವನ್ನು ಇಳಿಸಬೇಕೆಂದಲ್ಲಿ, ಪ್ರತಿದಿನ ಬಾರ್ಲಿ ನೀರು ಕುಡಿಯಬೇಕು. ನಿಯಮಿತವಾಗಿ ಬಾರ್ಲಿ ನೀರಿನ ಸೇವನೆ ಮಾಡುವುದರಿಂದ ದೇಹದ...

ವಾರನ್ ಬಫೆಟ್ ಬಂಡವಾಳದ ಬಗ್ಗೆ ಹೇಳಿರುವ 5 ರೂಲ್ಸ್ ಇವು..

Business Tips: ವಾರನ್ ಬಫೆಟ್. ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವ. ಇವರು ಹಲವಾರು ಬ್ಯುಸಿನೆಸ್ ರೂಲ್ಸ್ ಹೇಳಿದ್ದು, ಅದರಲ್ಲಿ ಇಂದು 5 ರೂಲ್ಸ್ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಮೊದಲನೇಯ ನಿಯಮ, ಉಳಿತಾಯದ ಬಗ್ಗೆ ಗಮನ ಕೊಡಿ. ಬಫೆಟ್ ಪ್ರಕಾರ, ಖರ್ಚು ಮಾಡಿದ ಬಳಿಕ ಏನು ಉಳಿಯುತ್ತದೆಯೋ, ಅದನ್ನು ಉಳಿತಾಯ ಮಾಡುವುದಲ್ಲ. ಬದಲಾಗಿ ಉಳಿತಾಯದ ಬಳಿಕ...

ವಯಸ್ಸಿನ ಬಗ್ಗೆ ಚಿಂತಿಸುವುದು ಬಿಡಿ, ನಿಮ್ಮ ಗುರಿಯ ಕಡೆ ಗಮನ ಕೊಡಿ..

Business Tips: ವಯಸ್ಸು ಅನ್ನೋದು ಒಂದು ಸಂಖ್ಯೆ ಅಂತಾ ಹಲವರು ಹೇಳುವುದನ್ನು ನೀವು ಕೇಳಿರುತ್ತೀರಿ. ಕೆಲವರ ಸೌಂದರ್ಯ ನೋಡಿ, ಈ ರೀತಿ ಹೇಳಲಾಗುತ್ತದೆ. ಕೆಲವರ ಟ್ಯಾಲೆಂಟ್ ನೋಡಿ ಈ ರೀತಿ ಹೇಳಲಾಗುತ್ತದೆ. ಯಾಕಂದ್ರೆ ವಯಸ್ಸು 50 ದಾಟಿದ ಬಳಿಕವೂ, ಹಲವರು ಪ್ರಸಿದ್ಧತೆ ಪಡೆದಿರುವುದನ್ನು ನೀವು ಕಂಡಿರಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವೊಂದು ಕಥೆ ಹೇಳಲಿದ್ದೇವೆ. ವಯಸ್ಸು...

ಬೆಂಗಳೂರಲ್ಲಿ ದೇವಸ್ಥಾನ ಪ್ರಸಾದದ ರೀತಿಯ ಊಟ ಮಾಡ್ಬೇಕಾ..? ಹಾಗಾದ್ರೆ ಈ ಹೊಟೇಲ್‌ಗೆ ಬನ್ನಿ..

Bengaluru Food News:  ಬೆಂಗಳೂರಲ್ಲಿ ಹೊಟೇಲ್‌ಗಳಿಗೇನೂ ಕಡಿಮೆ ಇಲ್ಲ. ಗಲ್ಲಿ ಗಲ್ಲಿಗೊಂದು ಹೊಟೇಲ್ ಇದೆ. ಶೇ.90 ರಷ್ಟು ಜನ, ಹೊಟೇಲ್ ಇಟ್ಟು ಸಕ್ಸಸ್ ಕೂಡ ಕಂಡಿದ್ದಾರೆ. ಹೆಚ್ಚಿನವರು ಒಂದೇ ರೀತಿಯ ಫುಡ್ ಕೊಡುತ್ತಿದ್ದಾರೆ. ಆದರೆ ತಮ್ಮದೇ ಶೈಲಿಯಲ್ಲಿ, ದೇವಸ್ಥಾನಗಳಲ್ಲಿ ಸಿಗುವ ಊಟದ ರುಚಿಯನ್ನ ಕೊಡ್ತಾ ಇರೋದು ಬ್ರಾಹ್ಮಣ ಪ್ರಸಾದಮ್. ಈಗ ಕೆಲವು ತಿಂಗಳ ಹಿಂದೆ ಬರೀ...

ಬೊಜ್ಜು ಕರಗಲು ಈ ಸರಳ ಟಿಪ್ಸ್ ಉಪಯೋಗಿಸಿ ನೋಡಿ..

Health Tips: ಇಂದಿನ ಕಾಲದವರ ಆರೋಗ್ಯ ಸಮಸ್ಯೆಗಳಲ್ಲಿ ಬೊಜ್ಜು ಅನ್ನೋದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ, ಜಿಮ್, ಡಯಟ್ ಎಲ್ಲವನ್ನೂ ಮಾಡಲಾಗುತ್ತದೆ. ಆದರೂ ಕೆಲವರ ಬೊಜ್ಜು ಕರಗುವುದಿಲ್ಲ. ಇದಕ್ಕಾಗಿ ಡಾಕ್ಟರ್ ಸಂದೀಪ್ ಶರ್ಮಾ ಸರಳ ಉಪಾಯ ನೀಡಿದ್ದಾರೆ. ದೇಹದಲ್ಲಿ ಕೆಟ್ಟ ಕಾಲೆಸ್ಟ್ರಾಲ್ ಇರುವ ಕಾರಣಕ್ಕೆ, ಬೊಜ್ಜು ಬೆಳೆಯುತ್ತದೆ. ಜಂಕ್ ಫುಡ್, ಎಣ್ಣೆಯ ಆಹಾರಗಳನ್ನು ಹೆಚ್ಚು ತಿನ್ನುವುದರಿಂದ...

ಪ್ರಸವದ ಬಳಿಕ, ಯಾವ ರೀತಿ ದೇಹದಲ್ಲಿರುವ ಕೊಳೆಯನ್ನು ತೆಗೆದು ಹಾಕಬೇಕು..?

Health Tips: ಬಾಣಂತನದ ಸಮಯದಲ್ಲಿ ತಾಯಿಯಾದವಳು ಎಷ್ಟು ಕಾಳಜಿ ವಹಿಸುತ್ತಾಳೋ, ಅಷ್ಟು ಉತ್ತಮ. ಈ ವೇಳೆ ತಾಯಿ ಮಗು ಇಬ್ಬರೂ ಬೆಚ್ಚಗಿರಬೇಕು. ಉತ್ತಮ ಆಹಾರವನ್ನೂ ಸೇವಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜೊತೆಗೆ ಕೆಲ ಪದಾರ್ಥಗಳನ್ನು ಸೇವಿಸಿ, ದೇಹದಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಬೇಕು. ಹಾಗಾದರೆ ಇದಕ್ಕಾಗಿ ಏನು ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪ್ರಸವದ ಬಳಿಕ ನಿಮ್ಮ...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img