Monday, April 13, 2026

ಬ್ಯೂಟಿ ಟಿಪ್ಸ್

ರವಾ ಥಾಲಿಪಟ್ಟನ್ನ ಒಮ್ಮೆ ಈ ರೀತಿ ಮಾಡಿ ನೋಡಿ..

ರವಾದಿಂದ ಹಲವಾರು ರೆಸಿಪಿ ತಯಾರು ಮಾಡಬಹುದು. ಉಪ್ಪಿಟ್ಟು, ಶೀರಾ, ಪಾಯಸ, ಸೇರಿ ಮುಂತಾದ ರೆಸಿಪಿ ತಯಾರಿಸಬಹುದು. ಇಂದು ನಾವು ರವಾದ ಖಾರಾ ರೆಸಿಪಿ ಹೇಳಲಿದ್ದೇವೆ. ಅದೇ ರವಾ ಥಾಲಿಪಟ್ಟು. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ರವೆ, ಅರ್ಧ...

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

ಊಟ ಅನ್ನೋದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ನಾವು ಬದುಕಲು ಅವಶ್ಯಕವಾಗಿರುವ ಭಾಗ ಅದು. ಹಾಗಾಗಿ ನಾವು ಊಟ ಮಾಡುವಾಗ ಕೆಲ ವಿಷಯಗಳನ್ನು ಗಮನಿಸಬೇಕಾಗತ್ತೆ. ಅದನ್ನು ಗಮನಿಸದೇ, ನಾವು ಬೇಕಾದ ರೀತಿ ಊಟ ಮಾಡಿದ್ರೆ, ಆಮೇಲೆ ಆರೋಗ್ಯ ಸಮಸ್ಯೆ ಬರೋದು ಗ್ಯಾರಂಟಿ. ಅದರಲ್ಲೂ ರಾತ್ರಿ ಊಟ ಮಾಡೋದು ತುಂಬಾ ಮುಖ್ಯ. ರಾತ್ರಿ ಊಟ...

ತರಕಾರಿಯಿಂದ ಪೋಷಕಾಂಶಗಳನ್ನ ಹೀಗೆ ಪಡೆಯಿರಿ..

ಪ್ರತಿದಿನ ಅಡುಗೆ ಮಾಡುವಾಗ, ತರಕಾರಿ ಅಂತೂ ಬೇಕೇ ಬೇಕಾಗತ್ತೆ. ತರಕಾರಿ ಇಲ್ಲದೇ, ಯಾವ ಅಡುಗೆಯೂ ಸಂಪೂರ್ಣ ಆರೋಗ್ಯಕರವಾಗಲು ಸಾಧ್ಯವಿಲ್ಲ. ಹಾಗಾಗಿ ತರಕಾರಿಯನ್ನ ಪ್ರತಿಯೊಬ್ಬರೂ ಬಳಸಲೇಬೇಕು. ಆದ್ರೆ ಅದನ್ನ ಸರಿಯಾದ ರೀತಿಯಲ್ಲಿ ಬಳಸಬೇಕು. ಹಾಗಾಗಿ ನಾವಿಂದು ತರಕಾರಿ ಬಳಸಿ, ಹೇಗೆ ಪೋಷಕಾಂಶ ಪಡೆಯಬೇಕು..? ಮತ್ತು ತರಕಾರಿ ವಿಷಯದಲ್ಲಿ ಯಾವ ತಪ್ಪು ಮಾಡಬಾರದು ಅಂತಾ ಹೇಳಲಿದ್ದೇವೆ.. ಮೊದಲನೇಯ ವಿಷಯ,...

ಸಕ್ಕರೆ ಬದಲು ನೀವು ಈ 5 ವಸ್ತುಗಳನ್ನ ಬಳಸಬಹುದು..

ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದ್ರೂ ಕೂಡ ಕೆಲವರು ಸಕ್ಕರೆಯನ್ನೇ ಬಳಸುತ್ತಾರೆ. ಯಾಕಂದ್ರೆ ಅವರಿಗೆ ಸಕ್ಕರೆ ಬದಲು ಏನು ಬಳಸಬೇಕು ಅಂತಾ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಸಕ್ಕರೆ ಬದಲು, ಸಿಹಿಗಾಗಿ ನೀವು ಏನನ್ನು ಬಳಸಬಹುದು ಅಂತಾ ಹೇಳಲಿದ್ದೇವೆ.. ಮೊದಲನೇಯ ವಸ್ತು, ಬೆಲ್ಲದ ಪುಡಿ ಅಥವಾ ಬೆಲ್ಲ. ಟೀ, ಕಾಫಿ, ಸ್ವೀಟ್ಸ್ ಮಾಡುವಾಗ ನೀವು...

ಬಟ್ಟೆ ಧರಿಸುವ ವಿಷಯದಲ್ಲಿ ಮಾಡುವ ತಪ್ಪುಗಳು ಆರೋಗ್ಯವನ್ನು ಹಾಳು ಮಾಡಬಹುದು..

ನಾವು ಮಾಡುವ ಪ್ರತಿಯೊಂದು ಕೆಲಸವೂ ಕೂಡ, ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಿರುತ್ತದೆ. ಬೆಳಿಗ್ಗೆ ಎದ್ದು, ಮನೆಕೆಲಸ ಮಾಡಿ, ತಿಂಡಿ ತಿನ್ನುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಮಾಡುವ ಕೆಲಸಗಲು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರತ್ತೆ. ಹಾಗಾಗಿ ನಾವು ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ, ಗಮನವಿಟ್ಟು ಮಾಡಬೇಕು. ಅದರಲ್ಲೂ ಬಟ್ಟೆ ಧರಿಸುವ ವಿಷಯದಲ್ಲಿ ಹೆಚ್ಚು ಗಮನ ಕೊಡಬೇಕು. ಯಾಕಂದ್ರೆ...

ಉಳಿದ ಅನ್ನಕ್ಕೆ ಮೊಸರು ಸೇರಿಸಿ, ಈ ರೆಸಿಪಿ ಮಾಡಬಹುದು ನೋಡಿ..

ಮನೆಯಲ್ಲಿ ಅನ್ನ ಉಳಿದ್ರೆ, ಅದನ್ನ ಚೆಲ್ಲಿಬಿಡ್ತಾರೆ. ಇಲ್ಲಾದ್ರೆ ಮರುದಿನ ಚಿತ್ರಾನ್ನ ಮಾಡಿಕೊಂಡು ತಿಂತಾರೆ. ಆದ್ರೆ ನೀವು ಉಳಿದ ಅನ್ನದಿಂದ ಸ್ನ್ಯಾಕ್ಸ್ ಕೂಡ ತಯಾರು ಮಾಡಬಹುದು. ಮಧ್ಯಾಹ್ನ ಮಾಡಿದ ಅನ್ನದಲ್ಲಿ ಸ್ವಲ್ಪ ಅನ್ನ ಉಳಿದ್ರು ಸಂಜೆ ಈ ತಿಂಡಿ ಮಾಡಿ ತಿನ್ನಬಹುದು. ಇದನ್ನ ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಅನ್ನ,...

ಕಡಲೆ ಹಿಟ್ಟಿನ ಸ್ವೀಟ್ ರೆಸಿಪಿ

ನೀವು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಮನೆಯಲ್ಲಿ ಸ್ವೀಟ್ ತಯಾರಿಸಬಹುದು. ಪಾಯಸ, ಶೀರಾ, ಕೇಸರಿ ಭಾತ್, ಇದ್ದನ್ನೇ ತಯಾರಿಸೋದು. ಅದನ್ನ ತಿಂದು ಮನೆಯವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಕಡಲೆ ಹಿಟ್ಟಿನ ಸ್ವೀಟ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: 1 ಕಪ್ ಕಡಲೆ ಹಿಟ್ಟು, ಅರ್ಧ ಕಪ್ ತುಪ್ಪ, ಅರ್ಧ ಕಪ್ ಸಕ್ಕರೆ ಪುಡಿ, ...

ಚುರುಮುರಿ ಮತ್ತು ಪಾಲಕ್ ಸೇರಿಸಿ ಈ ತಿಂಡಿ ತಯಾರಿಸಬಹುದು..

ಚುರುಮುರಿ ಅಂದ್ರೆ ಬೇಲ್ಪುರಿ ಮಾಡಬಹುದು, ಮಂಡಕ್ಕಿ ಉಂಡೆ, ಮಂಡಕ್ಕಿ ಉಪ್ಕರಿ ಮಾಡಬಹುದು ಅಂತಷ್ಟೇ ಎಲ್ಲರಿಗೂ ಗೊತ್ತು. ಆದ್ರೆ ನಾವಿಂದು ಚುರುಮುರಿ ಮತ್ತು ಪಾಲಕ್ ಬಳಸಿ ಸ್ಪೆಶಲ್ ರೆಸಿಪಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು ಕಪ್ ಚುರುಮುರಿ, ಒಂದು ಕಪ್ ಕಡಲೆ ಹಿಟ್ಟು, ಒಂದು ಕಪ್ ಸಣ್ಣಗೆ ಕತ್ತರಿಸಿದ ಪಾಲಕ್, ಒಂದು ಈರುಳ್ಳಿ,...

ಮಂಡಕ್ಕಿ ಮತ್ತು ಆಲೂವನ್ನ ಮಿಕ್ಸ್ ಮಾಡಿದ್ರೆ, ಈ ರುಚಿಕರ ಸ್ನ್ಯಾಕ್ಸ್ ರೆಡಿಯಾಗತ್ತೆ..

ಚುರುಮುರಿ ಅಂದ್ರೆ ಬೇಲ್ಪುರಿ ಮಾಡಬಹುದು, ಮಂಡಕ್ಕಿ ಉಂಡೆ, ಮಂಡಕ್ಕಿ ಉಪ್ಕರಿ ಮಾಡಬಹುದು ಅಂತಷ್ಟೇ ಎಲ್ಲರಿಗೂ ಗೊತ್ತು. ಆದ್ರೆ ನಾವಿಂದು ಚುರುಮುರಿ ಮತ್ತು ಆಲೂವನ್ನ ಮಿಕ್ಸ್ ಮಾಡಿ, ಹೊಸ ಸ್ನ್ಯಾಕ್ಸ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು ಕಪ್ ಚುರುಮುರಿ, 2 ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ, ಅರ್ಧ ಸ್ಪೂನ್ ಚಿಲ್ಲಿ ಫ್ಲೇಕ್ಸ್, ಅರ್ಧ...

ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 2

ಈ ಮೊದಲ ಭಾಗದಲ್ಲಿ ನಾವು ದೂರ್ವಾಸರು ಶ್ರೀರಾಮನಿಗೆ ಎಂಥ ಕೆಲಸ ಮಾಡಲು ಹೇಳಿದ್ದರು ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಶ್ರೀರಾಮ, ದೂರ್ವಾಸರು ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನಾ..? ಇಲ್ಲವಾ ಅನ್ನೋ ಬಗ್ಗೆ ಹೇಳಲಿದ್ದೇವೆ.. ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಸೇರಿ ಈ ಬಗ್ಗೆ ಮಾತನಾಡಿಕೊಂಡರು. ಶ್ರೀರಾಮ ಒಂದು ಪತ್ರ ಬರೆದು ತನ್ನ...
- Advertisement -spot_img

Latest News

ಜಾಹೀರಾತಿನಿಂದ ನಗರ ಅಭಿವೃದ್ಧಿಯಾಗುವುದಿಲ್ಲ: ಬ್ರ್ಯಾಂಡ್ ಬೆಂಗಳೂರು ಯೋಜನೆ ಬಗ್ಗೆ ಆರ್.ಅಶೋಕ್ ಕಿಡಿ

Political News: ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಡೆ ಕಸದ ರಾಶಿ ರಾಶಿ ಬಿದ್ದಿದೆ. ಸಿಲಿಕಾನ್ ಸಿಟಿ ಗಬ್ಬೆದ್ದು ನಾರುತ್ತಿದೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಕುರ್ಚಿ...
- Advertisement -spot_img