Friday, April 10, 2026

ಬ್ಯೂಟಿ ಟಿಪ್ಸ್

ಫ್ರಿಡ್ಜ್‌ನಲ್ಲಿ ಅಡಗಿಸಿಟ್ಟ ಆಹಾರವನ್ನು ಎಷ್ಟು ದಿನ ತಿನ್ನಬಹುದು? ತಜ್ಞರು ಏನು ಹೇಳುತ್ತಾರೆಂದು ನೋಡಿ!

Health: ಈಗಿನ ಬ್ಯುಸಿ ಜೀವನ ಶೈಲಿಯಲ್ಲಿ ಮುಂಜಾನೆಯೇ ಅಡುಗೆ ಮಾಡಿ ಫ್ರಿಜ್ ನಲ್ಲಿಡುತ್ತಾರೆ. ಹಾಲು, ಹಣ್ಣುಗಳು, ಕರಿಗಳು ಮತ್ತು ಸಿಹಿತಿಂಡಿಗಳಂತಹ ಪದಾರ್ಥಗಳ ಬಗ್ಗೆ ಮಾತನಾಡಬೇಕಾಗಿಲ್ಲ. ಆದರೆ ಫ್ರಿಡ್ಜ್ ನಲ್ಲಿ ಇಟ್ಟ ಆಹಾರವನ್ನು ಎಷ್ಟು ದಿನ ತಿನ್ನಬಹುದು ಎಂದು ತಿಳಿದುಕೊಳ್ಳೋಣ . ಒಂದು ಕಾಲದಲ್ಲಿ ಐಷಾರಾಮಿ ವಸ್ತು ಎಂದು ಪರಿಗಣಿಸಲಾಗಿದ್ದ ಫ್ರಿಡ್ಜ್ ಈಗ ಅನಿವಾರ್ಯವಾಗಿದೆ. ಬಹುತೇಕ ಎಲ್ಲರೂ ತಮ್ಮ...

ರಾಗಿ ಅಂದ್ರೆ ಬರೀ ಧಾನ್ಯವಲ್ಲ.. ಇದೊಂದು ಶಕ್ತಿಯುತ ಆಹಾರ..

ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹಿರಿಯರು ಹೇಳಿದ್ದಾರೆ. ಯಾಕಂದ್ರೆ ರಾಗಿ ತಿಂದವರು ಗಟ್ಟಿಮುಟ್ಟಾಗಿರ್ತಾರೆ. ಹಾಗಾಗಿ ಅವರಿಗೆ ಅಷ್ಟು ಬೇಗ ರೋಗ ರುಜಿನಗಳು ಬರುವುದಿಲ್ಲ. ಮಂಡ್ಯ ಕಡೆಯ ಜನ ಹೆಚ್ಚು ರಾಗಿ ತಿನ್ನುತ್ತಾರೆ. ಹಾಗಾಗಿ ಅಲ್ಲಿನ ಹಿರಿಯರು ಈಗಲೂ ಗಟ್ಟಿಮುಟ್ಟಾಗಿ ಜೀವನ ನಡೆಸುತ್ತಿರುವುದನ್ನ ನಾವು ನೋಡಬಹುದು. ಹಾಗಾದ್ರೆ ರಾಗಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಉತ್ತಮ ಪ್ರಯೋಜನಗಳೇನು ಅಂತಾ...

ನ್ಯಾಚುರಲ್ ಆಗಿ ಹೈಟ್ ಆಗಬೇಕು ಅಂದ್ರೆ ಏನು ಮಾಡಬೇಕು..?

ಎಷ್ಟೋ ಜನರಿಗೆ ತಾನು ಹೈಟ್ ಆಗಬೇಕು. ಚೆಂದಗಾಣಬೇಕು ಅನ್ನೋ ಮನಸ್ಸಿರುತ್ತದೆ. ಆದ್ರೆ ಏನೇ ಮಾಡಿದ್ರೂ ಹೈಟ್ ಹೆಚ್ಚಾಗುವುದಿಲ್ಲ. 21 ವರ್ಷ ವಯಸ್ಸಾದ ಮೇಲಂತೂ ಹೈಟ್ ಹೆಚ್ಚುವುದು ಡೌಟ್. ಹಾಗಾಗಿ ಅದರೊಳಗೆ ನೀವು ಹೈಟ್ ಆಗಲು ಪ್ರಯತ್ನಿಸಬೇಕು. ಹಾಗಾದ್ರೆ ಹೈಟ್ ಆಗಲು ನ್ಯಾಚುರಲ್ ಆಗಿ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ವಾಸ್ತು ಶಾಸ್ತ್ರದ ಪ್ರಕಾರ 7...

ಪ್ರತಿದಿನ ರಾತ್ರಿ ಪಾದಕ್ಕೆ ಎಣ್ಣೆಯ ಮಸಾಜ್ ಮಾಡಿ, ಸಾಕಷ್ಟು ಆರೋಗ್ಯ ಲಾಭ ಪಡೆಯಿರಿ..

ರಾತ್ರಿ ಮಲಗುವಾಗ ಪಾದವನ್ನು ಚೆನ್ನಾಗಿ ಮಸಾಜ್ ಮಾಡಿಕೊಂಡು ಮಲಗಿದ್ರೆ, ಹಲವು ಆರೋಗ್ಯಕರ ಲಾಭಗಳಿದೆ. ಈ ಆಯುರ್ವೇದದ ಪ್ರಯೋಗವನ್ನು ನೀವು ಮಾಡಿದ್ರೆ, ನಿಮ್ಮ ಆರೋಗ್ಯ ವೃದ್ಧಿಸುವುದು ಗ್ಯಾರಂಟಿ. ಹಾಗಾದ್ರೆ ರಾತ್ರಿ ಮಲಗುವಾಗ ಯಾಕೆ ಪಾದಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಊಟವಾದ ಬಳಿಕ ಸಿಹಿ ತಿನ್ನುವ ಪದ್ಧತಿ ಆರೋಗ್ಯಕ್ಕೆಷ್ಟು ಮಾರಕ ಗೊತ್ತಾ..? ಆಚಾರ್ಯ ವಾಗ್ಭಟರ...

ಪ್ರತಿದಿನ ಒಂದೇ ಒಂದು ನೆಲ್ಲಿಕಾಯಿ ತಿಂದ್ರೆ ಆರೋಗ್ಯಕ್ಕಾಗಲಿದೆ ಹಲವು ಲಾಭ..

ನೆಲ್ಲಿಕಾಯಿ ಅಂದ್ರೆ ಹಲವರಿಗೆ ಇಷ್ಟ. ಹುಳಿಯನ್ನ ಇಷ್ಟಪಡುವವರು ನೆಲ್ಲಿಕಾಯಿಯನ್ನ ಇಷ್ಟ ಪಟ್ಟೇ ಪಡ್ತಾರೆ. ರಾಜಾ ನೆಲ್ಲಿಕಾಯಿಯನ್ನ ಉಪ್ಪಿನೊಂದಿಗೆ ತಿಂದ್ರೆ ಸೂಪರ್ ಆಗಿರತ್ತೆ. ಆದ್ರೆ ಕಾಡು ನೆಲ್ಲಿಕಾಯಿ ತಿನ್ನೋದು ಅಂದ್ರೆ ಹಲವರು ದೂರ ಸರಿತಾರೆ. ಯಾಕಂದ್ರೆ ಕಾಡು ನೆಲ್ಲಿಕಾಯಿ ರಾಜಾ ನೆಲ್ಲಿಕಾಯಿಯಷ್ಟು ಟೇಸ್ಟಿಯಾಗಿ ಇರೋದಿಲ್ಲ. ಆದ್ರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ನೆಲ್ಲಿಕಾಯಿ ಸೇವನೆಯಿಂದ...

ಊಟವಾದ ಬಳಿಕ ಸಿಹಿ ತಿನ್ನುವ ಪದ್ಧತಿ ಆರೋಗ್ಯಕ್ಕೆಷ್ಟು ಮಾರಕ ಗೊತ್ತಾ..?

ಸಿಹಿ ತಿಂಡಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಶುಗರ್ ಇದ್ದವರಲ್ಲಿ ಕೆಲವರು ಮಾತ್ರ ಸಿಹಿಯನ್ನ ಹೇಟ್ ಮಾಡ್ತಾರೆ. ಅದನ್ನ ಬಿಟ್ರೆ ಡಯಟ್ ಮಾಡುವವರು. ಆದ್ರೆ ಹಲವರಿಗೆ ಊಟವಾದ ಮೇಲೆ ಸಿಹಿ ತಿಂಡಿ ತಿನ್ನುವುದೆಂದರೆ ಬಲು ಇಷ್ಟ. ಹಾಗಾಗಿ ಊಟವಾದ ಬಳಿಕ ಹಲವರು, ಸಿಹಿ ತಿಂಡಿ ತಿನ್ನುತ್ತಾರೆ. ಇಲ್ಲವಾದಲ್ಲಿ ಬೆಲ್ಲವಾದರೂ ತಿನ್ನುತ್ತಾರೆ. ಆದ್ರೆ ಇದರಿಂದ...

ಸಂಕ್ರಾಂತಿ ಸ್ಪೆಶಲ್ ಮಾದಲಿ ರೆಸಿಪಿ..

ಸಂಕ್ರಾಂತಿ ಹಬ್ಬದ ಸ್ಪೆಶಲ್ ಆಗಿ ಪೊಂಗಲ್, ಶೇಂಗಾ ಹೋಳಿಗೆ, ಎಳ್ಳು ಬೆಲ್ಲ ರೆಸಿಪಿ ಮಾಡೋದು ಹೇಗೆ ಅಂತಾ ನಾವು ಈಗಾಗಲೇ ಹೇಳಿದ್ದೇವೆ. ಇದರೊಂದಿಗೆ ನಾವು ಇವತ್ತು ಮಾದಲಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಮಾದಲಿ ತಯಾರಿಸೋಕ್ಕೆ ಬೇಕಾಗಿರುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಗರ್ಭಿಣಿಯರು ಈ ಹಣ್ಣು ಮತ್ತು ತರಕಾರಿಯನ್ನು...

ಹೃದಯದ ಆರೋಗ್ಯವನ್ನ ಸರಿಯಾಗಿ ಇಟ್ಟುಕೊಳ್ಳಲು ಟಿಪ್ಸ್..

ಹೃದಯ ಆರೋಗ್ಯ ಎಷ್ಟು ಇಂಪಾರ್ಟೆಂಟ್ ಅನ್ನೋದು ಇತ್ತೀಚೆಗೆ ಹಲವರಿಗೆ ಗೊತ್ತಾಗಿದೆ. ಇದಕ್ಕೆ ಕಾರಣ, ಎಷ್ಟೋ ಚಿಕ್ಕ ವಯಸ್ಸಿನವರೆಲ್ಲ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಹಾಗಾಗಿ ಹೃದಯದ ಆರೋಗ್ಯವನ್ನ ಸರಿಯಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಗಾದ್ರೆ ಹೃದಯ ಆರೋಗ್ಯ ಕಾಪಾಡುವ ಟಿಪ್ಸ್ ಯಾವುದು ಅಂತಾ ತಿಳಿಯೋಣ ಬನ್ನಿ.. ಯಾಕೆ ನಾವು ಬ್ರೆಡ್ ತಿನ್ನಬಾರದು ಗೊತ್ತಾ..? ಮೊದಲನೇಯ ಟಿಪ್ಸ್ ನಿಮ್ಮ...

ಯಾಕೆ ನಾವು ಬ್ರೆಡ್ ತಿನ್ನಬಾರದು ಗೊತ್ತಾ..?

ಬ್ರೆಡ್ ಅಂದ್ರೆ ಕೆಲವರಿಗೆ ಇಷ್ಟದ ತಿನಿಸು. ಬೇಕಾದ್ರೆ ಪ್ರತಿದಿನ ಬ್ರೆಡ್ ಕೊಟ್ಟರೂ ಅದನ್ನ ತಿಂತಾರೆ. ಆದ್ರೆ ಇನ್ನು ಕೆಲವರು ಪ್ರತಿದಿನ ಬೆಳಿಗ್ಗೆ ಅದನ್ನೇ ತಿಂದು ಆಫೀಸಿಗೆ ಓಡುತ್ತಾರೆ. ಯಾಕಂದ್ರೆ ಅವರಿಗೆ ಬ್ರೆಡ್ ಅೞದ್ರೆ ಆರೋಗ್ಯಕರ ತಿನಿಸು, ಲೈಟ್ ಆಗಿರತ್ತೆ. ಹೊಟ್ಟೆನೂ ತುಂಬತ್ತೆ ಅನ್ನೋ ಭ್ರಮೆ ಇರತ್ತೆ. ಆದ್ರೆ ನಾವು ಬ್ರೆಡ್ ತಿನ್ನಲೇಬಾರದು ಅನ್ನೋ ಸತ್ಯ...

ಗರ್ಭಿಣಿಯರು ಈ ಹಣ್ಣು ಮತ್ತು ತರಕಾರಿಯನ್ನು ಸೇವಿಸಬಾರದು..

ತಾಯ್ತನ ಅನ್ನೋದು ಹೆಣ್ಣು ಮಕ್ಕಳಿಗೆ ವರದಾನವಿದ್ದಂತೆ. ಹಾಗಾಗಿ ನೀವು ಗರ್ಭಿಣಿಯಾಗಿದ್ದಾಗಿನಿಂದ ಹಿಡಿದು ಬಾಣಂತನ ಮುಗಿಯುವವರೆಗೂ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಯಾವ ಆಹಾದಿಂದ ಆರೋಗ್ಯ ವೃದ್ಧಿಸುತ್ತದೆಯೋ, ಯಾವ ಆಹಾರ ನಿಮಗೆ ನಿಮ್ಮ ಮಗುವಿಗೆ ಸರಿಹೊಂದುತ್ತದೆಯೋ ಅಂಥ ಆಹಾರವನ್ನಷ್ಟೇ ತಿನ್ನಬೇಕು. ಗರ್ಭಿಣಿಯರು ಹಣ್ಣು ಹಂಪಲು ತಿನ್ನಬೇಕು ಅಂತಾ ಹೇಳಲಾಗತ್ತೆ. ಆದ್ರೆ...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img