Thursday, February 26, 2026

ಬ್ಯೂಟಿ ಟಿಪ್ಸ್

ತುರಿಕೆ ಅಲರ್ಜಿಯಿಂದ ಮುಕ್ತರಾಗಲು ಇಲ್ಲಿದೆ ಪರಿಹಾರ

Health Tips: ವೈದ್ಯರಾದ ಕಿಶೋರ್ ಅವರು ಹಲವು ರೋಗಗಳಿಗೆ ನಾವು ಯಾವ ರೀತಿಯಾಗಿ ಮನೆ ಮದ್ದು ಮಾಡಿಕೊಳ್ಳಬಹುದು ಎಂಬ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಇಂದು ಕೂಡ ತುರಿಕೆ ಅಲರ್ಜಿಯಿಂದ ಮುಕ್ತಿ ಹೊಂದಲು ನಾವು ಹೇಗೆ ಮನೆಮದ್ದು ಮಾಡಿಕೊಳ್ಳಬಹುದು ಅನ್ನೋ ಬಗ್ಗೆ ಕಿಶೋರ್ ಅವರು ಹೇಳಲಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ಅಲರ್ಜಿ ಅನ್ನೋದು ಚರ್ಮದ...

ಸಕ್ಕರೆ ಖಾಯಿಲೆ ಇದ್ರೆ ಬೆಲ್ಲವನ್ನೂ ತಿನ್ನಬೇಡಿ.

Health Tips: ಸಕ್ಕರೆ ಸೇವನೆಗಿಂತ ಬೆಲ್ಲದ ಸೇವನೆ ಅತ್ಯುತ್ತಮ ಅಂತಾ ಎಲ್ಲರೂ ಹೇಳುತ್ತಾರೆ. ಇದು ಸತ್ಯ ಕೂಡ. ಆದರೆ ಶುಗರ್ ವಿಷಯದಲ್ಲಿ ಇದು ಸುಳ್ಳು ಅಂತಾರೆ ವೈದ್ಯರು. ಡಯಾಬಿಟೀಸ್ ನಲ್ಲಿ ಸಕ್ಕರೆ ಖಾಯಿಲೆ, ಬೆಲ್ಲದ ಖಾಯಿಲೆ ಅಂತೇನಿಲ್ಲ. ಎಲ್ಲವೂ ಒಂದೇ. ಶುಗರ್ ಇದ್ದವರು ಸಕ್ಕರೆಯೂ ತಿನ್ನಬಾರದು, ಬೆಲ್ಲವೂ ತಿನ್ನಬಾರದು. ಈ ಬಗ್ಗೆ ವೈದ್ಯರು ಏನೇನು...

ಹರ್ನಿಯಾ ಸಮಸ್ಯೆ ಎಂದನೇನು..? ಈ ಸಮಸ್ಯೆಯ ಬಗ್ಗೆ ತಜ್ಞರು ಹೇಳುವುದೇನು..?

Health Tips: ಪೈಲ್ಸ್ ರೋಗದ ಲಕ್ಷಣವೇನು..? ಇದು ಹೇಗೆ ಬರುತ್ತೆ ಎಂಬ ಬಗ್ಗೆ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇಂದು ಹರ್ನಿಯಾ ಎಂಬ ಸಮಸ್ಯೆ ಬಗ್ಗೆ ವೈದ್ಯರು ವಿವರಣೆ ನೀಡಲಿದ್ದಾರೆ. ಅದೇನು ಎಂಬ ಬಗ್ಗೆ ತಿಳಿಯೋಣ ಬನ್ನಿ.. ಹೊಕ್ಕಳಿನ ಮೇಲ್ಭಾಗದಲ್ಲಿ ಒಂದು ಗುಳ್ಳೆಯ ಆಕಾರವಿರುತ್ತದೆ. ಇದು ದೇಹದ ಕೆಲವು ಭಾಗಗಳಲ್ಲಿ ಗ್ಯಾಪ್ ಹೆಚ್ಚಾಗಿ, ಆ ಭಾಗದಲ್ಲಿ...

ಚರ್ಮದ ಮೇಲೆ ಗುಳ್ಳೆಗಳು ಎದ್ದಿವೆಯಾ..? ಏನಿದು ಅರ್ಟಿಕೇರಿಯಾ..?

Health Tips: ಚರ್ಮದ ಖಾಯಿಲೆ, ತ್ವಚೆಯ ಆರೋಗ್ಯದ ಬಗ್ಗೆ ವೈದ್ಯೆಯಾದ ದೀಪಿಕಾ ಅವರು ನಿಮಗೆ ಹಲವು ವಿಷಯಗಳನ್ನನು ಹೇಳಿದ್ದಾರೆ. ಅದರಂತೆ ಇಂದು ಅರ್ಟಿಕೇರಿಯಾ ಅನ್ನುವ ಗುಳ್ಳೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅರ್ಟಿಕೆರಿಯಾ ಅಂದ್ರೆ ಸೊಳ್ಳೆ ಕಚ್ಚಿದ ರೀತಿಯಲ್ಲಿ ಆಗುವ ಗುಳ್ಳೆಗಳು. ಇದು ತುಂಬಾ ಕಾಮನ್ ಗುಳ್ಳೆ. ಆದರೆ ಅರ್ಟಿಕೆರಿಯಾ ಆದಾಗ, ತುರಿಕೆ ಉಂಟಾಗುತ್ತದೆ. ಇದರಿಂದ ಸೈಡ್...

ಬಾಯಿ ಹುಣ್ಣಿನ ನೋವಿಗೆ ಇಲ್ಲಿದೆ ರಾಮಬಾಣ..

Health Tips: ಬಾಯಿ ಹುಣ್ಣಿನ ಸಮಸ್ಯೆ ಹಲವರಿಗೆ ಆಗುತ್ತದೆ. ಆದರೆ, ಆ ಸಮಸ್ಯೆಯನ್ನು ಯಾರು ಅನುಭವಿಸುತ್ತಾರೋ, ಅವರಿಗೆ ಆ ನೋವು ಗೊತ್ತಾಗುತ್ತದೆ. ಹಾಗಾಗಿ ಇಂದು ವೈದ್ಯರು, ಬಾಯಿ ಹುಣ್ಣಿನ ನೋವಿಗೆ ಹೇಗೆ ಮನೆಮದ್ದು ಮಾಡಬೇಕು ಎಂದು ಹೇಳಿದ್ದಾರೆ. ಬಾಯಿ ಹುಣ್ಣಾದಾಗ, ಸರಿಯಾಗಿ ಆಹಾರ ಸೇವಿಸಲು ಆಗುವುದಿಲ್ಲ. ಸರಿಯಾಗಿ ಆಹಾರ ಸೇವಿಸದಿದ್ದರೆ, ಹೊಟ್ಟೆ ನೋವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ...

ಪಟಾಕಿಯಿಂದ ಈ ಸಮಸ್ಯೆ ಬರುತ್ತದೆ ಎಚ್ಚರ..

Health Tips: ಪಟಾಕಿ ಬಳಕೆಯಿಂದ ಹಲವು ಆರೋಗ್ಯ ಸಮಸ್ಯೆ ಬರುತ್ತದೆ ಎಂದು ನಿಮಗೂ ಗೊತ್ತು. ಆದರೂ ಕೂಡ ದೀಪಾವಳಿ ಸಮಯದಲ್ಲಿ, ಹಲವು ಖುಷಿಗಾಗಿ ಪಟಾಕಿ ಹೊಡೆಯುತ್ತಾರೆ. ಪಟಾಕಿ ಬಳಸುವುದು ತಪ್ಪಲ್ಲ. ಆದರೆ ಅದುಮ ಮಿತವಾಗಿರಬೇಕು. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ಪಟಾಕಿ ಬಳಕೆ, ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ಅವರು ಮಾಹಿತಿ...

ಪಟಾಕಿಯಿಂದಾಗುವ ದುಷ್ಪರಿಣಾಗಳು ಏನೇನು..?

Health Tips: ದೀಪಾವಳಿ ಹಬ್ಬ ಅಂದ್ರೆ, ಬರೀ ದೀಪಾಲಂಕಾರ, ಸಿಹಿ ತಿಂಡಿಗಳಷ್ಟೇ ಇರೋದಿಲ್ಲಾ. ಕೆಲವರ ಮನೆಯಲ್ಲಿ ಪಟಾಕಿಗಳು ಸದ್ದು ಮಾಡುತ್ತದೆ. ಆದರೆ ಇದು ಕಾಣಲು, ಬಳಸಲು ಎಷ್ಟು ಖುಷಿಯೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ. ಈ ಬಗ್ಗೆ ವೈದ್ಯರೇ ವಿವರಣೆ ನೀಡಿದ್ದಾರೆ ನೋಡಿ.. ಪಟಾಕಿ ಬಳಸಿದ ಸಂದರ್ಭದಲ್ಲಿ ಹೊಗೆ ಬರುತ್ತದೆ. ಈ ಹೊಗೆಯಿಂದಲೇ ಕಣ್ಣಿಗೆ ಮತ್ತು ಹೃದಯದ...

ಪಟಾಕಿ ಅವಘಡಕ್ಕೆ ಪ್ರಥಮ ಚಿಕಿತ್ಸೆ: ಅವಘಡ ತಪ್ಪಿಸಲು ಸಲಹೆ

Health Tips: ದೀಪಾವಳಿ ಹಬ್ಬ ಅಂದ್ರೆ, ಬರೀ ದೀಪಾಲಂಕಾರ, ಸಿಹಿ ತಿಂಡಿಗಳಷ್ಟೇ ಇರೋದಿಲ್ಲಾ. ಕೆಲವರ ಮನೆಯಲ್ಲಿ ಪಟಾಕಿಗಳು ಸದ್ದು ಮಾಡುತ್ತದೆ. ಆದರೆ ಇದು ಕಾಣಲು, ಬಳಸಲು ಎಷ್ಟು ಖುಷಿಯೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ. ಪ್ರತೀ ದೀಪಾವಳಿ ಹಬ್ಬಕ್ಕೂ, ಒಂದಲ್ಲ ಒಂದು ಪಟಾಕಿಯಿಂದ ಹಾನಿಯುಂಟಾದ ಕೇಸನ್ನು ನಾವು ನೋಡುತ್ತಲೇ ಇರುತ್ತೇವೆ. ವೈದ್ಯರು ಪಟಾಕಿ ಅವಘಡಕ್ಕೆ ಪ್ರಥಮ...

ಪಟಾಕಿ ದುರಂತಗಳಿಗೆ ಚಿಕಿತ್ಸೆ ನೀಡಲು ಮಿಂಟೋ ರೆಡಿ..

Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ನಾವು ಹಲವು ರೋಗಗಳಿಗೆ ಏನೇನು ಪರಿಹಾರ ಮಾಡಬಹುದು ಎಂಬ ಬಗ್ಗೆ ಹೇಳಿದ್ದೇವೆ. ಸ್ವತಃ ವೈದ್ಯರೇ ಈ ಬಗ್ಗೆ ವಿವರಣೆ ನೀಡಿದ್ದು, ಹಲವು ರೋಗಗಳಿಂದ, ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ. ಆ ರೋಗ ಬರದಂತೆ ನಾವು ಹೇಗೆ ಎಚ್ಚರಿಕೆ ವಹಿಸಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಂತೆ...

ಮಗು ಹುಟ್ಟಿದ 30 ದಿನಗಳಲ್ಲಿ ಕಣ್ಣಿನ ಟೆಸ್ಟ್ ಮಾಡಿಸಬೇಕು.

Health Tips: ಕಣ್ಣಿನ ಆರೋಗ್ಯ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಕಣ್ಣು ಸರಿಯಾಗಿ ಕಾಣಿಸದಿದ್ದರೆ, ಜೀವನ ಮಾಡುವುದೇ ಕಷ್ಟವಾಗುತ್ತದೆ. ಅದರಲ್ಲೂ ಮಕ್ಕಳಿಗೆ ಕಣ್ಣಿನ ಸಮಸ್ಯೆ ಬಂದರೆ, ಅವರ ಓದು ಬರಹಕ್ಕೆ ತೊಂದರೆಯಾಗುತ್ತದೆ. ಈ ಬಗ್ಗೆ ವೈದ್ಯೆಯಾದ ಮೈತ್ರಿಯವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಮಕ್ಕಳು ಆರೋಗ್ಯವಾಗಿದ್ದರೂ ಕೂಡ ಒಂದು ವರ್ಷ,...
- Advertisement -spot_img

Latest News

ನೆಲ- ಜಲ- ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಕೇಳುವ ದರಿದ್ರ ಸ್ಥಿತಿ ನಮಗೆ ಬಂದಿಲ್ಲ: CM

Political News: ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಉರ್ದು ಭಾಷೆ ಜಾಹೀರಾತು ನೀಡಿದ್ದಕ್ಕೆ, ವಿರೋಧ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಸಿಎಂ...
- Advertisement -spot_img