ಕೋಲಾರ: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ ಏಳು ಕೋಟಿ ಹಣ ಪಡೆದುಕೊಂಡು ವಂಚಿಸಿರುವ ಘಟನೆ ಕುರಿತು ಮಾದ್ಯಮದವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಸುರೇಶ್ ಉತ್ತರಿಸಿದರು.
ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ಜಾತಿ ಜನಾಂಗಗಳ ಮಧ್ಯೆ ಕೋಮು ಜಗಳ ತಂದಿಡುವ ವಿಷ ಜಂತು ಒಳ್ಳೊಳ್ಳೆ ಮಾತುಗಳನ್ನು ಹೇಳಿ ಅಮಾಯಕರನ್ನು ವಂಚಿಸಿ ಅವರಿಂದ ಅಮಾಯಕರಿಗೆ 7 ಕೊಟಿ ವಂಚಿಸಿದ್ದಾಳೆ ಆಕೆಯ ಈ ಕೆಲಸದಿಂದ ನನಗೂ ಆಶ್ಚರ್ಯವಾಗಿದೆ. ಇಲ್ಲದಿರುವ ನಾಟಕ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾಳೆ.
ಈ ವಿಚಾರ ಬಹಳಷ್ಟು ಖಂಡನೀಯ ಸಮಾಜಕ್ಕೆ ಈ ರೀತಿ ಮಾರಕವಾದವರು ಜನರಿಗೆ ವಂಚಿಸುವವರು ಯಾವುದೇ ಪಕ್ಷದವರಾಗಲಿ ಜೈಲಿಗೆ ಹೋಗಬೇಕು ಎಂದು ಚೈತ್ರಾ ಕುಂದಾಪುರ ವಿರುದ್ದ ಹೇಳಿಕೆ ನೀಡಿದರು.
Krishna Byregowda: ತಹಶಿಲ್ದಾರ್ ಕಛೇರಿಗೆ ಸಚಿವರ ದಿಡೀರ್ ಭೇಟಿ ಅಧಿಕಾರಿಗಳ ತರಾಟೆಗೆ..!
Chaithra Kundapura : ಚೈತ್ರಾ ಕುಂದಾಪುರ ಸೇರಿ 7 ಆರೋಪಿಗಳಿಗೆ 14 ದಿನ ಸೆರೆವಾಸ