Wednesday, October 15, 2025

Latest Posts

ನಟ ಚಂದನ್ ಹೋಟೆಲ್ ಗೆ ಕನ್ನ ಹಾಕಿದ ಕಳ್ಳರು..!

- Advertisement -

Banglore News

ಕಿರುತೆರೆ ನಟ ಚಂದನ್ ಕುಮಾರ್ 2 ವರ್ಷಗಳ ಹಿಂದಷ್ಟೇ ಬೆಂಗಳೂರಿನಲ್ಲಿ  ಬಿರಿಯಾಣಿ ಹೋಟೆಲ್ ಪ್ರಾರಂಭಿಸಿದ್ದರು. ಉತ್ತಮ ರೀತಿಯಲ್ಲಿ  ನಡೆದುಕೊಂಡು ಬರುತ್ತಿದ್ದ ಹೋಟೆಲ್  ಗೆ ಈಗ ಕಳ್ಳರು ಕನ್ನ ಹಾಕಿರೋ  ವಿಚಾರ ಬೆಳಕಿಗೆ ಬಂದಿದೆ. ಹೌದು  ಚಂದನ್  ಕುಮಾರ್ ಅವರ ಹೋಟೆಲ್  ಗೆ ನಿನ್ನೆ ರಾತ್ರಿ  ಕಳ್ಳರು ನುಗ್ಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ  ಸೆರೆಯಾಗಿದೆ. ಪ್ರಕರಣ ಕೂಡಾ ದಾಖಲಾಗಿದೆ.ಕಳ್ಳರ ಹುಡುಕಾಟದಲ್ಲಿದ್ದಾರೆ ಪೊಲೀಸರು.

ಎರಡು ಮಕ್ಕಳ ತಾಯಿ ಬಾಲ್ಯದ ಪ್ರೇಮಿಯೊಂದಿಗೆ ಎಸ್ಕೇಪ್..! ಮಹಿಳೆಯನ್ನು ತಮಿಳುನಾಡಿಗೆ ಹಿಂತಿರುಗಿಸಿದ ಪೊಲೀಸರು

ಬಸ್ಸಿನಲ್ಲಿ ನಾಗರಹಾವು ಪ್ರತ್ಯಕ್ಷ…! ಪ್ರಯಾಣಿಕರ ಎದೆ ಢವ ಢವ…!

ಸಾವರ್ಕರ್ ಫೋಟೋಗೆ ಮೋದಿ ಪುಷ್ಪಾರ್ಚಣೆ…! ಫೋಟೋ ವೈರಲ್..! ಅಸಲಿಯತ್ತು ಏನುಗೊತ್ತಾ..?!

- Advertisement -

Latest Posts

Don't Miss