Thursday, July 24, 2025

Latest Posts

ಶುಕ್ರವಾರ ಜನಿಸಿದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

- Advertisement -

ಇಂದು ನಾವು ಶುಕ್ರವಾರದಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ನೋಡೋಣ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಶುಕ್ರವಾರ ಅಂದ್ರೆ ಲಕ್ಷ್ಮೀಯ ವಾರ. ಈ ದಿನ ಏನಾದ್ರೂ ಹೆಣ್ಣು ಮಗು ಜನಿಸಿದ್ರೆ, ಲಕ್ಷ್ಮೀ ಹುಟ್ಟಿದಳೆಂದು ಭಾವಿಸಲಾಗುತ್ತದೆ. ಈ ದಿನ ಹುಟ್ಟಿದವರು ಸದಾಕಾಲ ಸಂತೋಷವಾಗಿರಲು ಬಯಸುತ್ತಾರೆ.

ಈ ದಿನ ಹುಟ್ಟಿದವರಿಗೆ ಆಹಾರ, ಸಂಪತ್ತು, ನೆಮ್ಮದಿ ಸಿಗುತ್ತದೆ. ಈ ವಿಷಯದಲ್ಲಿ ಮಾತ್ರ ಇವರು ಪುಣ್ಯವಂತರೆನ್ನಬಹುದು.ಅಲ್ಲದೇ ಇವರಿಗೆ ಐಶಾರಾಮಿ ಜೀವನದಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ದುಡ್ಡು ಖರ್ಚು ಮಾಡುತ್ತಾರೆ.

ಅಲ್ಲದೇ, ಯಾರಾದ್ರೂ ಕಷ್ಟದಲ್ಲಿದ್ರೆ ಅಂಥವರಿಗೆ ಸಹಾಯ ಮಾಡುವ ಮನಸ್ಸು ಕೂಡ ಇವರಿಗಿರುತ್ತದೆ. ಇನ್ನು ಇವರು ಯಾವಾಗಲೂ ಸಂಬಂಧಿಕರು, ಸ್ನೇಹಿತರು, ಬಾಳ ಸಂಗಾತಿ ಜೊತೆ ಕಾಲ ಕಳೆಯಲು ಇಚ್ಛಿಸುತ್ತಾರೆ.

ಇನ್ನು ಇವರು ಸ್ವಲ್ಪ ಮಟ್ಟಿನ ಸೊಂಬೇರಿಗಳು ಕೂಡ ಹೌದು. ಇವರು ಲಕ್ಷ್ಮೀಯನ್ನ ಆರಾಧಿಸಿದರೆ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss