Horoscope: ಕೆಲವರಿಗೆ ಇಂಥವರ ಬಳಿ ಸಹಾಯ ಪಡೆದರೆ ಮುಂದೇನಾಗಬಹುದು..? ಈ ರೀತಿ ಮಾತನಾಡಿದರೆ, ಅವರು ಹೇಗೆ ರಿಯಾಕ್ಟ್ ಮಾಡಬಹುದು..? ಎದುರಿಗಿರುವವರು ಸ್ವಾರ್ಥಿಗಳಾ..? ಇಲ್ಲಾ ನಿಯತ್ತಾಗಿ ಇರುವವರಾ..? ಈ ಕೆಲಸ ಮಾಡಿದರೆ, ಮುಂದೆ ಎಂಥ ಫಲಿತಾಂಶ ಬರಬಹುದು ಅನ್ನೋದು ಥಟ್ ಅಂತಾ ಗೊತ್ತಾಗುತ್ತದೆ. ಅದನ್ನು ಸಿಕ್ಸ್ತ್ ಸೆನ್ಸ್ ಅಂತಾ ಹೇಳುತ್ತಾರೆ. ಇಂಥ ಸಿಕ್ಸ್ತ್ ಸೆನ್ಸ್ ಥಟ್...
Horoscope: ಒಂದೊಂದು ರಾಶಿಯವರದ್ದು ಒಂದೊಂದು ಗುಣವಿದ್ದಂತೆ, ಒಂದೊಂದು ರಾಶಿಯವರದ್ದೂ ಒಂದೊಂದು ಲಕ್ಷಣ ಇರುತ್ತದೆ. ಕೆಲವರು ಸದಾ ಅದೃಷ್ಟವನ್ನೇ ಹೊಂದಿರುವ ರಾಶಿಯವರಾಗಿರುತ್ತಾರೆ. ಮತ್ತೆ ಕೆಲವರಿಗೆ ಶ್ರೀಮಂತಿಕೆ, ಮನೆ, ಮಕ್ಕಳು ಎಲ್ಲವೂ ಇದ್ದರೂ, ಅದನ್ನು ಅನುಭವಿಸುವ ಅದೃಷ್ಟ ಸಾವು ಬರುವ ತನಕವೂ ಇರುವುದಿಲ್ಲ. ಎಲ್ಲ ಇದ್ದೂ ಏನೂ ಇಲ್ಲದಂತೆ ಇರುತ್ತದೆ. ಮತ್ತೆ ಕೆಲವರಿಗೆ ಏನು ಇಲ್ಲದಿದ್ದರೂ, ಜೀವನ...
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹೆಸರು ಇತ್ತೀಚೆಗೆ ಹೆಚ್ಚು ಜಾಲ್ತಿಗೆ ಬರುತ್ತಿದೆ.. ಯಾವಾಗಲೂ ಅವರ ಗತ್ತಿಗೆ ಫೇಮಸ್ ಆಗಿದ್ದ ಅವರು ಈಗ ಅವರ ಭವಿಷ್ಯದ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ..
https://youtu.be/UwaEdoCbSjI?si=tSTq5WBeVD9D7S85
ಮೋದಿ ಪ್ರಧಾನಿಯಾದಾಗಿನಿಂದ ಇಲ್ಲಿವರೆಗೂ ಬಿಜೆಪಿ ಸರ್ಕಾರ 5 ವರ್ಷ ಅಧಿಕಾರ ಪೂರ್ಣ ಗೊಳಿಸುತ್ತಾ? ಮೋದಿ 5 ವರ್ಷ ಪ್ರಧಾನಿ ಆಗಿರ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದೆ....
Horoscope: ನಾವು ಆದಾಗಲೇ ನಿಮಗೆ ಕೆಲವು ರಾಶಿಗಳ ಗುಣಗಳ ಬಗ್ಗೆ ವಿವರಣೆ ನೀಡಿದ್ದೇವೆ. ಯಾವಾಗಲೂ ಖುಷಿಯಾಗಿರುವವರು, ಸಿಟ್ಟಾಗುವವರು, ನಾಚಿಕೆ ಸ್ವಭಾವದವರು, ಆತ್ಮ ವಿಶ್ವಾಸ ಕಡಿಮೆ ಇರುವವರು, ಹೀಗೆ ಹಲವು ರಾಶಿಯವರ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು, ಯಾವ ರಾಶಿಯವರ ಸಿಕ್ಸ್ತ್ ಸೆನ್ಸ್ ಅತ್ಯುತ್ತಮವಾಗಿರುತ್ತದೆ ಅಂತಾ ಹೇಳಲಿದ್ದೇವೆ.
https://youtu.be/l8uRXOGodgo
ಕಟಕ ರಾಶಿ: ಕಟಕ ರಾಶಿಯವರು ಆದಷ್ಟು...
Spiritual: ವಿದುರನ ಪ್ರಕಾರ, ಈ ಮೂರು ಕಾರಣಗಳಿಂದ ಜನರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಆದರೆ ಎಲ್ಲ ನಿದ್ರಾಹೀನತೆಯಿಂದ ಬಳಲುವವರಿಗೆ ಇದೇ ಕಾರಣ ಅಂತಲ್ಲ. ಆದರೆ ಈ ಮೂರು ಯೋಚನೆ ಯಾರ ತಲೆಯಲ್ಲಿ ಇರುತ್ತದೆಯೋ, ಅವರು ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಿಲ್ಲ ಅಂತಾರೆ ವಿದುರರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಕಾರಣ: ನಿಮಗೆ ಯಾವುದಾದರೂ...
Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವು ರಾಶಿಯವರು ಮಾತಿನಲ್ಲೇ ಇನ್ನೊಬ್ಬರನ್ನು ನೋಯಿಸುತ್ತಾರೆ. ಹಾಗಾದ್ರೆ ಅಷ್ಟು ಕಟುವಾಗಿ ಮಾತನಾಡುವ ರಾಶಿಯವರು ಯಾರು ಅಂತಾ ತಿಳಿಯೋಣ ಬನ್ನಿ..
ಮಿಥುನ ರಾಶಿ: ಮಿಥುನ ರಾಶಿಯವರು ತಮಾಷೆಯ...
Spiritual: ಜೀವನದಲ್ಲಿ ಕಷ್ಟ ಎಲ್ಲರಿಗೂ ಬರುತ್ತದೆ. ಹಾಗಾಗಿ ಮನುಷ್ಯ ತನ್ನ ಪ್ರೀತಿ ಪಾತ್ರರು, ಸ್ನೇಹಿತರು, ಸಂಬಂಧಿಕರಲ್ಲಿ ಕಷ್ಟವಿದೆ ಸಹಾಯ ಮಾಡಿ ಎಂದು ಕೇಳುತ್ತಾರೆ. ಆ ರೀತಿ ಸಹಾಯ ಕೇಳುವುದು ತಪ್ಪಲ್ಲ. ಆದರೆ, ಕೆಲವರ ಬಳಿ, ನಾವು ಸಾಯುವ ಪರಿಸ್ಥಿತಿ ಬಂದರೂ, ಸಹಾಯ ಕೇಳಬಾರದು ಅಂತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬರೀ...
Horoscope: ನೀವು ಕೆಲವರನ್ನು ಗಮನಿಸಿರಬಹುದು. ನಾಲ್ಕೈದು ಬಾರಿ, ಕರೆದರೂ ಕೇಳಿಸದ ಹಾಗೆ, ಕೆಲಸ ಹೇಳಿದಾಗ, ನನಗೂ ಅದಕ್ಕೂ ಸಂಬಂಧವೇ ಇಲ್ಲದ ಹಾಗೆ ವರ್ತಿಸುತ್ತಾರೆ. ಇಂಥ ವರ್ತನೆಯಿಂದಲೇ ಅವರು ತಮ್ಮ ಜೀವವನದಲ್ಲಿ ನಷ್ಟ ಅನುಭವಿಸುತ್ತಾರೆ. ಹೀಗೆ ನಿರ್ಲಕ್ಷ್ಯವನ್ನೇ ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡ ರಾಶಿಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಮೇಷರಾಶಿ: ಮೇಷ ರಾಶಿಯವರು ಬೇರೆಯವರ ಮಾತನ್ನು,...
Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವರು ಧೈರ್ಯವಂತರಾಗಿದ್ದರೆ, ಇನ್ನು ಕೆಲವರಿಗೆ ಭಂಡ ಧೈರ್ಯ. ಮತ್ತೆ ಕೆಲವರಿಗೆ ಆತ್ಮವಿಶ್ವಾಸ ಕಡಿಮೆ. ಈ ರೀತಿ ಆತ್ಮವಿಶ್ವಾಸ ಕಡಿಮೆ ಇರುವ ರಾಶಿಗಳ ಬಗ್ಗೆ ನಾವಿಂದು...
Spiritual: ವೈದ್ಯರು, ಹಿರಿಯರು ನಮಗೆ ಪ್ರತಿದಿನ ಸ್ವಚ್ಛವಾಗಿ ಸ್ನಾನ ಮಾಡಬೇಕು. ಆಗಲೇ ನಾವು ಆರೋಗ್ಯವಾಗಿ ಇರಲು ಸಾಧ್ಯ ಅಂತಾ ಹೇಳುತ್ತಾರೆ. ಆದರೆ ಹಿಂದೂ ಧರ್ಮದಲ್ಲಿರುವ ಇಂಥ ಹಲವು ನಿಯಮಗಳೇ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವುದು. ಹಾಗಾಗಿಯೇ ಹಿಂದೂ ಧರ್ಮದಲ್ಲಿ ಕಡ್ಡಾಯವಾಗಿ ಪ್ರತಿದಿನ ಸ್ನಾನ ಮಾಡಲೇಬೇಕು, ದೇವರಿಗೆ ಪೂಜೆ ಮಾಡಲೇಬೇಕು ಎಂಬ ನಿಯಮವಿದೆ. ಈ ನಿಮಯದ...
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...