Sunday, June 1, 2025

Latest Posts

M ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೀಗಿರುತ್ತೆ ನೋಡಿ..

- Advertisement -

M ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವವನ್ನ ನೋಡೋಣ ಬನ್ನಿ..

ಈ ಹೆಸರಿನವರು ನಿಯತ್ತಿಗೆ ಮತ್ತೊಂದು ಹೆಸರಾಗಿರ್ತಾರೆ. ತಮ್ಮದೇ ನಿಯಮವನ್ನ ಹೊಂದಿದ ಇವರಿಗೆ, ತಾವು ಮಾಡುವ ಕೆಲಸದಲ್ಲಿ ಮತ್ತೊಬ್ಬರು ಮೂಗು ತೂರಿಸುವುದು ಇಷ್ಟವಾಗುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹಣಕಾಸಿನ ವಿಷಯದಲ್ಲಿ ಇವರು ನಿಪುಣರು. ಆದ್ರೆ ಸಮಯ ಬಂದಾಗ ಖರ್ಚು ಮಾಡುತ್ತಾರೆ. ಅಗತ್ಯವಿದ್ದಾಗ ಖರ್ಚಿಗೆ ಬೇಕಾಗುತ್ತದೆ, ಅನಾವಶ್ಯಕ ಖರ್ಚು ಮಾಡಬಾರದು ಎಂಬುದಷ್ಟೇ ಇವರ ಉದ್ದೇಶವಾಗಿರುತ್ತದೆ. ಮತ್ತು ಇವರು ಹಣ ಖರ್ಚು ಮಾಡುವುದಿಲ್ಲ, ಬೇರೆಯವರ ಬಳಿ ಹಣ ಖರ್ಚು ಮಾಡಿಸುವುದಿಲ್ಲ. ಅಲ್ಲದೇ, ತಮ್ಮವರಿಗೆ ಹಣಕಾಸಿನ ತೊಂದರೆ ಉಂಟಾದಲ್ಲಿ, ಹಣ ನೀಡುತ್ತಾರೆ.

ಬಣ್ಣದ ಮಾತುಗಳು, ಜಂಬದ ಮಾತುಗಳು ಇವರಿಗೆ ಇಷ್ಟವಾಗುವುದಿಲ್ಲ. ಇದ್ದದ್ದನ್ನ ಇದ್ದ ಹಾಗೆ, ಮನಸ್ಸಿಗೆ ಅನ್ನಿಸಿದ್ದನ್ನ ಹೇಳಿಬಿಡುವ ಸ್ವಭಾವ ಇವರದ್ದಾಗಿರುತ್ತದೆ. ಇದೇ ಕಾರಣಕ್ಕೆ ಹೊರಗಿನವರಿಗೆ ಇವರು ಸ್ವಾರ್ಥಿಗಳಂತೆ ಕಾಣುತ್ತಾರೆ.

ಇನ್ನು ಜೀವನ ಸಂಗಾತಿ, ಕುಟುಂಬಸ್ಥರು, ಗೆಳೆಯರ ವಿಚಾರದಲ್ಲಿ ಪ್ರೀತಿ, ಕಾಳಜಿ ಎಲ್ಲ ಹೆಚ್ಚಾಗಿರುತ್ತದೆ. ಇವರ ಗೆಳೆತನ ಮಾಡಿದರೆ, ಅದನ್ನ ಸಾಯುವವರೆಗೂ ನಿಭಾಯಿಸುವ ಅರ್ಹತೆ ಇವರಿಗಿರುತ್ತದೆ. ಗೆಳೆತನ ಮಾಡಿ, ನಂತರ ಮೋಸ ಮಾಡುವ ಅಥವಾ, ಎರಡು ನಾಲಿಗೆ ಇದ್ದವರಂತೆ ನಡೆದುಕೊಳ್ಳುವವರನ್ನ ಕೊನೆವರೆಗೂ ಕ್ಷಮಿಸುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss