- Advertisement -
ಬೆಂಗಳೂರು: ಡಿಸೆಂಬರ್ 15 ರಂದು ಬಿಜೆಪಿ ಮುಖಂಡ ಸಿ.ಕೆ ರಾಮಮೂರ್ತಿಯವರು 57ನೇ ವಸಂತಕ್ಕೆ ಕಾಲಿಡುತ್ತಿದ್ದು, ಸಿ.ಕೆ. ರಾಮಮೂರ್ತಿ ಗೆಳೆಯರ ಬಳಗದ ವತಿಯಿಂದ ಅವರ ಜನ್ಮದಿನಾಚರಣೆಯನ್ನು ಆಚರಿಸಲು ನಿರ್ಧಾರಿಸಿದ್ದಾರೆ. ಜಯನಗರದ ಚಾಮುಂಡೇಶ್ವರಿ ಕಬಡ್ಡಿ ಆಟದ ಮೈದಾನದಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಬೆಳಗ್ಗೆ 9 ಗಂಟೆಯಿಂದ ಉಪಹಾರದೊಂದಿಗೆ ಆಚರಣೆ ಪ್ರಾರಂಭಿಸಲಾಗುವುದು. ಎಲ್ಲರೂ ಬಂದು ರಾಮಮೂರ್ತಿಯವರಿಗೆ ಶುಭಾಶಯ ತಿಳಿಸಲು ಸಿ.ಕೆ. ರಾಮಮೂರ್ತಿ ಗೆಳೆಯರ ಬಳಗದವರು ಮನವಿ ಮಾಡಿದ್ದಾರೆ.
ಮಾಧ್ಯಮ, ಪೊಲೀಸ್ ಕಬ್ಬಡಿ ಟೂರ್ನಮೆಂಟ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ಕ್ರೀಡಾ ಸಚಿವ ನಾರಾಯಣಗೌಡ
- Advertisement -