ಬೆಂಗಳೂರು: ಡಿಸೆಂಬರ್ 15 ರಂದು ಬಿಜೆಪಿ ಮುಖಂಡ ಸಿ.ಕೆ ರಾಮಮೂರ್ತಿಯವರು 57ನೇ ವಸಂತಕ್ಕೆ ಕಾಲಿಡುತ್ತಿದ್ದು, ಸಿ.ಕೆ. ರಾಮಮೂರ್ತಿ ಗೆಳೆಯರ ಬಳಗದ ವತಿಯಿಂದ ಅವರ ಜನ್ಮದಿನಾಚರಣೆಯನ್ನು ಆಚರಿಸಲು ನಿರ್ಧಾರಿಸಿದ್ದಾರೆ. ಜಯನಗರದ ಚಾಮುಂಡೇಶ್ವರಿ ಕಬಡ್ಡಿ ಆಟದ ಮೈದಾನದಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಬೆಳಗ್ಗೆ 9 ಗಂಟೆಯಿಂದ ಉಪಹಾರದೊಂದಿಗೆ ಆಚರಣೆ ಪ್ರಾರಂಭಿಸಲಾಗುವುದು. ಎಲ್ಲರೂ ಬಂದು ರಾಮಮೂರ್ತಿಯವರಿಗೆ ಶುಭಾಶಯ ತಿಳಿಸಲು ಸಿ.ಕೆ....
Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...