Sunday, September 8, 2024

Latest Posts

`ವಿಷಾ’ಖಪಟ್ಟಣಂ ದುರಂತ ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ

- Advertisement -

ಕರ್ನಾಟಕ ಟಿವಿ : ವಿಶಾಖಪಟ್ಟಣಂ ವಿಷಾನಿಲ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ 1 ಕೋಟಿ ಪರಿಹಾಋವನ್ನ ಸಿಎಂ ಜಗನ್ ರೆಡ್ಡಿ ಘೋಷಣೆ ಮಾಡಿದ್ದಾರೆ. ಗಂಭೀರವಾಗಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 10 ಲಕ್ಷ ಪರಿಹಾರ ನೀಡಲಿದ್ದಾರೆ. ಇನ್ನು 2-3 ದಿನ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದವರು ತಲಾ 1 ಲಕ್ಷ ಪರಿಹಾಋ ನೀಡುವುದಾಗಿ ಘೋಷಣೆ ಮಾಡಿದ್ದಾರೆ..  ಪ್ರಾಥಮಿಕ ಚಿಕಿತ್ಸೆ ಪಡೆದ ಪ್ರತಿಯೊಬ್ಬರಿಗೂ 25 ಸಾವಿರ ನೀಡುವುದರ ಜೊತೆ ವಿಷಾನಿಲ ದುರಂತ ಪ್ರದೇಶದ 15 ಸಾವಿರ ಜನರಿಗೆ ತಲಾ 10 ಸಾವಿರ ನೆರವನ್ನ ಘೋಷಣೆ ಮಾಡಿದ್ದಾರೆ..

- Advertisement -

Latest Posts

Don't Miss