Thursday, June 19, 2025

Latest Posts

congress Tweet-ವಿಪಕ್ಷಗಳ ಪ್ರತಿಭಟನೆಗೆ ಕಾಂಗ್ರೆಸ್ ಟ್ವೀಟ್ ಮೂಲಕ ಉತ್ತರ

- Advertisement -

ರಾಜಕೀಯ:ಈಗಾಗಲೆ ರಾಜ್ಯದಲ್ಲಿಕೆಲವು ದಿನಗಳಿಂದ  ಕ್ಷುಲಕ ಕಾರಣಕ್ಕೆ ಪುಂಡಾಡಿಕೆಯಿಂದ ಕೊಲೆಗಳು ಸಾಮಾನ್ಯವೆಂಬಂತೆ ನಡೆಯುತ್ತಿವೆ. ಹನುಮನ ಜಯಂತಿ ದಿನ ಟಿ ನರಸೀಪುರದಲ್ಲಿ  ಫೊಟೋ ವಿಚಾಕ್ಕೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯಾಗಿದೆ. ಬೆಳಗಾವಿಯಲ್ಲಿ ಜೈನಮುನಿಗಳ ಕೊಲೆಯಾಗಿದೆ ಹಾಗೂ ಹಲವಾರು  ಕೊಲೆ ಪ್ರಕರಣಗಳು ನಡೆಯುತ್ತಿವೆ

ಇದನ್ನು ವಿರೋಧಿಸಿ  ವಿಪಕ್ಷಗಳು  ರಾಜ್ಯದಲ್ಲಿ ಹತ್ಯೆ  ನಡೆಯುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೊಲೆ ಪ್ರಕರಣಗಳು ಜಾಸ್ತಿ ಆಗಿವೆ ಕಾನೂನಿನ ಸುವ್ಯವಸ್ಥೆ ಸಂಪುರ್ಣ ಹಾಳಾಗಿ ಹೋಗಿದೆ ಎಂದು ವಿಪಕ್ಷಗಳು ಹೋರಾಟ ನಡೆಸುತಿದ್ದಾರೆ.

 

ಆದರೆ ಇವೆಲ್ಲವಕ್ಕೂ ಉತ್ತರವನ್ನು  ಕಾಂಗ್ರೆಸ್ ಪಕ್ಷ ಟ್ವೀಟ್ ಮೂಲಕ ಟಂಗ್ ಕೊಟ್ಟಿದ್ದಾರೆ. ಅದ್ಯಅವುದೋ ಬ್ರಿಗೇಡ್ ಅಂತೆ ಅದರ ಹೆಸರಲ್ಲಿ ದಲಿತ ಯುವಕನನ್ನು ದಾರಿ ತಪ್ಪಿಸಿ ಕೊಂದು ಹಾಕಿದ್ದಾರೆ ಬಿಜೆಪಿ ಕಾರ್ಯಕರ್ತರು ದಲಿತರೆಂದರೆ ಬಿಜೆಪಿಗೆ ಯಾಕಿಷ್ಟು ಅಸಹನೆ? ದಲಿತರಿಗೆ , ಹಿಂದುಳಿದ ವರ್ಗದ ಯುವಕರಿಗೆ ಬಿಜೆಪಿ ಕೇಸರಿ ಶಾಲು ಹೊದಿಸುವುದೇ ಕೊನೆಗೊಂದು ದಿನ ಬಿಳಿ ವಸ್ತ್ರ ಹೊದಿಸಲು

ಬಿಜೆಪಿ ಹತ್ಯಾ ರಾಜಕೀಯಕ್ಕೆ ದಲಿತ ವರ್ಗದವರನ್ನೇ ಬಲಿ ತೆಗೆದುಕೊಳ್ಳುತ್ತಿರುವದೇಕೆ ಎಂದು ಪ್ರಶ್ನಿಸಿದ್ದಾರೆ.

Yash : ಚಿನ್ನದ ಕಾಯಿನ್ ಮೇಲೆ ಕನ್ನಡದ ನಟನ ಪಟ..!

Sudeep: ನಾನು ತಪ್ಪು ಮಾಡಿದ್ದರೆ ಕಾನೂನಿನ ತೀರ್ಪಿಗೆ ಶತಸಿದ್ಧ…!

Rocking Star Yash : ಮಲೇಷ್ಯಾದಲ್ಲಿ ಯಶ್ ಗೆ ಸಿಕ್ತು ಭಾರೀ ಉಡುಗೊರೆ…!

 

- Advertisement -

Latest Posts

Don't Miss