- Advertisement -
Film beat: D Boss news updates:
ಡಿ ಟೀಮ್ ಮಹದೇವಪುರ ಬೆಂಗಳೂರು (ರಿ) ತಂಡದ ವತಿಯಿಂದ ಇಂದು ಕೃಷ್ಣಮೂರ್ತಿ .ಉಪಾಧ್ಯಕ್ಷರು ಹಾಗೂ ಹೇಮಂತ್ ಕುಮಾರ್. ಮಾಂತೇಶ . ಕಿರಣ್ ಕುಮಾರ್ ಸದಸ್ಯರರುಗಳು 75ನೇ ಅಮೃತ ಸ್ವಾತಂತ್ರ್ಯ ದಿನಾಚರಣೆಯ ಮಹೋತ್ಸವದ ಪ್ರಯುಕ್ತ ಡಾ|| ವಿಷ್ಣುವರ್ಧನ್ ರವರ ಪುಣ್ಯ ಸಮಾಧಿಯ ಬಳಿ ತೆರಳಿ ಡಿ ಬಾಸ್ ರವರ ಕ್ರಾಂತಿ ಚಿತ್ರದ ಪ್ರಚಾರ ಮಾಡಿದರು.
- Advertisement -