Saturday, June 21, 2025

Latest Posts

ಇಂಥ ದಿನಗಳಲ್ಲಿ ಉಗುರು ಮತ್ತು ಕೂದಲು ಕತ್ತರಿಸಕೂಡದು..!

- Advertisement -

ಉಗುರು ಮತ್ತು ಕೂದಲು ಕತ್ತರಿಸಲು ಇಂಥದ್ದೇ ಆದ ದಿನಗಳಿರುತ್ತದೆ. ಆ ದಿನಗಳಲ್ಲೇ ನಾವು ಉಗುರು ಕತ್ತರಿಸಬೇಕು ಮತ್ತು ಕ್ಷೌರ ಮಾಡಿಸಿಕೊಳ್ಳೂಬೇಕು. ಹಾಗಾದ್ರೆ ಯಾವ ದಿನಗಳಲ್ಲಿ ನಾವು ಕ್ಷೌರ ಮಾಡಿಸಿಕೊಳ್ಳಬಾರದು..? ಹಾಗೆ ಮಾಡಿದರೇನಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ..

ಮಂಗಳವಾರ ಮತ್ತು ಶುಕ್ರವಾರ ದೇವಿ ದಿನವಾಗಿರುವುದರಿಂದ ಈ ದಿನ ನೀವು ಉಗುರು ಮತ್ತು ಕೂದಲು ಕತ್ತರಿಸಬಾರದು. ಇದರಿಂದ ಅಶುಭವಾಗುತ್ತದೆ. ಪುರುಷರು ಮಂಗಳವಾರ ಕೂದಲು ಕತ್ತರಿಸಿದರೆ, ಆಯುಷ್ಯ ಕಡಿಮೆಯಾಗುತ್ತದೆ ಎನ್ನಲಾಗಿದೆ.

ಇನ್ನು ಸೋಮವಾರ ಕೂದಲು ಮತ್ತು ಉಗುರು ಕತ್ತರಿಸಕೂಡದು. ಶನಿವಾರ ನೀವೇನಾದ್ರೂ ಉಗುರು ಮತ್ತು ಕೂದಲು ಕತ್ತರಿಸಿದ್ರೆ, ನಿಮ್ಮ ಜೀವಕ್ಕೆ ನೀವೇ ಕುತ್ತು ತರಿಸಿಕೊಂಡಂತೆ. ಆದ್ದರಿಂದ ಶನಿವಾರ ಕೂದಲು ಉಗುರು ಕತ್ತರಿಸಬೇಡಿ.

ಇನ್ನು ಸಂಡೇ ದಿನ ಎಲ್ಲರಿಗೂ ರಜೆ ಇರುವ ಕಾರಣಕ್ಕೆ ಸಂಡೇ ಎಲ್ಲರೂ ಕ್ಷೌರಕ್ಕೆ ಹೋಗುತ್ತಾರೆ. ಆದ್ರೆ ರವಿವಾರ ಕೂದಲು ಕತ್ತರಿಸಿದರೆ ಅಶುಭ ಎನ್ನಲಾಗಿದೆ.

ಹಾಗಾದ್ರೆ ಯಾವ ದಿನ ಕೂದಲು ಮತ್ತು ಉಗುರು ಕತ್ತರಿಸಿಕೊಳ್ಳಬೇಕೆಂದರೆ ಬುಧವಾರದ ದಿನ ಈ ಕೆಲಸ ಮಾಡಿದರೆ ಒಳಿತು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss