Sunday, September 8, 2024

Latest Posts

ಶುಕ್ರವಾರದಂದು ಈ ತಪ್ಪುಗಳನ್ನು ಮಾಡಬೇಡಿ..!

- Advertisement -

ಶುಕ್ರವಾರದ ದಿನ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು ,ಈ ತಪ್ಪುಗಳನ್ನು ಶುಕ್ರವಾರದ ದಿನ ನೀವೂ ಮನೆಯಲ್ಲಿ ಮಾಡಿದ್ದೆ ಆದರೆ ಜೀವನದಲ್ಲಿ ಏಳಿಗೆ ಅನ್ನುವುದು ಹಾಗುವುದಿಲ್ಲ ಎಲ್ಲರೀತಿಯಾದ ಸಂಕಷ್ಟಗಳು ಎದುರಾಗುತ್ತದೆ ,ಆದರೆ ಈ ತಪ್ಪುಗಳು ಯಾವುದು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ,ಇವತ್ತಿನ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ .

ಶುಕ್ರವಾರದ ದಿನ ಲಕ್ಷ್ಮೀದೇವಿಯ ಉಪಾಸನೆ ಮಾಡಿದರೆ ಮನೆಯಲ್ಲಿ ಧನಧಾನ್ಯ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ ಅದರ ಜೊತೆಗೆ ಇಂಥಹ ತಪ್ಪುಗಳನ್ನು ಮಾಡಬಾರದು. ಅವು ಯಾವುದು ಎಂದು ತಿಳಿದುಕೊಳ್ಳೋಣ .

1.ಮೊದಲನೆಯದಾಗಿ ಮನೆಯ ಹೆಂಗಸರು , ಮನೆಯಲ್ಲಿ ಬಳಸುವ ಹರಿಶಿನ ಅಥವಾ ಉಪ್ಪು , ಶುಕ್ರವಾರದ ದಿನ ಖಾಲಿಯಾದರೆ , ಖಾಲಿಯಾಯಿತು ಎಂದು ನಿಮ್ಮ ಬಾಯಿಇಂದ ಈ ಮಾತು ಬರಬಾರದು. ಉಪ್ಪು ಹಾಗೂ ಹರಿಶಿನ ಖಾಲಿ ಹಾಗುತ್ತಿದ್ದಹಾಗೆ ಅದನ್ನು ನೀವು ಮನೆಗೆ ತಂದು ಡಬ್ಬಗಳಿಗೆ ತುಂಬಿಸಿ ಇಟ್ಟು ಕೊಳ್ಳಬೇಕು .ಅದು ಕಾಲಿಹಾಗುವ ತನಕ ಬಿಡಬಾರದು ಇದು ದಾರಿದ್ರಕ್ಕೆ ಸಂಕೇತ .

2.ಸಾಮಾನ್ಯವಾಗಿ ಎಲ್ಲರು ನಿಮ್ಮ ಮನೆಯ ಅಕ್ಕಿಡಬ್ಬದ ಒಳಗಡೆ ಅಕ್ಕಿಯ ಅಳತೆಗೆ ಒಂದು ಗ್ಲಾಸ್ ಅನ್ನು ಇಟ್ಟಿಕೊಂಡಿರುತ್ತೀರಾ ಅದನ್ನು ನೀವೂ ಯಾವುದೇ ಕಾರಣಕ್ಕೂ, ಉಲ್ಟಾ ಮಾಡಿ ಇಡಬಾರದು. ಡಬ್ಬದ ಒಳಗಡೆಯಾಗಲಿ ಅಥವಾ ಡಬ್ಬದ ಮೇಲೆ ಯಾಗಲಿ ಗ್ಲಾಸ್ ಅನ್ನು ನೇರವಾಗಿ ಇಡಬೇಕು .

3.ಮೂರನೆಯದಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಈ ನಿಯಮವನ್ನು ಪಾಲಿಸುತ್ತಾರೆ ಏನೆಂದರೆ ರಾತ್ರಿ ಹೊತ್ತು ಎಲ್ಲರ ಊಟ ಆದನಂತರ, ಪಾತ್ರೆಯನ್ನು ತೊಳಿಯೋದಕ್ಕೂ ಮುಂಚೆ, ಸ್ವಲ್ಪ ಅನ್ನವನ್ನು ಲಕ್ಷ್ಮೀದೇವಿಗೆ ಅಂಥ ಎತ್ತಿಡುವ ಅಬ್ಯಸವನ್ನು ಆಗಿನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ ಯಾರೇ ಆಗಲಿ ರಾತ್ರಿ ಸ್ವಲ್ಪ ಅನ್ನವನ್ನು ತೆಗೆದು ಇಡಬೇಕು, ಇಡಿ ಅಡುಗೆಮನೆಯಲ್ಲಿ ಯಾವುದೇ ರೀತಿಯ ಆಹಾರ ಇಲ್ಲದಂತೆ ಮಾಡಬಾರದು. ಲಕ್ಷ್ಮಿದೇವಿ ಮನೆಗೆ ಬಂದು ರಾತ್ರಿ ಸಮಯದಲಿ ನೋಡುತ್ತಾಳಂತೆ ಆದ್ದರಿಂದ ಅನ್ನವನ್ನು ಒಂದು ಚಿಕ್ಕ ಬಟ್ಟಲಿನಲ್ಲಿ ಎತ್ತಿಇಡಬೇಕು. ಇದು ಮುಖ್ಯವಾದಂತ ವಿಚಾರ ಅದರಲ್ಲೂ ಶುಕ್ರವಾರದ ದಿನ ರಾತ್ರಿ ಮನೆಯಲ್ಲಿ ಅನ್ನ ಖಾಲಿ ಮಾಡಿಇರಬಾರದು .

4.ನಾಲಕ್ಕನೆಯದಾಗಿ ನೀವು ಮನೆಯಿಂದ ಹೊರಗಡೆ ಹೋಗಬೇಕಾದರೆ ,ಅದು ಗಂಡಾಗಲಿ ,ಹೆಣ್ಣಗಲಿ , ಚ್ಛಿಕವರಾಗಲಿ ,ದೊಡ್ಡವರಾಗಲಿ, ವಿದ್ಯಾರ್ಥಿಗಳಾಗಲಿ, ಯಾರೇ ಆಗಲಿ ಹಣೆಗೆ ತಿಲಕವನ್ನು ತಪ್ಪದೆ ಇಡಬೇಕು ತಿಲಕವೆಂದರೆ ಕುಂಕುಮವನ್ನು ಇಟ್ಟುಕೊಳ್ಳ ಬೇಕು . ಯಾವುದೇ ಕಾರಣಕ್ಕೂ ಖಾಲಿ ಹಣೆಯಲ್ಲಿ ಹೊರಗಡೆ ಹೋಗ ಬಾರದು. ಅದರಲ್ಲೂ ಶುಕ್ರವಾರ ದಿವಸ ಹಣೆಗೆ ತಿಲಕವನ್ನು ಇಟ್ಟಿಕೊಂಡು ಹೊರಗಡೆ ಹೋಗಬೇಕು .ಇದರಿಂದ ಮಹಾಲಕ್ಷ್ಮೀದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ .

5.ಐದನೆಯದಾಗಿ ಬಹಳ ಮುಖ್ಯವಾಗಿರುವುದು, ಮುಂಜಾನೆ ,ಮದ್ಯಾಹ್ನ, ಸಂಜೆಯಾಗಿರಬಹುದು ,ಅಥವಾ ರಾತ್ರಿ ಯಾಗಿರಬಹುದು ಅಥವಾ ಶುಕ್ರವಾರದ ದಿನ ಆಗಿರಬಹುದು ಬೆರಳುಗಳಲ್ಲಿ ನಿಮ್ಮ’ಮನೆಯಲ್ಲಿ ನೇಟಿಕೆ ತೆಗೆಯ ಬಾರದು . ಮುಖ್ಯವಾಗಿ ಶುಕ್ರವಾರ ,ಇದು ನಿಮಗೆ ದಟ್ಟ ದರಿದ್ರವನ್ನು ಉಂಟು ಮಾಡುತ್ತದೆ .

6.ಇನ್ನು ಆರನೆಯದಾಗಿ ಶುಕ್ರವಾರದ ದಿನ ಮನೆಯಲ್ಲಿ ಬಟ್ಟೆಗಳನ್ನು ಒಗಿಯಬಾರದು ,ಇದು ನಿಮ್ಮ ದಾರಿದ್ರಕ್ಕೆ ಕಾರಣವಾಗುತ್ತದೆ ಇದರಿಂದ ಹಣಕಾಸಿನ ಸಮಸ್ಯೆಗಳು ಕಾಡುತ್ತದೆ. ನಿಮ್ಮ ಜೀವನದಲ್ಲಿ ಏಳಿಗೆ ಅನ್ನುವುದು ಹಾಗುವುದಿಲ್ಲ ಹಾಗೂ ಹಿಂದಿನ ದಿನ ಧರಿಸಿದ ಬಟ್ಟೆಗಳನ್ನು ನೀವು ಶುಕ್ರವಾರದ ದಿನ ಮತ್ತೆ ಬಳಸಬಾರದು . ಧರಿಸಿರುವ ಬಟ್ಟೆಯನ್ನು ಮತ್ತೆ ಮತ್ತೆ ಧರಿಸಿದರೆ ನಕಾರತ್ಮಕ ಶಕ್ತಿ ನಿಮ್ಮಲಿ ಹೆಚ್ಚಾಗುತ್ತದೆ ನಕಾರಾತ್ಮಕ ಶಕ್ತಿ ಬಂದರೆ ಆ ದಿನವೆಲ್ಲ ಶಾಂತಿ ಇರುವುದಿಲ್ಲ .ಕಿರಿಕಿರಿಗಳು ಉಂಟಾಗುತ್ತದೆ ,ಯಾವ ಕೆಲಸ ಮಾಡಿದರು ಯಶಸ್ಸು ಸಿಗುವುದಿಲ್ಲ . ಆದ್ದರಿಂದ ಶುಕ್ರವಾರ ಮಡಿ ಬಟ್ಟೆಗಳನ್ನು ಸ್ನಾನ ಮಾಡಿ ದರಿಸಬೇಕು ,ಈ ದಿನ ಮನೆಯ ಗೃಹಿಣಿಯರು ಸಾಧ್ಯವಾದಷ್ಟು ಸೂರ್ಯೋದಯಕ್ಕೆ ಮುಂಚೆ ಎದ್ದು ಮನೆ ಶುಚಿ ಗೊಳಿಸಿದರೆ ಬಹಳ ಒಳ್ಳೆಯದು ಮನೆಗೆ ಶುಭ ಫಲಗಳು ದೊರೆಯುತ್ತದೆ .

ನಾವು ಹೇಳಿರುವ ಈ ಆರು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡುವುದಕ್ಕೆ ಹೋಗಬೇಡಿ ಇಂತಹ ತಪ್ಪುಗಳನ್ನು ಮಾಡುವುದರಿಂದ ಸಮಸ್ಯೆಗಳು ಜಾಸ್ತಿಯಾಗುತ್ತದೆ. ಕಷ್ಟಗಳು ಹೆಚ್ಚಾಗುತ್ತದೆ ಈ ತಪ್ಪುಗಳನ್ನು ನೀವು ನಿಮಗೆ ತಿಳಿದೋ ತಿಳಿಯದೆಯೋ ಮಾಡುತ್ತಿರುತ್ತೀದ್ದರೆ, ಈಗಲೇ ಬಿಟ್ಟು ಬಿಡಿ , ನಿಮ್ಮ ಜೀವನದಲ್ಲಿ ಬದಲಾವಣೆಯಳನ್ನು ನೀವೇ ನೋಡ ಬಹುದು.

ಈ ಸ್ವಭಾವದ ಜನರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ.. ಸಾಧ್ಯವಾದಷ್ಟು ದೂರವಿರಲು ಚಾಣಕ್ಯ ಹೇಳಿದನು..!

ನಿಮ್ಮ ಮನೆಯಲ್ಲಿ ಪಕ್ಷಿಗಳನ್ನು ಸಾಕುತ್ತೀರಾ…? ಆ ಪಂಜರವೇ ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತೆ ಎಚ್ಚರ..!!

ಈ ದೀಪವನ್ನು ಮನೆಯಲ್ಲಿ 3 ಶುಕ್ರವಾರ ಹಚ್ಚಿ ಸಾಕ್ಷಾತ್ ಮಹಾಲಕ್ಷ್ಮಿ ನಿಮ್ಮ ಮನೆಗೆ ಬರ್ತಾಳೆ..!

 

- Advertisement -

Latest Posts

Don't Miss