Saturday, October 19, 2024

Latest Posts

ಹಾಸಿಗೆ ಮೇಲೆ ಕುಳಿತು ಊಟ ಮಾಡಬಾರದು.. ಯಾಕೆ ಗೊತ್ತಾ..?

- Advertisement -

ಮನುಷ್ಯನಿಗೆ ಊಟ-ನಿದ್ದೆ ಅನ್ನೋದು ಜೀವನದ ಪ್ರಮುಖ ಭಾಗವಾಗಿದೆ. ಜನ ದುಡಿಯೋದೇ ಊಟಕ್ಕಾಗಿ, ಜೀವನ ನಡೆಸುವುದಕ್ಕಾಗಿ. ಆದ್ರೆ ಆಯಾಯ ಕೆಲಸಗಳನ್ನು ಆಯಾಯ ಜಾಗಗಳಲ್ಲೇ ಮಾಡುವುದು ಉತ್ತಮ. ಹಾಸಿಗೆ ಮೇಲೆ ಕುಳಿತು ಊಟ ಮಾಡುವುದು, ಡೈನಿಂಗ್ ಟೇಬಲ್ ಮೇಲೆ ಒರಗಿ ನಿದ್ದೆ ಮಾಡುವುದು ಇತ್ಯಾದಿ ಕೆಲಸಗಳೆಲ್ಲ ನಮ್ಮ ಜೀವನವನ್ನೇ ಉಲ್ಟಾ ಮಾಡಬಡುತ್ತದೆ. ಹಾಗಾಗಿ ಯಾವ ಕೆಲಸ ಎಲ್ಲಿ ಮಾಡಬೇಕೋ, ಅಲ್ಲೇ ಮಾಡಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಹಾಸಿಗೆ ಇರುವುದು ಮಲಗುವುದಕ್ಕಾಗಿ. ಅಲ್ಲಿ ಮಲಗಬೇಕೇ ವಿನಃ ಊಟ ಮಾಡುವುದಲ್ಲ. ಕೆಲವರಿಗೆ ಬೆಡ್ ಟೀಯಿಂದ ಹಿಡಿದು ರಾತ್ರಿ ಊಟ ಮಾಡಿ, ಹಾಲು ಹಣ್ಣನ್ನೂ ಕೂಡ ಬೆಡ್ ಮೇಲೆ ತಿನ್ನುವ ಚಟ ಇರುತ್ತದೆ. ಇದು ಮನೆಗೆ ಮತ್ತು ಆರೋಗ್ಯಕ್ಕೂ ಉತ್ತಮವಲ್ಲ. ಹೀಗೆ ಮಾಡುವುದರಿಂದ ಆರೋಗ್ಯ ಕೆಡುವುದರ ಜೊತೆಗೆ, ಬಡತನ ಕೂಡ ಆವರಿಸಿಕೊಳ್ಳುತ್ತದೆ. ಹಾಗಾಗಿ ಬೆಡ್ ಮೇಲೆ ಊಟ- ತಿಂಡಿ ಮಾಡಬೇಡಿ. ಟೀ-ಕಾಫಿ ಕುಡಿಯಬೇಡಿ.

ಚಿಕ್ಕಮಕ್ಕಳು ಓದಲು ಬರೆಯಲು ಕುಳಿತುಕೊಳ್ಳುವಾಗ , ನೆಲದ ಮೇಲೆ ಚಾಪೆ ಹಾಸಿ ಕುಳಿತುಕೊಳ್ಳುವುದು ಉತ್ತಮ. ಬೆಡ್ ಮೇಲೆ ಕುಳಿತು ಓದುವುದು- ಬರೆಯುವುದು ಮಾಡಿದರೆ, ಅದು ಉಪಯೋಗವಾಗುವುದಿಲ್ಲ. ಅದನ್ನ ಸರಿಯಾಗಿ ನೆನಪಿಟ್ಟುಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ.

ಇನ್ನು ಮೂರನೇಯದಾಗಿ ನೀವು ಮಲಗುವ ಹಾಸಿಗೆಯ ಮೇಲೆ ಕೂದಲು ಬಾಚಿಕೊಳ್ಳಬಾರದು. ಇದರಿಂದ ಮನೆಗೆ ದರಿದ್ರ ಅಂಟಿಕೊಳ್ಳುತ್ತದೆ. ಮತ್ತು ಹಾಸಿಗೆಯ ಮೇಲೆ ನೀವು ಮಲಗುವಾಗ, ನಿಮ್ಮ ಮನೆಯ ಸಾಕು ಪ್ರಾಣಿಯನ್ನು ನಿಮ್ಮ ಜೊತೆ ಮಲಗಿಸಿಕೊಳ್ಳಬಾರದು. ಹೀಗೆಲ್ಲ ಮಾಡಿದರೆ, ಆರೋಗ್ಯ ಕ್ಷಿಣಿಸುತ್ತ ಬರುತ್ತದೆ. ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಅನಾರೋಗ್ಯ ಬಂದಾಗ, ನಿಧಾನವಾಗಿ ಹಣ ಖರ್ಚಾಗುತ್ತದೆ. ಹಣ ಖರ್ಚಾಗುತ್ತ, ಬಡತನ ಆವರಿಸಿಕೊಳ್ಳುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss