Sunday, September 8, 2024

Latest Posts

ಕ್ಷುಲಕ ಕಾರಣಕ್ಕೆ ಹೆಂಡತಿಯ ಎರಡು ಕೈಗಳನ್ನು ಕತ್ತರಿಸಿದ ಗಂಡ

- Advertisement -

ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಪ್ರತಿದಿನವು ಗಂಡ ದೆಂಡತಿ ಮಧ್ಯೆ ಜಗಳ ಗಳು ನಡೆಯುವುದು ಸರ್ವೇ ಸಾಮಾನ್ಯ . ಆದರೆ ಅ ಜಗಳ ರಾತ್ರಿ ಮಲಗುವವರೆಗೆ ಮಾತ್ರ . ಬೆಳಿಗ್ಗೆ ಎದ್ದ ತಕ್ಷಣ ಮತ್ತೆ ಒಂದಾಗಿ ಕೆಲಸ ಮಾಡಿತ್ತಾರೆ.

ಆದರೆ ಇಲ್ಲಿನಡೆದಿರುಚವ ಘಟನೆ ಎಂತವರನ್ನು ಸಹ ಬೆಚ್ಚಿ ಬೀಳಿಸುತ್ತದೆ.

ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ತಾಲೂಕಿನ ಗೊಬ್ಬರ ಗುಂಟೆ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮುನಿ ಕೃಷ್ನಪ್ಪ ಎನ್ನುವ ವ್ಯಕ್ತಿ ಪತ್ನಿ ಚಂದ್ರಕಲಾಳ ಎರಡು ಕೈಗಳನ್ನೆ ಕತ್ತರಿಸಿ ಹಾಕಿದ್ದಾನೆ. ಕಳೆದ 20 ವಷ್ಗಳ ಹಿಂದೆ ದಂಪತಿಗಳು ಮದುವೆಯಾಗಿದ್ದು ಈ ದಂಪತಿಗೆ ಮೂರು ಜನ ಮಕ್ಕಳಿದ್ದಾರೆ. ಪ್ರತಿ ದಿನವು ದಂಪತಿಗಳ ಮಧ್ಯೆ ಜಗಳ ನಡೆಯುತ್ತಿತ್ತು ಆದರೆ ಪ್ರತಿ ದಿನು ಸಹಿಸಿ ಸಾಕಾದ ಪತ್ನಿ ಚಂದ್ರಕಲಾ ಗಂಡನನ್ನು ಬಿಟ್ಟು ಮಕ್ಕಳ ಜೊತೆ ಬೇರೆ ಮನೆ ಮಾಡಿದ್ದರು. ತಾಯಿ ಮಗಳು ಇಬ್ಬರು ಗಾರ್ಮೆಂಟ್ ಕೆಲಸಕ್ಕೆ ಹೋಗಿ ಜೀವನ ಸಾಗಿಸುತಿದ್ದರು. ಆದರೆ ನಿನ್ನೆ (ಮಾರ್ಚ06) ರಂದು ತಾಯಿ ಮಗಳು ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಬರುತ್ತಿರುವ ವೇಳೆ ಚಂತ್ರಕಲಾಳನ್ನು ಅಡ್ಡಗಟ್ಟಿ ಅವಳ ಎರಡು ಕೈಗಳನ್ನು ಕತ್ತರಿಸಿ ಹಾಕಿದ್ದಾನೆ. ಈಗ ಆ ಮಹಿಳೆ ಬೆಂಗಳೂರಿನ  ಅಸ್ಪೊತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು . ವಿಜಯನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ಸುನೀಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ಆರೋಪ !

 

ನಾಳೆ ಆಮ್ ಆದ್ಮಿ ಪಕ್ಷದ ಸಮಾವೇಶ ಸಭೆ

 

ಚುನಾವಣಾ ಬಹಿಷ್ಕಾರ ಹಾಕ್ತಿದ್ದಾರೆ ಮಲೆನಾಡಿಗರು..!

- Advertisement -

Latest Posts

Don't Miss