- Advertisement -
ಕೇರಳ : ಕೇರಳ ರಾಜ್ಯದಿಂದ ಟೋಕಿಯೊಗೆ ಕ್ರಿಡಾಪಟುಗಳೋಂದಿಗೆ ಹೊಗಲು ಕೇರಳದ ಕ್ರೀಡಾ ಸಚಿವರಾದ ಅಬ್ದುರಹಿಮಾನ್ವಿಲ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ, ತಮ್ಮ ಸ್ವಂತ ಖರ್ಚಿನಲ್ಲಿ ಹೊಗಲು ಸಿದ್ಧವಿದ್ದು ಇವರಿಗೆ ಅನುಮತಿಯನ್ನು ಕೊಡುವುದಾಗಿ ಹೇಳಿದ್ದಾರೆ. ಒಲಂಪಿಕ್ ನಲ್ಲಿ ಭಾಗವಹಿಸಲು ತಮಗೆ ಭಾರತಿಯ ಒಲಂಪಿಕ್ ಸಂಸ್ಥೆಯಿದ ಆಹ್ವಾನ ಬಂದಿದೆ ಎಂದು ಕೇರಳದ ಕ್ರೀಡಾ ಸಚಿವರು ಕೇಳಿಕೊಂಡಿದ್ದಾರೆ.
- Advertisement -