ಗೋ ಬ್ಯಾಕ್ ಮಂಜುನಾಥ್ – ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ ಜಿಲ್ಲೆಯ ಹುಳಿಯಾರು ಪಟ್ಟಣ ಪಂಚಾಯಿತಿ CEO ಆಗಿ ಮಂಜುನಾಥ ನೇಮಕ ಮಾಡಿ ಸರ್ಕಾರ ನೇಮಕ ಮಾಡಿದೆ. ಸಾರ್ವಜನಿಕರು ಸಾರ್ಕಾರದ ಈ ನಡೆಯನು ವಿರೋಧಿಸುತ್ತಿದ್ದರೆ. ಗೋ ಬ್ಯಾಕ್ ಮಂಜುನಾಥ್ ಎಂದು ಕೂಗಿ ಪ್ರತಿಭಟನೆ ಮಾಡಿದ್ದರೆ. ಸರ್ಕಾರದ ಆದೇಶವನ್ನು ಹಿಂಪಡೆಯಬೇಕೆಂದು ಇಲ್ಲಂದರೆ ಹಿಂಪಡೆಯುವವರೆಗೆ ಹೋರಾಟ ಮಾಡುತ್ತೇವೆಂದು ಸಾರ್ವಜನಿಕರು ಅಕ್ರೋಶ ಹೊರಹಾಕಿದ್ದಾರೆ.

About The Author