Sunday, June 1, 2025

Latest Posts

ನನ್ನ ಮಾತುಗಾರಿಕೆಗೆ ನಾನು ಭದ್ದನಾಗಿದ್ದೆನೆ

- Advertisement -

www.karnatakatv.net : ಯಾವುದೇ ಸೆಲೆಬ್ರಿಟಿಗಳಿಗೆ ನಾನು ಟಾರ್ಗೆಟ್ ಮಾಡಿಲ್ಲ, ನನ್ನ ಮಾತುಗಾರಿಕೆಗೆ ನಾನು ಭದ್ದನಾಗಿದ್ದೆನೆ ಎಲ್ಲಾ ಬಡವರು ದಳಿತರು , ಬಡವರಿಗೆ ಅನ್ಯಾಯವಾಗಿದೆ ಎಂದು ಇಂದ್ರಜಿತ್ ಅವರು ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದು ಹಲ್ಲೆಯಾದ ವಿಷಯ ಇದರಲ್ಲಿ ಯಾವುದೇ ಜಾತಿ ಬರೊಲ್ಲ ಇದರಲ್ಲಿ ದಲಿತರು ಬರುತ್ತಾರೆ ಅಷ್ಟೆ  ಮಾದ್ಯಮದ ಮೂಲಕ ಆಡಿಯೊ ನೋಡಿದ್ದೆನೆ ಅದರಲ್ಲಿ ಧ್ವನಿ ಯಾರದ್ದು ಅಂತ ಅನ್ನೊದು ಇಲ್ಲಿ ಮುಖ್ಯವಲ್ಲ  ತಮ್ಮ ತಪ್ಪು ಓಪ್ಪಿಕೊಂಡಿದ್ದಾರೆ  ಹೋಟೆಲ್ ಮಾಲಿಕರು,  ನಾನು ಒಬ್ಬ ಪತ್ರಕರ್ತ ನಿರ್ದೇಶಕ ಆಗಿರೊದ್ರಿಂದ ನನ್ನಲಿರೊ ಮಾಹಿತಿಯನ್ನು ಕೊಡಬೇಕಾಗುತ್ತದೆ, ಒಬ್ಬ ಮೇರು ನಟ ಹೇಗಿರಬೇಕು ಹಾಗೆ ಇರಬೇಕಾಗುತ್ತದೆ ಆದರೆ  ಹಲ್ಲೆಗೋಳಗಾದವರಿಗೆ ದರ್ಶನ್ ಕ್ಷಮೆ ಕೆಳಬೇಕು ಎಂದು ಇಂದ್ರಜಿತ್ ಅವರು ಹೇಳಿದ್ದಾರೆ ಇದು ಯಾವುದೆ ಜಾತಿ ವಿಷಯವಲ್ಲ

- Advertisement -

Latest Posts

Don't Miss