www.karnatakatv.net : ಮೈಸೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ನಡುವಿನ ಟಾಕ್ ಫೈಟ್ ಮುಂದುವರೆದಿದೆ. ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ದರ್ಶನ್ ಸುದ್ದಿಗೋಷ್ಠಿ ನಡೆಸಿ ಇಂದ್ರಜಿತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂದೇಶ್ ಜೊತೆ ಮಾತನಾಡಿದ ಆಡಿಯೋ ನನ್ನದಲ್ಲ ಎಂದು ಸಂದೇಶ್ ಹೇಳಿದ್ದಾನೆ. ನಾನೀಗ ಇಂದ್ರಜಿತ್ ಲಂಕೇಶ್...
www.karnatakatv.net : ಯಾವುದೇ ಸೆಲೆಬ್ರಿಟಿಗಳಿಗೆ ನಾನು ಟಾರ್ಗೆಟ್ ಮಾಡಿಲ್ಲ, ನನ್ನ ಮಾತುಗಾರಿಕೆಗೆ ನಾನು ಭದ್ದನಾಗಿದ್ದೆನೆ ಎಲ್ಲಾ ಬಡವರು ದಳಿತರು , ಬಡವರಿಗೆ ಅನ್ಯಾಯವಾಗಿದೆ ಎಂದು ಇಂದ್ರಜಿತ್ ಅವರು ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದು ಹಲ್ಲೆಯಾದ ವಿಷಯ ಇದರಲ್ಲಿ ಯಾವುದೇ ಜಾತಿ ಬರೊಲ್ಲ ಇದರಲ್ಲಿ ದಲಿತರು ಬರುತ್ತಾರೆ ಅಷ್ಟೆ ಮಾದ್ಯಮದ ಮೂಲಕ ಆಡಿಯೊ ನೋಡಿದ್ದೆನೆ ಅದರಲ್ಲಿ ಧ್ವನಿ...
ಸಪ್ಲೈರ್ ಮೇಲೆ ಹಲ್ಲೆ ಮಾಡಿದ್ದಾರೆ , ಇದಕ್ಕೆಲ್ಲ ನನ್ನ ಹತ್ರ ಸಾಕ್ಷಿಗಳೂ ಇದ್ದಾವೆ ಎಂದು ಇಂದ್ರಜಿತ್ ಅವರು ಹೇಳಿದ್ದಾರೆ , ಗಂಗಾಧರ್ ಅವರು ಬೀಹಾರ್ ದವರಲ್ಲ ಅವರು ಕರ್ನಾಟಕ ದವರು ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇ ಬೇಕು ,ರಾಕೇಶ್ ಅವರು ಪೊಲೀಸ್ ಎಲ್ಲಾ ನಮ್ಮ ಕೈ ಯಲ್ಲಿ ಎಂದಾಗ ಪೊಲೀಸರು...
Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ...