Saturday, July 12, 2025

Latest Posts

ಎಸ್​ಬಿಐ ಖಾತೆದಾರರಿಗಿಲ್ಲಿದೆ ಉಪಯುಕ್ತ ಮಾಹಿತಿ..!

- Advertisement -

ಗ್ರಾಹಕರ ಸುರಕ್ಷತೆಗಾಗಿ ಸದಾ ಗಮನ ಹರಿಸೋ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಇದೀಗ ಎಟಿಎಂ ಫ್ರಾಡ್​ ತಪ್ಪಿಸುವ ಸಲುವಾಗಿ ಹೊಸ ಸರ್ವೀಸ್ ಒಂದನ್ನ ಆರಂಭಿಸಿದೆ. ಇದರಿಂದಾಗಿ ನೀವು ಎಟಿಎಂಗೆ ಹೋಗಿ ನಿಮ್ಮ ಬ್ಯಾಂಕ್​ ಬ್ಯಾಲೆನ್ಸ್ ಅಥವಾ ಮಿನಿ ಸ್ಟೇಟ್​ಮೆಂಟ್​ ನೋಡಬೇಕೆಂದರೆ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಎಸ್​ಎಂಎಸ್​ ಬರಲಿದೆ. ಈ ಸಂಬಂಧ ಟ್ವೀಟ್​ ಮಾಡಿರೋ ಎಸ್​ಬಿಐ ಎಟಿಎಂ ಫ್ರಾಡ್​ ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದೆ.

Karnataka TV Contact


ಹೀಗಾಗಿ ನಿಮ್ಮ ಎಟಿಎಂ ಬಳಸಿ ಯಾರೇ ವ್ಯವಹಾರ ಮಾಡಲು ಯತ್ನಿಸಿದ್ದರೂ ಕೂಡಲೇ ನಿಮ್ಮ ನೊಂದಾಯಿತ ಮೊಬೈಲ್​ ಸಂಖ್ಯೆ ಮೂಲಕ ಬ್ಯಾಂಕ್​ ನಿಮ್ಮನ್ನು ಎಚ್ಚರಿಸಲಿದೆ. ಎಚ್ಚರಿಕೆ ಸಂದೇಶ ಬಂದ ತಕ್ಷಣ ನೀವು ಎಟಿಎಂ ಕಾರ್ಡ್ ಬ್ಲಾಕ್​ ಮಾಡಲು ಬ್ಯಾಂಕ್​ಗೆ ಕೂಡಲೇ ಮನವಿ ಸಲ್ಲಿಸಬಹುದಾಗಿದೆ.


ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು 
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ  ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -

Latest Posts

Don't Miss