Friday, June 20, 2025

Latest Posts

ತುಳಸಿಗೆ ನೀರು ಹಾಕುವಾಗ ಈ ಶ್ಲೋಕವನ್ನ ತಪ್ಪದೇ ಹೇಳಿ ಪರಿಣಾಮ ನೋಡಿ..!

- Advertisement -

ನಾವು ಈ ಮೊದಲೇ ತುಳಸಿಯ ಬಗ್ಗೆ ಹಲವಾರು ಮಾಹಿತಿಯನ್ನ ನೀಡಿದ್ದೇವೆ. ತುಳಸಿ ಸಮೃದ್ಧವಾಗಿ ಬೆಳೆದ್ರೆ ಮನೆಯು ಕೂಡ ಅಷ್ಟೇ ಸಮೃದ್ಧವಾಗಿ ಇರುತ್ತದೆ ಅಂತಾ ಹೇಳಿದ್ದೇವು. ಇಂದು ನಾವು ತುಳಸಿ ಪೂಜೆ ಮಾಡುವಾಗ ಶ್ಲೋಕವೊಂದನ್ನ ಹೇಳಬೇಕು. ಆ ಶ್ಲೋಕ ಯಾವುದು..? ಅದನ್ನ ಹೇಳುವುದರಿಂದ ಆಗುವ ಪ್ರಯೋಜನವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.

Karnataka TV Contact

ಪ್ರತಿದಿನ ಸ್ನಾನ ಮಾಡಿ, ತುಳಸಿಗೆ ನೀರು ಹಾಕಿ, ತುಳಸಿ ಪೂಜೆ ಮಾಡಿದ್ದಲ್ಲಿ. ಮನೆಗೆ ಒಳಿತಾಗುತ್ತದೆ. ಮನೆಯ ಅಭಿವೃದ್ಧಿಯಾಗುತ್ತದೆ. ಆದ್ರೆ ಇದರ ಜೊತೆಗೆ ಒಂದು ಶ್ಲೋಕವನ್ನು ಹೇಳುವುದು ಇನ್ನೂ ಉತ್ತಮ. ಈ ಶ್ಲೋಕವನ್ನ ಹೇಳುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವುದು. ಕಲಹ ಕಡಿಮೆಯಾಗುವುದು. ಆರೋಗ್ಯಾಭಿವೃದ್ಧಿ, ಧನಾಭಿವೃದ್ಧಿಯಾಗುತ್ತದೆ. ಆ ಶ್ಲೋಕ ಹೀಗಿದೆ..

ಯನ್ಮೂಲೇ ಸರ್ವತೀರ್ಥಾನೀ ಯನ್ಮಧ್ಯೆ ಸರ್ವದೇವತ
ಯದಾಗ್ರೆ ಸರ್ವದೇವಶ್ಚ ತುಳಸಿ ತ್ವಾಂ ನಮಾಮ್ಯಹಂ

ಈ ಶ್ಲೋಕವನ್ನ ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕುತ್ತ ಪೂಜೆ ಮಾಡುವಾಗ ಹೇಳಬೇಕು. ಆದರೆ ತುಳಸಿ ಗಿಡಕ್ಕೆ ನೀರು ಹಾಕಿದ ಬಳಿಕ ತಂಬಿಗೆಯಲ್ಲಿನ ಸ್ವಲ್ಪ ನೀರು ಉಳಿಸಿಕೊಂಡು ಕೊನೆಗೆ ಆ ನೀರನ್ನ ನಿಮ್ಮ ತಲೆಯ ಮೇಲೆ ಚುಮುಕಿಸಿಕೊಳ್ಳಬೇಕು.

ಹೀಗೆ ಪ್ರತಿದಿನ ತುಳಸಿಗೆ ನೀರು ಹಾಕುವವ ವೇಳೆ ಈ ಶ್ಲೋಕ ಹೇಳುವುದರಿಂದ ಯಶಸ್ಸು ಕಾಣುತ್ತೀರಿ. ಆದ್ರೆ ಸೂತಕವಿದ್ದಾಗ, ಮುಟ್ಟಾದಾಗ ತುಳಸಿ ಗಿಡ ಮುಟ್ಟುವುದು, ನೀರು ಹಾಕುವುದು, ಶ್ಲೋಕ ಹೇಳುವುದೆಲ್ಲ ನಿಷಿದ್ಧ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911

- Advertisement -

Latest Posts

Don't Miss