Sunday, September 8, 2024

Latest Posts

ಈ ಗಣಪನನ್ನು ಪೂಜಿಸಿದರೆ ನಿಮ್ಮ ಸಕಲ ಕಷ್ಟಗಳಿಗೂ ಪರಿಹಾರ ಸಿಗುತ್ತದೆ..

- Advertisement -

ಇವತ್ತು ನಾವು ಮನೆಕಟ್ಟುವ ಸಮಸ್ಯೆ, ಭೂವಿವಾದ ಸಮಸ್ಯೆ, ವಿವಾಹ ಸಮಸ್ಯೆ ಇತ್ಯಾದಿಗಳಿಗೆ ಯಾವುದರಿಂದ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೆಲವರಿಗೆ ಮನೆ ಕಟ್ಟುವ ಆಸೆ ಇರತ್ತೆ, ಇನ್ನು ಕೆಲವರಿಗೆ ಇರುವ ಸಾಲವೆಲ್ಲ ತೀರಿಸಿ, ಉತ್ತಮ ಜೀವನ ನಡೆಸಬೇಕು ಅನ್ನೋ ಸಮಸ್ಯೆ ಇರುತ್ತದೆ. ಮತ್ತೆ ಕೆಲವರಿಗೆ ವಿವಾಹವಾಗಬೇಕು ಅನ್ನೋ ಆಸೆ ಇರುತ್ತೆ. ಹೀಗೆ ಎಲ್ಲರಿಗೂ ಹತ್ತು ಹಲವು ಆಸೆಗಳಿರುತ್ತದೆ. ಹಾಗಾದ್ರೆ ಈ ಎಲ್ಲ ಆಸೆ ಈಡೇರಬೇಕು, ನಮ್ಮ ಕಷ್ಟವೆಲ್ಲ ಪರಿಹಾರವಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಪ್ರಶ್ನೆಗೆ ಉತ್ತರ, ಗಣಪತಿಯ ಪೂಜೆ ಮಾಡಬೇಕು.

ಯಾವ ಗಣಪ ಅಂದರೆ, ಹವಳದಿಂದ ಮಾಡಿ, ಪುಟ್ಟ ಗಣೇಶನ ಮೂರ್ತಿಯನ್ನ ತಂದು ದೇವರ ಕೋಣೆಯಲ್ಲಿರಿಸಿ, ಮಡಿಯಿಂದ ಪೂಜೆ ಮಾಡಬೇಕು. ಪೂಜೆಯ ವೇಳೆ ಋಣ ವಿಮೋಚಕ ಮಂಗಳ ಸ್ತೋತ್ರವನ್ನ ಪಠಿಸಬೇಕು. ಆದರೆ ಮನೆಯಲ್ಲಿ ಹವಳದ ಗಣಪನನ್ನು ತಂದು ಪೂಜೆ ಮಾಡುವ ಮೊದಲು, ಪುರೋಹಿತರಿಂದ ಪದ್ಧತಿ ಪ್ರಕಾರ, ಆ ಗಣಪನನ್ನು ಪ್ರತಿಷ್ಠಾಪಿಸಬೇಕು. ಪ್ರತಿನಿತ್ಯ ಸ್ತೋತ್ರ ಹೇಳಿ ಪೂಜೆ ಮಾಡುವ ವೇಳೆ ಚಿಕ್ಕ ತುಂಡು ಬೆಲ್ಲವನ್ನಾದರೂ ಇರಿಸಿ ನೈವೇದ್ಯ ಮಾಡಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss