Sunday, June 1, 2025

Latest Posts

ಗುರು ದತ್ತಾತ್ರೇಯನ ಪುಣ್ಯಕ್ಷೇತ್ರವಾದ ಗಾಣಗಾಪುರದ ಹಿನ್ನೆಲೆ..

- Advertisement -

ಇಂದು ನಾವು ಗುರು ದತ್ತಾತ್ರೇಯನ ಪುಣ್ಯಕ್ಷೇತ್ರವಾದ ಗಾಣಗಾಪುರದ ಬಗ್ಗೆ ಹೇಳಲಿದ್ದೇವೆ.

ಚುನಾವಣೆ ಟೈಮಲ್ಲಿ ನಾವು ಹೆಚ್ಚಾಗಿ ಈ ದೇವಸ್ಥಾನದ ಹೆಸರನ್ನ ಕೇಳಿರ್ತೀವಿ. ಯಾಕಂದ್ರೆ ಹಲವು ರಾಜಕೀಯ ನಾಯಕರು ತಮ್ಮ ಗೆಲುವಿನ ಅಭಿಲಾಶೆಯನ್ನಿಟ್ಟುಕೊಂಡು ಈ ಕ್ಷೇತ್ರಕ್ಕೆ ಬರುತ್ತಾರೆ. ವಿಶೇಷ ಪೂಜೆ ಮಾಡಿಸುತ್ತಾರೆ. ದತ್ತಾತ್ರೇಯನ ಆಶೀರ್ವಾದ ಪಡೆಯುತ್ತಾರೆ. ಹಲವರು ಇಲ್ಲಿ ಬಂದು ಹೋದ ಬಳಿಕ, ಗದ್ದುಗೆಯನ್ನೂ ಏರಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರದ ಗಾಣಗಾಪುರದಲ್ಲಿ ದತ್ತಾತ್ರೇಯ ದೇವಸ್ಥಾನವಿದೆ. ಬರೀ ಕರ್ನಾಟಕವಷ್ಟೇ ಅಲ್ಲದೇ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ಹಲವಾರು ಭಕ್ತರು ಗಾಣಗಾಪುರದ ದತ್ತಾತ್ರೇಯನ ದರ್ಶನ ಪಡೆಯಲು ಬರುತ್ತಾರೆ.

ಹಲವು ವರ್ಷಗಳ ಹಿಂದೆ ನರಸಿಂಹ ಸರಸ್ವತಿ ಯತಿಗಳು ಗಾಣಗಾಪುರಕ್ಕೆ ಬಂದಿದ್ದರು. ಇವರು ದತ್ತಾತ್ರೇಯರ ಭಕ್ತರಾಗಿದ್ದು, ಪ್ರತಿದಿನ ಗಾಣಗಾಪುರದಲ್ಲಿರುವ ನದಿಯಲ್ಲಿ ಮಿಂದು, ಅಲ್ಲೇ ದಡದಲ್ಲಿದ್ದ ಔದುಂಬರ ವೃಕ್ಷದ ಕೆಳಗೆ ಕುಳಿತು ದತ್ತಾತ್ರೇಯನನ್ನು ನೆನೆದು ಧ್ಯಾನ ಮಾಡುತ್ತಿದ್ದರು.

ಒಮ್ಮೆ ಇವರು ಗಾಣಗಾಪುರವನ್ನು ಬಿಟ್ಟು ಹೊರಡುವಾಗ, ಅಲ್ಲಿನ ಜನ ಯತಿಗಳನ್ನ ಇದೇ ಊರಿನಲ್ಲಿರುವಂತೆ ಕೋರಿಕೊಂಡರು. ಆಗ ಯತಿಗಳು ತಮ್ಮ ಪಾದುಕೆಯನ್ನ ಗಾಣಗಾಪುರದಲ್ಲಿಯೇ ಬಿಟ್ಟು ಹೋದರು. ಹೋಗುವ ಮುನ್ನ ಈ ಪಾದುಕೆ ಇರುವ ಜಾಗಕ್ಕೆ ಯಾವ ಭಕ್ತರು ಬಂದು ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೋ, ಅವರಿಗೆ ಒಳ್ಳೆಯದಾಗುತ್ತದೆ ಎನ್ನುತ್ತಾರೆ.

ಇನ್ನು ಯತಿಗಳು ಉಳಿದುಕೊಂಡಿದ್ದ ಜಾಗವೇ ದತ್ತಾತ್ರೇಯ ದೇವಸ್ಥಾನವಾಗಿದೆ. ಆ ಪಾದುಕೆ ಇಲ್ಲೇ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಈಗಲೂ ಪೂಜಿಸಲ್ಪಡುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss