Friday, June 20, 2025

Latest Posts

ಹಾಸನಾಂಬೆ ಹಾಸನದಲ್ಲಿ ಬಂದು ನೆಲೆ ನಿಂತಿದ್ದು ಹೇಗೆ..?

- Advertisement -

ಕರ್ನಾಟಕದಲ್ಲಿ ನಡೆಯುವ ಸುಪ್ರಸಿದ್ಧ ಜಾತ್ರೆಗಳಲ್ಲಿ ಹಾಸನಾಂಬೆಯ ಜಾತ್ರೆ ಕೂಡ ಒಂದು. ಕರ್ನಾಟಕ ಶಕ್ತಿ ಪೀಠಗಳಲ್ಲಿ ಒಂದಾದ ಹಾಸನಾಂಬೆಯ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹಾಸನ ಜಿಲ್ಲೆಯಲ್ಲಿರುವ ಹಾಸನಾಂಬೆಯು ವರ್ಷಕ್ಕೊಮ್ಮೆ ಮಾತ್ರ ದರ್ಶನ ಕೊಡುತ್ತಾಳೆ. ಇಲ್ಲಿ ವರ್ಷಕ್ಕೊಮ್ಮೆ ಅಂದ್ರೆ ಹತ್ತು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಆ ದಿನಗಳಲ್ಲಿ ಮಾತ್ರ ಹಾಸನಾಂಬೆ ದರ್ಶನ ನೀಡುತ್ತಾಳೆ. ಈ ವೇಳೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಹಾಸನಾಂಬೆಯ ದರ್ಶನ ಪಡೆಯಲು ಬರುತ್ತಾರೆ.

ಇನ್ನು ದೇವಿ ಬಂದು ಇಲ್ಲಿ ನೆಲೆ ನಿಂತಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ, ಇಲ್ಲಿನ ಪಾಳೇಗಾರರಾದ ಕೃಷ್ಣಪ್ಪ ನಾಯಕರ ಕನಸ್ಸಿನಲ್ಲಿ ಬಂದ ದೇವಿ, ನಾನು ಇದೇ ಜಾಗದಲ್ಲಿರುವ ಹುತ್ತದಲ್ಲಿ ಅಡಗಿದ್ದೇನೆ. ನನಗೊಂದು ಗುಡಿ ಕಟ್ಟಿಸು ಎಂದು ಆಜ್ಞೆ ಹೊರಡಿಸುತ್ತಾಳೆ. ಪಾಳೇಗಾರರು ಆಕೆಗೊಂದು ಗುಡಿ ಕಟ್ಟಿಸುತ್ತಾರೆ. ಆ ಗುಡಿಯೇ ಹಾಸನಾಂಬೆಯ ದೇವಸ್ಥಾನ ಮತ್ತು ತಾಯಿ ಹಾಸನಾಂಬೆ ಇದೇ ಗುಡಿಯಲ್ಲಿ ಹುತ್ತದ ರೂಪದಲ್ಲಿ ನೆಲೆ ನಿಂತಿದ್ದಾಳೆ.

ಇನ್ನು ಇಲ್ಲಿ ದೇವಿ ವರ್ಷಕ್ಕೊಮ್ಮೆ ದರ್ಶನ ಕೊಡುತ್ತಿದ್ದು, ಹತ್ತನೇ ದಿನ ಈಕೆಗೆ ಹೂವುಗಳಿಂದ ಅಲಂಕರಿಸಿ, ದೀಪ ಹಚ್ಚಿ ಪೂಜೆ ಮಾಡಿ, ಈ ದೇವಸ್ಥಾನದ ಬಾಗಿಲು ಮುಚ್ಚುತ್ತಾರೆ. ಈ ಮುಚ್ಚಿದ ಬಾಗಿಲು ತೆಗೆಯುವುದು ಮುಂದಿನ ವರ್ಷ. ಹೀಗೆ ಮುಂದಿನ ವರ್ಷ ಈ ದೇವಸ್ಥಾನದ ಬಾಗಿಲು ತೆಗೆದಾಗ, ಈಕೆಗೆ ಕಳೆದ ವರ್ಷ ಹಚ್ಚಿದ ದೀಪ ಆರಿರುವುದಿಲ್ಲ, ಹಾಕಿದ ಹೂವು ಬಾಡಿರುವುದಿಲ್ಲ. ಇದು ವಿಶೇಷದ ಜೊತೆ ಪವಾಡವೇ ಸರಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss